Breaking News

ಹೊಸ ವರ್ಷಕ್ಕೆ ಬಂತು ಮಾತೃ ಭೂಮಿ ಫೌಂಡೇಶನ್, ಲಖನ ಜಾರಕಿಹೊಳಿ ಅವರ್ ಸಹಕಾರ ದೊಂದಿಗೆ ಸಮಾಜ ಸೇವೆಗೆ ಸಿದ್ಧ್

Spread the love

ಗೋಕಾಕ : ಗೋಕಾಕ ನಗರದ ಯುವಕರ ತಂಡ ಸಮಾಜ ಸೇವೆ, ಯುವಕರ ಹಲವಾರು ಕಾರ್ಯಕ್ಕೆ ಪ್ರೋತ್ಸಾಹ.

ದಿನ ದಲಿತರ, ಬಡ ಬಂದುಗಳ ಸೇವೆಯನ್ನು ಮಾಡುತ್ತೇವೆ ಎಂದು ಲಖನ ಜಾರಕಿಹೊಳಿ ಅವರ ಸಹಕಾರದೊಂದಿಗೆ ಒಂದು ಯುವಕರ ತಂಡ ಹೊಸ ವರ್ಷಕ್ಕೆ ಈ ಒಂದು ಫೌಂಡೇಶನ್ ಅನ್ನು ಪ್ರಾರಂಭ ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಲಖನ ಜಾರಕಿಹೊಳಿ ಅವರು ಹಾಗೂ ಯುವನಾಯಕ ಪತ್ರ ಕರ್ತರ ಸಂಘದ ಗೌರವಾಧ್ಯಕ್ಷ ರಾದ ಶ್ರೀ ಸರ್ವೋತ್ತಮ ಭೀಮಶಿ ಜಾರಕಿಹೊಳಿ ಅವರು ಈ ಒಂದು ಫೌಂಡೇಶನ್ ಗೆ ಚಾಲನೆ ನೀಡಿದರು

 

 

ಹಾಗೂ ಈ ಒಂದು ಯುವಕರ ತಂಡಕ್ಕೆ ಸುಮಾರು ಸಲಹೆ ಸೂಚನೆಗಳನ್ನು ಕೊಡೋದು ಅಷ್ಟೇ ಅಲ್ಲದೆ ಅವರಿಗೆ ಈ ಒಂದು ಸಂಸ್ಥೆ ವತಿಯಿಂದ ಐ ಡಿ ಕಾರ್ಡ ಕೂಡ ವಿತರಿಸಿದರು.

ಇನ್ನು ಮಾತೃ ಭೂಮಿ ಫೌಂಡೇಶನ್ ಬಳಗದಲ್ಲಿ ಯಾರ್ ಯಾರ್ ಇದ್ದಾರೆ ಎಂಬ ಕುತೂಹಲ ಕೂಡ ಇದೆ ಅಲ್ಲವಾ ಜನರ ಸಹಾಯಕ್ಕೆ ಸೇವೆಗೆ ಇರುವ ತಂಡದ ವಿವರ ಈ ರೀತಿ ಇದೆ

ಮಾತೃಭೂಮಿ ಫೌಂಡೇಶನ್ ಅಧ್ಯಕ್ಷರಾದ ಚಂದನ ಆನಂದ ಮಗದುಮ. ಗೌರವಾಧ್ಯಕ್ಷ ಪ್ರಸಾದ ರಣಸುಭೆ.ಉಪಾಧ್ಯಕ್ಷ ರಾಜು‌ ಕಬ್ಬೂರ. ಉಪಕಾರ್ಯದರ್ಶಿ ಸಚಿನ್ ಮಗದುಮ.ಕಾರ್ಯದರ್ಶಿ ಕಿರಣ ಬಿರಡಿ, ಮಹಾನಿಂಗ ಕೆಂಚನ್ನವರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಇನ್ನು ನಮ್ಮ ವಾಹಿನಿಯ ಕಡೆಯಿಂದ ಹೇಳೋದು ಅಂದ್ರೆ ಈ ಒಂದು ಫೌಂಡೇಷನ್ ಎಲ್ಲಾ ಜನರಲ್ಲಿ ಮಾದರಿಯಾಗಿ ಜನರು ಮೆಚ್ಚ ಬೇಕು ಅಂತಹ ಕೆಲಸ ಕಾರ್ಯ ಗಳನ್ನ ಮಾಡಬೇಕು ಎಂದು ಆಶಿಸುತ್ತೇವೆ


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

Spread the loveಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ