Breaking News

ಮಾಸ್ಕ್ ಹಾಕೋದು ಬಿಡೋದು ಅವರಿಗೆ ಬಿಟ್ಟಿದ್ದು, ನಂಗ್ ಹಾಕೊಬೇಕ್ ಅನ್ಸಿಲ್ಲ ನಾನಾ ಮಾಸ್ಕ್ ಹಾಕಿಲ್ಲ…

Spread the love

ಮಾಸ್ಕ ವಿಚಾರದಲ್ಲಿ ಸಚಿವ ಉಮೇಶ್ ಕತ್ತಿ ಯಡವಟ್ಟು ಹೇಳಿಕೆ

ಮಾಸ್ಕ ವಿಚಾರದಲ್ಲಿ ಜನ ಸಾಮಾನ್ಯರಿಗೊಂದು ನ್ಯಾಯ ಜನ ಪ್ರತಿನಿಧಿಗಳಿಗೆ ಒಂದು ನ್ಯಾಯ

ಅರಣ್ಯ ಸಚಿವ ಉಮೇಶ್ ಕತ್ತಿ ಕಾರ್ಯಕ್ರಮದಲ್ಲಿ ಮಾಸ್ಕ ಸಾಮಾಜಿಕ ಅಂತರ ಮರೆತ ಜನ ಪ್ರತಿನಿಧಿಗಳು

ನಿನ್ನೆ ಸಂಜೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದ್ದ ಕಾರ್ಯಕ್ರಮ

ಮಾಸ್ಕ ಹಾಕಿಲ್ಲಾ ಎಂದು ಮಾಧ್ಯಮಗಳ ಪ್ರಶ್ನೆಗೆ ಸಚಿವರ ಉಡಾಫೆ ಉತ್ತರ

ಪ್ರಧಾನ ಮಂತ್ರಿಗಳೆ ಹೇಳಿದ್ದಾರೆ ಯಾವುದೆ ನಿರ್ಬಂಧ ವಿಧಿಸಲ್ಲಾ

ಸ್ವಂತ ಜವಾಬ್ದಾರಿ ಹೊತ್ತು ಅವರೆ ಮಾಸ್ಕ ಹಾಕಿಕೊಳ್ಳಬೇಕು

ಮಾಸ್ಕ ಹಾಕೋದು ಬಿಡೋದು ಅದು ಅವರವರ ವಿಚಾರ

ಮಾಸ್ಕ ಹಾಕದೆ ಇರೋದು ನನ್ನ ವೈಯಕ್ತಿಕ ವಿಚಾರ ನಾನು ಮಾಸ್ಕ ಹಾಕಲ್ಲಾ

ನನಗೆ ಮಾಸ್ಕ ಹಾಕಬೇಕೆಂದು ಅನಿಸಿಲ್ಲಾ ಅದೆ ಕಾರಣಕ್ಕಾಗಿ ನಾನು ಮಾಸ್ಕ ಹಾಕಿಲ್ಲಾ ಏನು ತೊಂದರೆ ಇಲ್ಲಾ

ಮಾಸ್ಕ ಹಾಕದೆ ಸಾಮಾನ್ಯ ಜನ ಓಡಾಡಿದ್ರೆ ಅಫರಾದ ಎಂದು ಧಂಡ ವಿಧಿಸುವ ಪೊಲೀಸರು ಜನ ಪ್ರತಿನಿಧಿಗಳ ವಿಚರಾದಲ್ಲಿ ಮಾತ್ರ ಸೈಲೆಂಟ್

ಕಾರ್ಯಕ್ರಮದಲ್ಲಿ ಮಾಸ್ಕ ಮರೆತ ಮಾಜಿ ಸಚಿವ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಬ ಜೊಲ್ಲೆ, ಸಚಿವ ಉಮೇಶ್ ಕತ್ತಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ


Spread the love

About Laxminews 24x7

Check Also

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP?*

Spread the love ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ