Breaking News

ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಚಾಲನೆ ನೀಡಲಾಯಿತು.

Spread the love

ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗ ಶುಕ್ರವಾರ ಚಾಲನೆ ನೀಡಲಾಯಿತು.

ಹಲಗಾ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಚಾಲನೆ ನೀಡಿದರು. ಮಣ್ಣೂರು ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಯುವ ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳಕರ ಮತ್ತು ಮುಖಂಡರು ಭೂಮಿಪೂಜೆ ಸಲ್ಲಿಸಿದರು.

ಮುಖಂಡರಾದ ಅಶೋಕ ಜಕ್ಕಣ್ಣವರ, ಅಪ್ಪಣ್ಣ ಜಿ. ಭಾಗಣ್ಣವರ, ರಾಜು ಬಡವನ್ನವರ, ಅರ್ಜುನ ಪಾಟೀಲ, ಅಪ್ಪಯ್ಯ ಮ. ಭಾಗಣ್ಣವರ, ಮಹಾವೀರ ಸಂಕೇಶ್ವರಿ, ಅಜಿತ ಭಾಗಣ್ಣವರ, ಮನೋಹರ ಭಾಂಡಗಿ, ಸಾಗರ ತಹಶೀಲ್ದಾರ್, ಮನೋಹರ ಮುಚ್ಚಂಡಿ, ಬಾಳು ಚೌಗಲೆ, ರಾಮ ಕಾಕತ್ಕರ, ಗುಂಡು ಚೌಗಲೆ, ಬಸೀರಸಾಬ್ ಕಿಲ್ಲೆವಾಲೆ, ಮಹಬೂಬಸಾಬ ಮುಲ್ಲಾ, ಸಂಜು ಬಡಚಿ, ಸುರೇಶ ಹಲಗಿ, ಭರಮಾ ಗೌಡಕೆಂಚಕ್ಕಗೋಳ, ದೇವಪ್ಪ ಬಡವನ್ನವರ, ಸುರೇಶ ಭಾಂಡಗಿ, ಯಲ್ಲಪ್ಪ ಭಾಂಡಗಿ, ಎಸ್.ಎಲ್.

ಚೌಗುಲೆ, ಜಯವಂತ ಬಾಳೇಕುಂದ್ರಿ, ನಾರಾಯಣ ಕಾಳಕುಂದ್ರಿಕರ ಇದ್ದರು.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ