Breaking News

ಕನ್ನಡ ಅಭಿಮಾನ

Spread the love

ಕನ್ನಡ ಅಭಿಮಾನ

ಮೂಡಿಬರಲಿ ಕನ್ನಡ ಅಭಿಮಾನ
ಕನ್ನಡ ನಾಡಿನ ಅಭಿಮಾನ
ಒಕ್ಕೊರಲಿಂದ ಕನ್ನಡಿಗರೆಂದು ಹೇಳೋಣ
ಎಲ್ಲರೂ ಒಂದಂಬ ಭಾವದಲಿ….

ಎಲ್ಲ ಕಡೆ ಚೆಲುವ ಕನ್ನಡ
ಮೊಳಗಲಿ…. ಬೆಳಗಲಿ…..
ಎಲ್ಲೆಲ್ಲಿಯೂ ಕನ್ನಡ ಜ್ಯೋತಿ
ಬೆಳಗಲಿ….. ಬೆಳೆಯಲಿ…..

ಭಾವೈಕ್ಯತೆಯ ಭಾವ ಮೂಡಲಿ
ನಾಡು-ನುಡಿಗಾಗಿ ಮನ
ತುಡಿಯಲಿ…. ಮಿಡಿಯಲಿ…..
ನಾಡ ಸಂಸ್ಕೃತಿಯನು ಬೆಳೆಸಲಿ

ಅರ್ಪಣೆಯಾಗಲಿ ನಾಡಿಗಾಗಿ ಬದುಕು
ಕನ್ನಡದ ಪ್ರೀತಿ ಹೆಚ್ಚಲಿ…..
ಕನ್ನಡತನಕ್ಕಾಗಿ ಹೋರಾಡು ನೀ
ತೀರಿಸು ನೀ ಕನ್ನಡ ತಾಯಿಯ ಋಣ…..

ವಿದ್ಯಾ ರೆಡ್ಡಿ
ಗೋಕಾಕ.


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ