Breaking News

Yearly Archives: 2025

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಚುನಾವಣಾಧಿಕಾರಿ ಶ್ರವಣ ನಾಯಿಕ ಮಾಹಿತಿ

ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕಿನ 9 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 7 ಸ್ಥಾನಗಳಿಗೆ ಅ.19ರಂದು ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಗರದ ಬಿ.ಕೆ.ಮಾಡೆಲ್ ಹೈಸ್ಕೂಲ್‌ನಲ್ಲಿ ಮತದಾನ ನಡೆಯಲಿದೆ ಎಂದು ಬಿಡಿಸಿಸಿ ಬ್ಯಾಂಕ್‌ ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ್ ತಿಳಿಸಿದರು. ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಥಣಿ ತಾಲ್ಲೂಕಿನಿಂದ 125 ಅರ್ಹ ಮತದಾರರಿದ್ದು, ಬೈಲಹೊಂಗಲ 73, ಹುಕ್ಕೇರಿ …

Read More »

ಹಾಸನಾಂಬೆಯ ದಾಖಲೆಯ ದರ್ಶನ: ಒಂದೇ ದಿನ 3.10 ಲಕ್ಷ ಭಕ್ತರ ಆಗಮನ

ಹಾಸನ: ಈ ವರ್ಷ ಹಾಸನಾಂಬೆ ದೇವಾಲಯಕ್ಕೆ ಒಂದು ವಾರದಲ್ಲಿ 13.89 ಲಕ್ಷ ಭಕ್ತರು ಹರಿದುಬಂದಿದ್ದು, ಶುಕ್ರವಾರ ಒಂದೇ ದಿನ 3.10ಲಕ್ಷ ಮಂದಿ ದೇವಿಯ ದರ್ಶನ ಪಡೆಯುವ ಮೂಲಕ ಹಾಸನಾಂಬೆ ಹೊಸ ದಾಖಲೆ ಬರೆದಿದ್ದಾಳೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಅಂತೆಯೇ ಅಕ್ಟೋಬ‌ರ್ 10 ರಿಂದ 16 ರವರೆಗೆ 13.89 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಗುರುವಾರ ಒಂದೇ ದಿನ 2.58 ಲಕ್ಷ ಭಕ್ತರು ತಾಯಿಯ ದರ್ಶನ …

Read More »

ಮಾದಕ ವಸ್ತು ಸೇವನೆ; ಅಕ್ರಮ ಸಾರಾಯಿ ಮಾರಾಟ ಆರು ಪ್ರಕರಣಗಳಲ್ಲಿ ಆರು ಜನರ ಬಂಧನ!!!

ಮಾದಕ ವಸ್ತು ಸೇವನೆ; ಅಕ್ರಮ ಸಾರಾಯಿ ಮಾರಾಟ ಆರು ಪ್ರಕರಣಗಳಲ್ಲಿ ಆರು ಜನರ ಬಂಧನ!!! ಮಾದಕ ವಸ್ತು ಸೇವನೆ ಅಕ್ರಮ ಸಾರಾಯಿ ಮಾರಾಟ ಆರು ಪ್ರಕರಣಗಳಲ್ಲಿ ಆರು ಜನರ ಬಂಧನ!!! ಬೆಳಗಾವಿ ಪೊಲೀಸರ ಯಶಸ್ವಿ ಕಾರ್ಯಾಚರಣೆಮಾದಕ ವಸ್ತು ಸೇವನೆ ಮತ್ತು ಅಕ್ರಮ ಸಾರಾಯಿ ಮಾರಾಟ ಪ್ರಕರಣವನ್ನು ಬೇಧಿಸಿರುವ ಬೆಳಗಾವಿ ಪೊಲೀಸರು ಆರು ಪ್ರಕರಣಗಳಲ್ಲಿ ಯಶಸ್ವಿ ಕಾರ್ಯಾಚರನೆ ನಡೆಸಿ ಆರು ಜನರನ್ನು ವಶಕ್ಕೆ ಪಡೆದು, 9900 ರೂಪಾಯಿ ಮೌಲ್ಯದ ಅಕ್ರಮ ಸಾರಾಯಿ …

Read More »

ಮೊದಲ ಹುತಾತ್ಮ ವೀರ ಜಡಗನ್ನ ಬಾಲಣ್ಣರ ಕಂಚಿನ ಮೂರ್ತಿ ಅನಾವರಣಗೊಳಿಸಿದ ಸಚಿವ ಸತೀಶ್ ಜಾರಕಿಹೊಳಿ

ಮೊದಲ ಹುತಾತ್ಮ ವೀರ ಜಡಗನ್ನ ಬಾಲಣ್ಣರ ಕಂಚಿನ ಮೂರ್ತಿ ಅನಾವರಣಗೊಳಿಸಿದ ಸಚಿವ ಸತೀಶ್ ಜಾರಕಿಹೊಳಿ ಮುಧೋಳ ನಗರದಲ್ಲಿ ವೀರ ಜಡಗನ್ನ ಬಾಲಣ್ಣರ ಕಂಚಿನ ಮೂರ್ತಿ ಅನಾವರಣ.. ಬ್ರಿಟಿಷರು ಜಡಗಣ್ಣ ಬಾಲಣ್ಣನನ್ನ ನೇಣಿಗೆ ಹಾಕಿದ್ದ ಸ್ಥಳದಲ್ಲಿ ಪುತ್ಥಳಿ ನಿರ್ಮಾಣ.. ನಗರದ ಉತ್ತೂರು ಗೇಟ್ ಬಳಿ ವೀರರ ಹೆಸರಿನಲ್ಲಿ ವೃತ್ತ ನಿರ್ಮಾಣ.. ಕಳೆದ ಮೂರ್ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೂರ್ತಿ ಅನಾವರಣ.. ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರರಾದ …

Read More »

ಡಿಸಿಸಿ ಬ್ಯಾಂಕ್ ಚುನಾವಣೆ: ಹುಕ್ಕೇರಿ ತಾಲ್ಲೂಕಿನ ಪಿಕೆಪಿಎಸ್ ಮತಕ್ಷೇತ್ರ ಪ್ರತಿನಿಧಿಸುವ ಚುನಾವಣೆ ಮುಂದೂಡಿಕೆ

ಡಿಸಿಸಿ ಬ್ಯಾಂಕ್ ಚುನಾವಣೆ: ಹುಕ್ಕೇರಿ ತಾಲ್ಲೂಕಿನ ಪಿಕೆಪಿಎಸ್ ಮತಕ್ಷೇತ್ರ ಪ್ರತಿನಿಧಿಸುವ ಚುನಾವಣೆ ಮುಂದೂಡಿಕೆ ಹುಕ್ಕೇರಿ : ಕಾರ್ಮೊಡ ಕತ್ತಲಾದ ಹುಕ್ಕೇರಿ ಕ್ಷೇತ್ರದ ಡಿ ಸಿ ಸಿ ಬ್ಯಾಂಕ ಚುನಾವಣೆ ! ಬೆಳಗಾವಿ ಮದ್ಯವರ್ತಿ ಬ್ಯಾಂಕಿನ ಚುನಾವಣೆ ಅಕ್ಟೋಬರ್ 19 ರಂದು 7 ಸ್ಥಾನಗಳಿಗೆ ಮತದಾನ ಜರುಗಲಿದ್ದು ಸಕಲ ಸುದ್ದತೆ ಮಾಡಿಕೊಳ್ಳಲಾಗಿದೆ ಆದರೆ ಹುಕ್ಕೇರಿ ಕ್ಷೇತ್ರದ ಮತದಾನ ಮುಂದೂಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಷನ್ ಅಧಿಸೂಚನೆ ಹೋರಡಿಸಿದ್ದಾರೆ. ಹೌದು ಜಾರಕಿಹೋಳಿ …

Read More »

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಇಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ,

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಇಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಜಮಖಂಡಿ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರ್.ಬಿ. ತಿಮ್ಮಾಪೂರ ಅವರೊಂದಿಗೆ ಪಾಲ್ಗೊಂಡು ಮಾತನಾಡಿದೆ. ಈ ಸಂದರ್ಭದಲ್ಲಿ ಜಮಖಂಡಿ ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ, ಲೋಕಾಪೂರ ಬ್ಲಾಕ್ ಕಾಂಗ್ರೆಸ್ …

Read More »

ಸಿಜೆಐ ಮೇಲೆ ಶೂ ಎಸೆಯಲು ಯತ್ನ… ಕರ್ನಾಟಕ ದಲಿತ ಯುವ ಸಂಘಟನೆ ಮತ್ತು ಛಲವಾದಿ ಯುವ ಸಂಘಟನೆಯಿಂದ ಪ್ರತಿಭಟನೆ

ಸಿಜೆಐ ಮೇಲೆ ಶೂ ಎಸೆಯಲು ಯತ್ನ… ಕರ್ನಾಟಕ ದಲಿತ ಯುವ ಸಂಘಟನೆ ಮತ್ತು ಛಲವಾದಿ ಯುವ ಸಂಘಟನೆಯಿಂದ ಪ್ರತಿಭಟನೆ ಸಿಜೆಐ ಮೇಲೆ ಶೂ ಎಸೆಯಲು ಯತ್ನ… ರಾಕೇಶ್ ಕಿಶೋರ್ ಕೃತ್ಯಕ್ಕೆ ಖಂಡನೆ ಕರ್ನಾಟಕ ದಲಿತ ಯುವ ಸಂಘಟನೆ ಮತ್ತು ಛಲವಾದಿ ಯುವ ಸಂಘಟನೆಯಿಂದ ಪ್ರತಿಭಟನೆ ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ಕೃತ್ಯವನ್ನು ಖಂಡಿಸಿ ಕರ್ನಾಟಕ ದಲಿತ ಯುವ ಸಂಘಟನೆ ಮತ್ತು ಛಲವಾದಿ ಯುವ ಸಂಘಟನೆಯ ವತಿಯಿಂದ ಪ್ರತಿಭಟನೆಯನ್ನು …

Read More »

ಇಂದು ವಸುಬಾರಸ(ಗೋ ಪೂಜೆ ದಿನ) ದೀಪಾವಳಿಯ ಮೊದಲ ದಿನ ಬೆಳಗಾವಿಯಲ್ಲಿ ದೇಶಿ ಗೋವುಗಳ ದರ್ಶನ ಯಾತ್ರೆ

ಇಂದು ವಸುಬಾರಸ(ಗೋ ಪೂಜೆ ದಿನ) ದೀಪಾವಳಿಯ ಮೊದಲ ದಿನ ಬೆಳಗಾವಿಯಲ್ಲಿ ದೇಶಿ ಗೋವುಗಳ ದರ್ಶನ ಯಾತ್ರೆ ಇಂದು ವಸುಬಾರಸ(ಗೋ ಪೂಜೆ ದಿನ) ದೀಪಾವಳಿಯ ಮೊದಲ ದಿನ ದೇಶಿ ಗೋವುಗಳ ದರ್ಶನ ಯಾತ್ರೆ ಶ್ರೀ ಶಿವಪ್ರತಿಷ್ಠಾನ ಮತ್ತು ಶ್ರೀ ಸಿದ್ಧೇಶ್ವರ ಗೋಶಾಲೆಯ ಸಹಯೋಗ ಇಂದು ದೀಪಾವಳಿಯ ಮೊದಲ ದಿನ ವಸುಬಾರಸ್ ಅಂದರೇ, ಗೋವುಗಳ ಪೂಜಿಸುವ ದಿನ ಆದರೇ, ನಗರ ಪ್ರದೇಶದಲ್ಲಿ ದೇಶಿ ಗೋವುಗಳ ದರ್ಶನವಾಗದ ಹಿನ್ನೆಲೆ ಪ್ರತಿವರ್ಷದಂತೆ ಈ ಬಾರಿಯೂ ಶ್ರೀ …

Read More »

ಬಿಜೆಪಿಯಿಂದ 25 ಸಾವಿರ ಹಿಂದೂಗಳಿಗೆ ಸುಗಂಧಿ ಉಟಣೆ ವಿತರಣೆ 25 ಸಾವಿರ ಹಿಂದೂಗಳಿಗೆ ಸುಗಂಧಿ ಉಟಣೆ ವಿತರಣೆ

ಬಿಜೆಪಿಯಿಂದ 25 ಸಾವಿರ ಹಿಂದೂಗಳಿಗೆ ಸುಗಂಧಿ ಉಟಣೆ ವಿತರಣೆ 25 ಸಾವಿರ ಹಿಂದೂಗಳಿಗೆ ಸುಗಂಧಿ ಉಟಣೆ ವಿತರಣೆ ಬಿಜೆಪಿ ಗ್ರಾಮೀಣ-ಮಹಾನಗರದಿಂದ ಕಾರ್ಯ ಮಂಡಲ ಮಾಜಿ ಅಧ್ಯಕ್ಷ ಧನಂಜಯ್ ಜಾಧವ್ ನೇತೃತ್ವ ಹಿಂದೂ ಬಾಂಧವರಿಗೆ ದೀಪಾವಳಿ ವೇಳೆ ಶುಭ ಹಾರೈಕೆ ಭಾರತೀಯ ಜನತಾ ಪಾರ್ಟಿಯ ಗ್ರಾಮೀಣ ಹಾಗೂ ಮಹಾನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಮಸ್ತ ಹಿಂದೂ ಬಾಂಧವರಿಗಾಗಿ 25,000 ಸುಗಂಧಿ ಉಟಣೆ ಚಂದನ ಪೌಡರನ್ನು ವಿತರಿಸಲಾಯಿತು. ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದ …

Read More »

ಕನ್ನೇರಿ ಶ್ರೀ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ; ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ವಿಜಯಪುರಕನ್ನೇರಿ ಶ್ರೀ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ; ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಆ್ಯಂಕರ್: ಕನ್ನೇರಿ ಶ್ರೀ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಬೃಹತ್ ಹೋರಾಟ ನಡೆಯಿತು. ಭಕ್ತರು ಕನ್ನೇರಿ ಶ್ರೀ ಪರ ಬೃಹತ್ ರ್ಯಾಲಿ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ ಬೆಂಬಲಿಗರು ಮಾಜಿ‌ ಸಚಿವ ಎಸ್.ಕೆ.ಬೆಳ್ಳುಬ್ಬಿ, ಡಾ.ಸುರೇಶ ಬಿರಾದಾರ ಮತ್ತಿತರರ ನಾಯಕರ ನೇತೃತ್ವದಲ್ಲಿ ಹಿಂದೂ ಪರ …

Read More »