ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ್ ಸೊಸೈಟಿಯು ಆಸ್ತಿ ಖರೀದಿ ಸರಕಾರ ಕಾಯ್ದೆ ಉಲ್ಲಂಘನೆ ಮಾಡಿದೆ ಎಂದು ಆರೋಪ ಕೇಳಿ ಬರ್ತಾಯಿದೆ
ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಕೋ ಆಪ್ ಕ್ರೆಡಿಟ್ ಸೊಸೈಟಿಯು ಹಾಗೂ ವೆಂಕಣ್ಣ ಅಪ್ಪು ಪಾಟೀಲ್ ಅವರೊಂದಿಗೆ ಸೇರಿ ಚಿಕ್ಕೋಡಿಯ ನಗರ ಸಭೆ ವ್ಯಾಪ್ತಿಯಲ್ಲಿ 6789/1/p-42 ಆಸ್ತಿ ಖರೀದಿ ಮಾಡಿದ್ದಾರೆ..
ಬ್ಯಾಂಕ್ ಗಳು ಒಬ್ಬ ವ್ಯಕ್ತಿಯೊಂದಿಗೆ ಜಂಟಿಯಾಗಿ ಖರೀದಿಸಲು ಅವಕಾಶ ಇಲ್ಲಾ.. ಆದರೆ ಇವರು ನಿಯಮ ಮೀರಿ ಆಸ್ತಿ ಖರೀದಿ ಮಾಡಿದ್ದಾರೆ…
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ವನ್ನು ಉಲ್ಲಂಘೀಸಿದೆ ಎಂದು ಈಗಾಗಲೇ ಮೇಲಧಿಕಾರಿಗಳಿಗೂ ದೂರು ನೀಡಲಾಗಿದೆ… ಠೇವಣಿದಾರರ ಗಮನಕ್ಕೆ ತಾರದೆ ಆಸ್ತಿ ಖರೀದಿ ಮಾಡಿದ್ದಾರೆ ಗ್ರಾಹಕರಿಗೆ ಮೋಸ
ಮಾಡ್ತಿದ್ದಾರೆ ಈ ಬ್ಯಾಂಕ್ ಮೇಲೆ ಯಾವುದೇ ವಿಸ್ವಾಸ ಇಲ್ಲಾ ಎಂದು ವಕೀಲ್ ದರನೇಂದ್ರ ಉಪಾಧ್ಯ ಅವರು ಆರೋಪ ಮಾಡಿದ್ದಾರೆ
Laxmi News 24×7