Breaking News

ನಿಮ್ಮ ಅಧಿಕಾರಿ ತಪ್ಪು ಮಾಡಿದ್ದಾನೆ ಅಂತಾ ಹೇಳಿದ್ದಕ್ಕೆ ದಬ್ಬಾಳಿಕೆ ಮಾಡಿದ ಅಧಿಕಾರಿ ಐ ಎಸ್ ಕೋಲಾರ

Spread the love

ಬೈಲಹೊಂಗಲ:ಬೈಲಹೊಂಗಲದಲ್ಲಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹೇಶ ಮೇಟಿ ಅವರು ಕೆಲವು ದಿನಗಳ ಹಿಂದೆ ಒಬ್ಬ ಮಹಿಳೆ ಕಾಗದ ಪತ್ರಗಳ ಮೇಲೆ ಗೆಜೆಟೆಡ್ ಸಹಿ ಮಾಡಸಲಿಕೆ ಬಂದಾಗ ಹಣ ತೆಗೆದುಕೊಂಡಿರುವ ಅಧಿಕಾರಿ ಮಹೇಶ ಮೇಟಿ.

ಹಾಗೇಯೆ ಒಬ್ಬ ಅಧಿಕಾರಿಯಾಗಿ ಸಾರ್ವಜನಿಕರು ಬಂದಾಗ ಉಚಿತವಾಗಿ ಗೆಜೆಟೆಡ್ ಮಾಡಬೇಕಾದ ಅಧಿಕಾರಿ ಈ ರೀತಿ ಮಾಡಿರುವುದು ತಪ್ಪು ಎಂದು ಮಹಿಳೆ ಅಸಮಾಧಾನ ಹೊರಹಾಕಿದರು..

ಇದೇ ಸಂದರ್ಭದಲ್ಲಿ ಇವತ್ತು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಆಸ್ಪತ್ರೆಯಲ್ಲಿನ ಐ ಎಸ್ ಕೋಲಾರ ಅವರ ಹತ್ತಿರ ಮಾಹಿತಿ ತೆಗದುಕ್ಕೊಳಲಿಕೆ ಹೋದಾಗ ಮಾಧ್ಯಮದರ ಮೇಲೆ ಏಕಾಎಕಿ ದಬ್ಬಾಳಿಕೆ ಮಾಡಲಿಕೆ ಬಂದರು .

ಹಾಗೇಯೆ ನಮ್ಮ ಪೋಟೊ ತೆಗೆದೊಕೊಂಡು ನಮ್ಮ ಅಧಿಕಾರಿಗಳಿಗೆ ತೋರಿಸುತ್ತೇನೆ ಎಂದು ದಬ್ಬಾಳಿಕೆ ಮಾಡಿದ್ದಾರೆ ಇಂತಹ ಅಧಿಕರಿಗಳ ಮೇಲೆ ಹಿರಿಯ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನ ಕಾದು ನೋಡಬೇಕಿದೆ


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ