ಬೆಂಗಳೂರು : ಜನರು ಬಿದ್ದು ಸತ್ತಾಗ ಗುಂಡಿ ಮುಚ್ಚುವ ಮನಸಾಗಲಿಲ್ಲ, ಮೋದಿಗಾಗಿ ತೇಪೆ ಹಾಕುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.
ಪ್ರಧಾನಿ ಮೋದಿ ಅವರು ಹೋದ ನಂತರ ಮತ್ತೆ ಕಿತ್ತುಹೋಗಲಿದೆಯೇ ಸಿಎಂ ಬೊಮ್ಮಾಯಿ ಅವರೇ, ಸಿನ್ ಸಿಟಿ, ಗಾರ್ಬೇಜ್ ಸಿಟಿ ಎಂದು ಅವಮಾನಿಸಿದ್ದ ನರೇಂದ್ರ ಮೋದಿ ಅವರು ಈಗ ಒಮ್ಮೆ ಬೆಂಗಳೂರಿನ ಎಲ್ಲಾ ರಸ್ತೆಗಳಲ್ಲೂ ಓಡಾಡುವ ಧೈರ್ಯ ತೋರಿಸಲಿ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.
https://twitter.com/INCKarnataka?ref_src=twsrc%5Etfw%7Ctwcamp%5Etweetembed%7Ctwterm%5E1590254868245413888%7Ctwgr%5E83680f88bde2bc2e9ac8ea7d2958e367eea5daba%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadanewsnow-epaper-kanowcom