Breaking News

Yearly Archives: 2025

5 ಪ್ರಕರಣಗಳಲ್ಲಿ 9 ಆರೋಪಿಗಳನ್ನು ಬಂಧಿಸಿ 1 ಲಕ್ಷದ ಮೌಲ್ಯದ ವಸ್ತುಗಳು ವಶ

5 ಪ್ರಕರಣಗಳಲ್ಲಿ 9 ಆರೋಪಿಗಳನ್ನು ಬಂಧಿಸಿ 1 ಲಕ್ಷದ ಮೌಲ್ಯದ ವಸ್ತುಗಳು ವಶ ಬೆಳಗಾವಿ ಪೊಲೀಸರ ಕಾರ್ಯಕ್ಕೆ ಕಮಿಷ್ನರ್ ಮೆಚ್ಚುಗೆ… ಒಟ್ಟು 5 ಪ್ರಕರಣಗಳಲ್ಲಿ ಒಟ್ಟು 9 ಆರೋಪಿಗಳನ್ನು ಬಂಧಿಸಿ ಒಟ್ಟು 1 ಲಕ್ಷ 1 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಸಿಕೊಳ್ಳುವಲ್ಲಿ ಬೆಳಗಾವಿಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ, ವಿನುತ್ ಕೊಣ್ಣೂರ ಮತ್ತು ಸೂರಜ್ ಹಿಂಡಲಗೇಕರನನ್ನು ಮಾರಿಹಾಳ ಪಿಐ ಮಂಜುನಾಥ …

Read More »

ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಾಂತಿ ನಿಕೇತನ ಶಾಲೆಯ ಸಾಧನೆ…

ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಾಂತಿ ನಿಕೇತನ ಶಾಲೆಯ ಸಾಧನೆ… ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಾಂತಿ ನಿಕೇತನ ಶಾಲೆಯ ಸಾಧನೆಯನ್ನು ಮಾಡಿದ್ದು, ಚಿನ್ನ ಮತ್ತು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡು ಬೆಳಗಾವಿಯ ಕೀರ್ತಿಯನ್ನು ಹೆಚ್ಚಿಸಿದೆ. ಆಗಸ್ಟ್ 3 ರಂದು ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕರಾಟೆ ಸ್ಪರ್ಧೆ ನಡೆಯಿತು. ಇದರಲ್ಲಿ ಬೆಳಗಾವಿಯ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯಾದ ಒಟ್ಟು 1200 ಕರಾಟೆ ವಿದ್ಯಾರ್ಥಿಗಳು ಭಾಗಿಯಾಗಿದ್ಧರು. 14 ವರ್ಷ ವಯೋಮಾನದ ವಿಭಾಗದಲ್ಲಿ ಗಿರೀಶ್ ಜಂಗನ್ನವರ, ಸುಕೀತ್ …

Read More »

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸೋಣ.

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸೋಣ. ನಿಪ್ಪಾಣಿ ಕ್ಷೇತ್ರದ ಬೆನಾಡಿ (ಮಂಗಾವತಿ ಮರಡಿ) ಗ್ರಾಮದಲ್ಲಿ 30 ಲಕ್ಷ ರೂ.ಮೊತ್ತದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಉದ್ಘಾಟಿಸಿ,ಸರಸ್ವತಿ ಮಾತೆಗೆ ಪೂಜೆ ಸಲ್ಲಿಸಿ,ಸತ್ಕಾರ ಸ್ವೀಕರಿಸಿ, ಮಾತನಾಡಲಾಯಿತು.ಇದಕ್ಕೂ ಮೊದಲು ಮುದ್ದು ವಿಧ್ಯಾರ್ಥಿಗಳು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಶಾಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಸೂಕ್ತ ವ್ಯವಸ್ಥೆ ಕಲ್ಪಿ‌ಸಲಾಗಿದೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಲಿ ಎಂದು …

Read More »

ಸರ್ಕಾರದ ಮೇಲೆ ಒಂದಷ್ಟು ವಿಶ್ವಾಸ ಏನಾದ್ರೂ ಉಳಿದಿದ್ದರೆ ಅದಕ್ಕೆ ಈ ಮೂವರು ಕಾರಣ..

ಸರ್ಕಾರದ ಮೇಲೆ ಒಂದಷ್ಟು ವಿಶ್ವಾಸ ಏನಾದ್ರೂ ಉಳಿದಿದ್ದರೆ ಅದಕ್ಕೆ ಈ ಮೂವರು ಕಾರಣ.. ಮೊದಲನೇಯವರು ಪಿಡಬ್ಲ್ಯೂಡಿ ಸಚಿವರಾದ ಸತೀಶ್ ಜಾರಕಿಹೊಳಿ ಆಗಾಗ ರಾಜಕೀಯವಾಗಿ ಸದ್ದು ಮಾಡುತ್ತ ಸುದ್ದಿಯ ಕೇಂದ್ರ ಬಿಂದು ಆಗಿದ್ದರೂ ಸಹ.. ತಮ್ಮ ಇಲಾಖೆಯಲ್ಲಿ ಒಂದಷ್ಟು positive ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಕೇವಲ ವಿಧಾನಸೌಧ ಅಥವಾ ತಮ್ಮ ತವರು ಜಿಲ್ಲೆಗೆ ಸೀಮಿತರಾಗದೆ ನಿತ್ಯವೂ ರಾಜ್ಯದೆಲ್ಲೆಡೆ ಓಡಾಡಿಕೊಂಡು ರಸ್ತೆಗಳ ಗುಣಮಟ್ಟವನ್ನು ಪರಿಶೀಲನೆ ಮಾಡ್ತಿದ್ದಾರೆ. ರಸ್ತೆಗಳ ವಿಚಾರದಲ್ಲಿ ಪಕ್ಷಾತೀತವಾಗಿ ಅವರು ನಡೆದುಕೊಳ್ಳುತ್ತಿರುವುದು …

Read More »

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸುತ್ತಿರುವ ಮಹದಾಯಿ ಹೋರಾಟಗಾರರು (

ಹುಬ್ಬಳ್ಳಿ: ಮಹದಾಯಿ ಯೋಜನೆಗೆ ಪರಿಸರ ಇಲಾಖೆಯಿಂದ ಅನುಮತಿ ದೊರಕಿಸಿ ಕೊಡುವಂತೆ ಆಗ್ರಹಿಸಿ ನಗರದ ಚಿಟಗುಪ್ಪಿ ಆಸ್ಪತ್ರೆಯ ಸಮೀಪದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರ ಕಚೇರಿ ಎದುರು ನಡೆಸುತ್ತಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರೈತ ಮುಖಂಡರು ಹಾಗೂ ಪ್ರಹ್ಲಾದ್​ ಜೋಶಿ ನಡುವೆ ಕಳೆದ ರಾತ್ರಿ‌ ನಡೆದ ಮಾತುಕತೆಯ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಕೊನೆಗೊಳಿಸಲು ಹೋರಾಟಗಾರರು ನಿರ್ಧರಿಸಿದರು. ಮಹದಾಯಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ ಪ್ರತಿಕ್ರಿಯಿಸಿ, ‌”ಹೋರಾಟಕ್ಕೂ ಮುನ್ನ ಸಚಿವರು ಭೇಟಿಯಾಗಲು …

Read More »

ಬೈಕ್ ಮೇಲೆ ಬಂದು ಡಕಾಯತಿ 5 ಜನ ಆರೋಪಿಗಳ ಬಂಧನ ನೇಸರಗಿ ಪೊಲೀಸರ ಕಾರ್ಯಾಚರಣೆ ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ!!

ಬೈಕ್ ಮೇಲೆ ಬಂದು ಡಕಾಯತಿ 5 ಜನ ಆರೋಪಿಗಳ ಬಂಧನ ನೇಸರಗಿ ಪೊಲೀಸರ ಕಾರ್ಯಾಚರಣೆ ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ!! ಬೈಕ್ ಮೇಲೆ ಬಂದು ಡಕಾಯತಿ 5 ಜನ ಆರೋಪಿಗಳ ಬಂಧನ ಚಾಕು ತೋರಿಸಿ ವಸ್ತುಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದ ತಂಡ ನೇಸರಗಿ ಪೊಲೀಸರಿಂದ ಕಾರ್ಯಾಚರಣೆ ಎಸ್.ಪಿ ಪ್ರಶಂಸೆ ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಮೊಟರ್ ಸೈಕಲ್ ಮೇಲೆ ಬಂದು ಜನರಿಂದ ಹಣ ಮತ್ತು ಕೈಯಲ್ಲಿದ್ದ ವಸ್ತುಗಳನ್ನು ಕಸಿದುಕೊಂಡು ಪರಾರಿಯಾಗಿ ಹೋಗುತ್ತಿದ್ದ …

Read More »

ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಬಿಸಾಕಿದ್ದ 88 ಸಾವಿರ ಹಣ ಯಾರದ್ದು?

ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಬಿಸಾಕಿದ್ದ 88 ಸಾವಿರ ಹಣ ಯಾರದ್ದು? ಸಾರ್ವಜನಿಕರ ದೂರಿನ ಮೇರೆಗೆ ಹಾಗೂ ಲೋಕಾಯುಕ್ತ ವಾರೆಂಟ್ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ಕಚೇರಿಗಳ ಮೇಲೆ ಎರಡು ದಿನಗಳ ಹಿಂದೆ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿದ್ದು, ತಡ ರಾತ್ರಿ ವರೆಗೂ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭಾರಿ ಅಕ್ರಮ, ಅವವ್ಯಹಾರಗಳು ಕಂಡು ಬಂದಿವೆ‌. ಹಾಗೂ 88 ಸಾವಿರ ದಾಖಲೆ ಇಲ್ಲದ ಹಣ ಸಿಕ್ಕಿದೆ. ಈ …

Read More »

10 ದಿನದೊಳಗೆ ಬೆಳೆ ಸಾಲ ನೀಡದಿದ್ದರೇ ಉಗ್ರ ಹೋರಾಟ… ಮುತಗಾ ಪಿಕೆಪಿಎಸ್ ವಿರುದ್ಧ ಡಿಸಿಗೆ ಮನವಿ…

10 ದಿನದೊಳಗೆ ಬೆಳೆ ಸಾಲ ನೀಡದಿದ್ದರೇ ಉಗ್ರ ಹೋರಾಟ… ಮುತಗಾ ಪಿಕೆಪಿಎಸ್ ವಿರುದ್ಧ ಡಿಸಿಗೆ ಮನವಿ… ಮುತಗಾ ಪಿಕೆಪಿಎಸನಿಂದ ಕಳೆದ ಮೂರು ವರ್ಷದಿಂದ ರೈತರಿಗೆ ಬೆಳೆ ಸಾಲ ನೀಡಲಾಗಿಲ್ಲ. 10 ದಿನದೊಳಗೆ ಸಾಲ ವಿತರಿಸದಿದ್ದರೇ ಉಗ್ರ ಪ್ರತಿಭಟನೆ ನಡೆಸುವುದಾಗಿ ಮುತಗಾದ ರೈತರು ಎಚ್ಚರಿಕೆಯನ್ನು ನೀಡಿದ್ದಾರೆ. ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಕ್ಕೆ ಶ್ರೀರಾಮಸೇನಾ ಹಿಂದೂಸ್ಥಾನನ ಸಂಸ್ಥಾಪಕ ರಮಾಕಾಂತ್ ಕೊಂಡೂಸ್ಕರ್ ನೇತೃತ್ವದಲ್ಲಿ ಆಗಮಿಸಿದ ಮುತಗಾದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ …

Read More »

ಉ.ಕ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ರೇ … ಪಕ್ಷದ ಹಿರಿಯರ ಅವಕೃಪೆಗೆ ಕಾರಣ…

ಉ.ಕ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ರೇ … ಪಕ್ಷದ ಹಿರಿಯರ ಅವಕೃಪೆಗೆ ಕಾರಣ… ಅಭಿವೃದ್ಧಿಗೆ ಹೋರಾಟ ಮಾಡಿದ್ರೇ ಕಾಲೆಳೆಯುತ್ತಾರೆ; ಮಾಜಿ ಸಚಿವ ಎಸ್.ಆರ್. ಪಾಟೀಲ್ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೋರಾಟ ಮಾಡಿದ್ರೆ ಕಾಲೆಳೆಯುವ ಕೆಲಸ ಮಾಡ್ತಾರೆ. ಉತ್ತರ ಕರ್ನಾಟಕದ ರಾಜಕಾರಣಿಗಳು ಅಭಿವೃದ್ದಿಗಾಗಿ ಹೋರಾಟ ಮಾಡಿದ್ರೆ. ಪಕ್ಷದ ಹಿರಿಯರ ಅವಕೃಪೆಗೆ ಕಾರಣರಾಗ್ತಾರೆ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ್ ಹೇಳಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು “ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಷಯದಲ್ಲಿ …

Read More »

ಮಾಲೇಗಾಂವ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾಸಿಂಗ್ ಸೇರಿ ಹಲವರು ನಿರ್ದೋಷಿ

ಮಾಲೇಗಾಂವ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾಸಿಂಗ್ ಸೇರಿ ಹಲವರು ನಿರ್ದೋಷಿ ಜಮಖಂಡಿಯಲ್ಲಿ ಶ್ರೀರಾಮಸೇನೆ ಸಂಭ್ರಮಾಚರಣೆ ಮಾಲೇಗಾಂವ್ ಸ್ಪೋಟ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಹಲವರು ನಿರ್ದೋಷಿ ಎಂಬ ತೀರ್ಪಿನ ಹಿನ್ನಲೆಯಲ್ಲಿ ಶ್ರೀರಾಮ ಸೇನೆಯಿಂದ ಸಂಭ್ರಮಾಚರಣೆ ಮಾಡಲಾಯಿತು. ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ದೇಸಾಯಿ ಸರ್ಕಲ್‌ನಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ತಾಕೂರ್ ಸೇರಿದಂತೆ ಹಲವರಿಗೆ ನ್ಯಾಯಾಲಯ ನಿರ್ದೋಷ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸಿದರು. …

Read More »