Breaking News

Laxminews 24x7

“ಎಪಿಎಂಸಿ ಸರ್ಕಲ್ ನಿಂದ ಧಾರವಾಡ ರೋಡ” ವರೆಗೆ ಮರು ಡಾಂಬರೀಕರಣದ ಭೂಮಿ ಪೂಜೆ ಸತೀಶ್ ಜಾರಕಿಹೊಳಿ ಭಾಗಿ.

ಸವದತ್ತಿ: ಪಟ್ಟಣದ ಭಗೀರಥ ಸರ್ಕಲನಲ್ಲಿ ಇಂದು “ಎಪಿಎಂಸಿ ಸರ್ಕಲ್ ನಿಂದ ಧಾರವಾಡ ರೋಡ” 08.Km ವರೆಗೆ ಮರು ಡಾಂಬರೀಕರಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾನ್ಯ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರೊಂದಿಗೆ ಭಾಗಿಯಾಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆ. ಈ ಸಂಧರ್ಭದಲ್ಲಿ ಮುಖಂಡರು, ಗುರು ಹಿರಿಯರು, ಕಾರ್ಯಕರ್ತರು, ತಾಲೂಕಾ ಅಧಿಕಾರಿಗಳು, ಯುವ ಮಿತ್ರರು ಉಪಸ್ಥಿತರಿದ್ದರು.  

Read More »

ಸಿ. ಟಿ. ರವಿ ಬಂಧನ ಪ್ರಕರಣದಲ್ಲಿ ಸತ್ಯಶೋಧನೆ ನಡೆಸುವಂತೆ, ಥಾವರ್ಚಂದ್ ಗೆಹ್ಲೋಟ್ಗೆ ದೂರು; ಛಲವಾದಿ ನಾರಾಯಣ ಸ್ವಾಮಿ

ಪರಿಷತ್‌ ಸದಸ್ಯರಾದ ಶ್ರೀ ಸಿ. ಟಿ. ರವಿ ಬಂಧನ ಪ್ರಕರಣದಲ್ಲಿ ಸತ್ಯಶೋಧನೆ ನಡೆಸುವಂತೆ, ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್‌ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ನಿರ್ದೇಶನದಂತೆ ಸಂವಿಧಾನ ಮತ್ತು ಕಾನೂನು ಉಲ್ಲಂಘನೆ ಮಾಡಿ ಪೊಲೀಸ್‌ ಇಲಾಖೆ ಮೂಲಕ ಅಧಿಕಾರದ ದುರ್ಬಳಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳುವಂತೆ ಇಂದು ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದ ಬಿಜೆಪಿ ನಿಯೋಗವು ಗೌರವಾನ್ವಿತ ರಾಜ್ಯಪಾಲರಾದ …

Read More »

ಬೆಳಗಾವಿ ಕಚೇರಿಯಲ್ಲಿ ” ಈದಿನ.ಕಾಮ್ ” ಜನ ಮಾಧ್ಯಮದ ” ವಿಶೇಷ ಸಂಚಿಕೆ ಬಿಡುಗಡೆ

ಬೆಳಗಾವಿ : ಮಾನವ ಬಂಧುತ್ವ ವೇದಿಕೆ,ಬೆಳಗಾವಿ ಕಚೇರಿಯಲ್ಲಿ ” ಈದಿನ.ಕಾಮ್ ” ಜನ ಮಾಧ್ಯಮದ ” ವಿಶೇಷ ಸಂಚಿಕೆಯನ್ನು ಉತ್ತರ ಮತಕ್ಷೇತ್ರದ ಮಾನ್ಯ ಶ್ರೀ ರಾಜು ಸೇಠ, ಶಾಸಕರು ಬಿಡುಗಡೆ ಮಾಡಿದರು ಮತ್ತು ಶ್ರೀ ಯುತ ಸಿದಗೌಡ ಮೋದಗಿ,ರಾಜ್ಯ ರೈತ ಮುಖಂಡರು ಈದಿನ ಆಪ್” ಬಿಡುಗಡೆಗೊಳಿಸಿದರು. ಹಿರಿಯ ದಿ ಹಿಂದು ಪತ್ರಿಕೆಯ ವರದಿಗಾರರಾದ ಶ್ರೀ ರಿಷಿಕೇಶ ದೇಸಾಯಿ,ನಾಟಕಕಾರರು,ಬರಹಗಾರರಾ ಡಾ!! ಡಿ ಎಸ್ ಚೌಗಲೆ,ಶ್ರೀ ಕಲ್ಲಪ್ಪಾಣ್ಣಾ ಕಾಂಬಳೆ, ಡಿಎಸ್ಎಸ್,ಶ್ರೀ ಬಸವರಾಜ ರೊಟ್ಟಿ,ಶ್ರೀಪ್ರದೀಪ …

Read More »

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವ ಎಕ್ಸ್‌ಪ್ರೆಸ್; ಮೈಸೂರು TO ಬಾಗಲಕೋಟೆ ಸಂಚಾರ.

ಬಸವ ಎಕ್ಸ್‌ಪ್ರೆಸ್, ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಪಶ್ಚಿಮ ರೈಲ್ವೇ ಜೋನ್ ಗೆ ಸೇರಿದ ಒಂದು ಎಕ್ಸ್‌ಪ್ರೆಸ್ ರೈಲು. ಈ ರೈಲು #Mysore Junction (MYS) ಮತ್ತು #Bagalkot (BGK) ನಡುವಿನ ದಿನನಿತ್ಯದ ಸೇವೆಯಾಗಿದೆ. ರೈಲಿನ ಸಂಖ್ಯೆ 17307/17308. ನಿರ್ಧಿಷ್ಟ ವಿವರಗಳು ರೈಲು ಸಂಖ್ಯೆಗಳು: 17307 (ಮೈಸೂರಿನ – ಬಾಗಲಕೋಟೆ) / 17308 (ಬಾಗಲಕೋಟೆ – ಮೈಸೂರಿನ) ಸೇವೆಯ ಪ್ರಕಾರ: ಎಕ್ಸ್‌ಪ್ರೆಸ್ ಪ್ರಥಮ ಸೇವೆ: 14 ನವೆಂಬರ್ 2002 ಪ್ರಸ್ತುತ ಕಾರ್ಯ …

Read More »

ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ದಯಪಾಲಿಸಿದೆ ಆತ್ಮಹತ್ಯೆ ಭಾಗ್ಯ ಸರ್ಕಾರದ ಕುಮ್ಮಕ್ಕಿನಿಂದ ಆತ್ಮಹತ್ಯೆಗಳು ದಿನೇ ದಿನೇ ಹೆಚ್ಚಳ; ಬಿ.ವೈ. ವಿಜಯೇಂದ್ರ

  ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ದಯಪಾಲಿಸಿದೆ ಆತ್ಮಹತ್ಯೆ ಭಾಗ್ಯ ಸರ್ಕಾರದ ಕುಮ್ಮಕ್ಕಿನಿಂದ ಆತ್ಮಹತ್ಯೆಗಳು ದಿನೇ ದಿನೇ ಹೆಚ್ಚಳ ಹಿಂದೆಂದೂ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ನೋಡಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಆತ್ಮಹತ್ಯೆ ಭಾಗ್ಯ ದಯಪಾಲಿಸಿದೆ. ಸರ್ಕಾರದ ಕುಮ್ಮಕ್ಕಿನಿಂದ ಆತ್ಮಹತ್ಯೆಗಳು ದಿನೇ ದಿನೇ ಹೆಚ್ಚಳವಾಗಿವೆ. ಹಿಂದೆಂದೂ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ನಾವು ನೋಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಅವರು …

Read More »

ವಿಜಯಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ: ಬಿಕೋ ಎನ್ನುತ್ತಿರುವ ನಗರ

  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆ‌ರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಅಹಿಂದ, ದಲಿತ, ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಕರೆ ನೀಡಿರುವ ವಿಜಯಪುರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್‌ ಹಿನ್ನೆಲೆಯಲ್ಲಿ ವಿಜಯಪುರ ನಗರ ವ್ಯಾಪ್ತಿಯ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ನಗರ ಸಾರಿಗೆ ಬಸ್‌ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಅಂಗಡಿ, ಮಳಿಗೆಗಳು, ಮಾಲ್‌ಗಳು ಬಾಗಿಲು ತೆರೆದಿಲ್ಲ. ಜನರು ಅಗತ್ಯ ಕೆಲಸಕ್ಕಾಗಿ …

Read More »

ಉಳವಿ ರಸ್ತೆ ಅಭಿವೃದ್ಧಿಗೆ ತಕ್ಷಣ ಟೆಂಡರ್ ಕರೆಯಿರಿ… ಕರವೇ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಸಚಿವ ಸತೀಶ ಜಾರಕಿಹೊಳಿ

ಉಳವಿ ರಸ್ತೆ ಅಭಿವೃದ್ಧಿಗೆ ತಕ್ಷಣ ಟೆಂಡರ್ ಕರೆಯಿರಿ… ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಗ್ರಹ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಚಿವರಿಂದ ತಕ್ಷಣ ಸಿಕ್ಕ ಸ್ಪಂದನೆ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ದರ್ಶನ ಪಡೆಯಲು ಹೋಗುತ್ತಾರೆ. ಆದ್ದರಿಂದ ಉಳವಿಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು. …

Read More »

ಬೆಳಗಾವಿಯಲ್ಲಿ ಶತರಂಜ್ ಚೆಸ್ ಟೂರ್ನಾಮೆಂಟ್… ವಿವಿಧ ರಾಜ್ಯದ ಚೆಸ್ ಆಟಗಾರರು ಭಾಗಿ…

ಬೆಳಗಾವಿಯಲ್ಲಿ ಶತರಂಜ್ ಚೆಸ್ ಟೂರ್ನಾಮೆಂಟ್… ವಿವಿಧ ರಾಜ್ಯದ ಚೆಸ್ ಆಟಗಾರರು ಭಾಗಿ… ಒಟ್ಟು 3 ಲಕ್ಷ 20 ಸಾವಿರ ರೂ. ನಗದು ಬಹುಮಾನ ಅಧ್ಯಕ್ಷರಾದ ನೀಲೇಶ್ ಪಾಟೀಲ್ ಮಾಹಿತಿ ಚೆಸ್ ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿಂದು ರೋಟರಿ ಕ್ಲಬ್ ಆಫ್ ಬೆಲಗಾಮ್ ಸೌಥ್ ಮತ್ತು ಬೆಲಗಾಮ್ ಡಿಸ್ಟ್ರೀಕ್ಟ್ ಚೆಸ್ ಅಸೋಸಿಯೇಷನ ವತಿಯಿಂದ ಶತರಂಜ್ ಚೆಸ್ ಟೂರ್ನಾಮೆಂಟನ್ನು ಆಯೋಜಿಸಲಾಗಿತ್ತು. ಬೆಳಗಾವಿಯಲ್ಲಿ ಚೆಸ್ ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿಂದು ರೋಟರಿ …

Read More »

ಬೆಳಗಾವಿಯಲ್ಲಿ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ

ಬೆಳಗಾವಿಯಲ್ಲಿ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ ಬೆಳಗಾವಿಯಲ್ಲಿ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ ಬೆಳಗಾವಿಗರಿಂದ ಉತ್ತಮ ಪ್ರತಿಕ್ರಿಯೆ ರಾಜ ಮಹಾರಾಜರ ಕಾಲದ ನಾಣ್ಯಗಳು ಚಿಕ್ಕಮಕ್ಕಳಿಂದ ಸಂತಸ ವ್ಯಕ್ತ ರೋಟರಿ ಕ್ಲಬ್ ಆಫ್ ವೇಣುಗ್ರಾಮ, ರೋಟ್ರ್ಯಾಕ್ಟ್ ಕ್ಲಬ್ ಆಫ್ ವೇಣುಗ್ರಾಮ ಮತ್ತು ಬಿರ್ಲಾ ಇಂಟರನ್ಯಾಷನಲ್ ಸ್ಕೂಲನ ಸಂಯುಕ್ತಾಶ್ರಯದಲ್ಲಿ ರೋಟೆರಿಯನ್ ಅರುಣ ಕಾಮುಲೆ ಅವರು ಸಂಗ್ರಹಿಸಿದ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಬೆಳಗಾವಿಯ ಹಿಂದವಾಡಿಯಲ್ಲಿರುವ ಮಹಾವೀರ ಭವನದಲ್ಲಿ ರೋಟರಿ ಕ್ಲಬ್ ಆಫ್ …

Read More »

ಹೊಸ ವರ್ಷದ ಆಚರಣೆಗೆ ಅಲರ್ಟ್ ಆದ ಖಾಕಿ;600 ಮಾದಕ ವ್ಯಸನಿಗಳಿಗೆ ಪರೇಡ್ ಕಮಿಷನರ್ ವಾರ್ನಿಂಗ್

ಹೊಸ ವರ್ಷದ ಆಚರಣೆಗೆ ಅಲರ್ಟ್ ಆದ ಖಾಕಿ;600 ಮಾದಕ ವ್ಯಸನಿಗಳಿಗೆ ಪರೇಡ್ ಕಮಿಷನರ್ ವಾರ್ನಿಂಗ್ : ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ ಹೀಗಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ದ್ರಷ್ಟಿಯಿಂದ ಶಾಂತಿಯುತವಾಗಿ ಹೊಸ ವರ್ಷ ಆಚರಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಾಧಕ ವಸ್ತುಗಳ ಸೇವನೆ ಮಾಡುತ್ತಿದ್ದ 600 ಕ್ಕೂ ಹೆಚ್ಚು ಮಾದಕ ವ್ಯಸನಿಗಳನ್ನ ಪರೇಡ್ ನಡೆಸಲಾಯಿತು. ಹಳೇ ಸಿ ಆರ್ ಮೈದಾನದಲ್ಲಿ ಅವಳಿ ನಗರದ …

Read More »