Breaking News

ಹಣಮಂತ ನಿರಾಣಿ ಪಿ ಎ ಮೇಲೆ ಗರಂ ಆದ ಬೆಳಗಾವಿ ಡಿಸಿ

Spread the love

ವಿಧಾನ ಪರಿಷತ್ ಚುನಾವಣೆ ಎಲ್ಲೆಡೆ ಬಿಗಿ ಭದ್ರತೆ ಇಂದ ಮತದಾನ ನಡೆಯುವಾಗ ಹಣಮಂತ ನಿರಾಣಿ ಆಪ್ತ ಸಹಾಯಕ ಮೇಲೆ ಬೆಳಗಾವಿ ಡಿಸಿ ಗರಂ ಆಗಿದ್ದಾರೆ ಪಾಸ್ ಇಲ್ಲದೆ ಒಳಗಡೆ ಪ್ರವೇಶ ಮಾಡಿದವನಿಗೆ ಚಳಿ ಬಿಡಿಸಿದ ಬೆಳಗಾವಿ ಡಿಸಿ

ಹಣಮಂತ ನಿರಾಣಿ ಸಹಾಯಕ ಪಾಸ್ ಇಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಮಾಡುತ್ತಿದ್ದರು ಅದನ್ನು ನೋಡಿ ಡಿ ಸಿ ಇವರನ್ನ ಆಚೆ ಹಾಕಿ ಎಂದು ಗರಂ ಆಗಿದ್ದರೆ

 ಇವನ್ನ ಆಚೆ ಕಳಸಿ ಎಂದು ಹಣಮಂತ ನಿರಾಣಿ ಪೀ ಎ ಮೇಲೆ ಬೆಳಗಾವಿ ಡಿಸಿ ಗರಂ


Spread the love

About Laxminews 24x7

Check Also

ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – ಮಂಜುನಾಥ ಮಹಾರಾಜ.

Spread the loveಹುಕ್ಕೇರಿ : ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ