Breaking News

ವೈನ್​ ಶಾಪ್​ ಸೀಲ್​​​ ಮಾಡಲು ಬಂದ ಅಬಕಾರಿ ಅಧಿಕಾರಿಗಳು, ತಪ್ಪಾಗಿ ಸ್ವೀಟ್​ ಸ್ಟಾಲ್ ಸೀಲ್​ ಮಾಡಿ ಯಡವಟ್ಟು

Spread the love

ಕೋಲಾರ: ಜಿಲ್ಲೆಯ ಕೆಜಿಎಫ್​ ನಗರದಲ್ಲಿ ವೈನ್​ ಶಾಪ್​ ಸೀಲ್​​​ ಮಾಡಲು ಬಂದ ಅಬಕಾರಿ ಅಧಿಕಾರಿಗಳು, ತಪ್ಪಾಗಿ ಸ್ವೀಟ್​ ಸ್ಟಾಲ್ ಸೀಲ್​ ಮಾಡಿ ಯಡವಟ್ಟು ಮಾಡಿದ್ದಾರೆ.

ಇಂದು ಗಾಂಧಿಜಯಂತಿಯ ಪ್ರಯುಕ್ತ ಅಬಕಾರಿ ಅಧಿಕಾರಿಗಳು ನಗರದ ಎಲ್ಲಾ ವೈನ್​ಶಾಪ್​ಗಳನ್ನು ಸೀಲ್​ ಮಾಡಲು ಮುಂದಾಗಿದ್ದರು. ಈ ವೇಳೆ ತಿರುಮಲ ವೈನ್​ ಅಂಗಡಿನ್ನು ಸೀಲ್​ ಮಾಡುವ ವೇಳೆ ಎಡವಟ್ಟಾಗಿದೆ ಅದರ ಬದಲಾಗಿ ಶಮ ಸ್ಟೀಟ್​ ಸ್ಟಾಲ್​ ಅನ್ನು ಸೀಲ್​ ಮಾಡಲಾಗಿದೆ.


Spread the love

About Laxminews 24x7

Check Also

ಭಾರತಕ್ಕೆ ಚಾಂಪಿಯನ್ ಟ್ರೋಫಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ*

Spread the love ಭಾರತಕ್ಕೆ ಚಾಂಪಿಯನ್ ಟ್ರೋಫಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ* *ಬೆಂಗಳೂರು-* ದುಬೈನಲ್ಲಿ ನಡೆದ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ