ಸೋಲ್ಲಾಪುರವೇನು ಕೊಲ್ಲಾಪುರವೂ ಒಂದು ಕಾಲಕ್ಕೆ ಕನ್ನಡ ಸೀಮೆಯೇ ಆಗಿತ್ತು! 20ನೇ ಶತಮಾನ ಕಾಲಿಡುವ ಸಮಯದಲ್ಲೂ ಬ್ರಿಟಿಷರು ಕೊಲ್ಲಾಪುರ ಜಿಲ್ಲೆಯನ್ನು ಕರ್ನಾಟಕ ಪ್ರಾಯಂತ್ಯದಲ್ಲೇ ಗುರುತಿಸಿದ್ದರು. ಆಗ ಬ್ರಿಟಿಷರ ಪ್ರತಿನಿಧಿಯನ್ನು ಕೊಲ್ಲಾಪುರದಲ್ಲಿ ಇಟ್ಟಿದ್ದರು. ಈ ರಾಜಕೀಯ ಏಜೆಂಟ್ ಜೊತೆ ಪತ್ರ ವ್ಯವಹಾರ ನಡೆಸುವಾಗ ವಿಳಾಸದಲ್ಲಿ ಕೊಲ್ಲಾಪುರ ರಾಜಕೀಯ ಏಜೆಂಟ್, ಕರ್ನಾಟಕ ಪ್ರಾಂತ್ಯ ಎಂದೇ ಬರೆಯುತ್ತಿದ್ದರು. ಕರ್ನಾಟಕದ ಬದಲು ಕರವೀರ ಇಲಾಖಾ ಎಂದು ಕೊಲ್ಲಾಪುರವನ್ನು ಕರೆಯುತ್ತಿದ್ದುದೂ ಇದೆ. ಅಂದರೆ ಇಪ್ಪತ್ತನೇ ಶತಮಾನದ ಉದಯದ ತನಕ …
Read More »Daily Archives: ನವೆಂಬರ್ 28, 2022
ಸರ್ಕಾರಕ್ಕೆ ಮೀಸಲು ಸಂಕಷ್ಟ: ಜ. 23ರ ಗಡುವು ಕೊಟ್ಟ ಒಕ್ಕಲಿಗ ಸಮುದಾಯ; ಶ್ರೀಗಳ ನೇತೃತ್ವದಲ್ಲಿ ಹಕ್ಕೊತ್ತಾಯ ಪತ್ರ
ಬೆಂಗಳೂರು: ಎಸ್ಸಿ-ಎಸ್ಟಿ ಮೀಸಲು ಪ್ರಮಾಣ ಹೆಚ್ಚಳ ಮಾಡಲು ಸರ್ಕಾರ ಒಂದು ಹೆಜ್ಜೆ ಮುಂದಿಡುತ್ತಿದ್ದಂತೆ ಉಳಿದ ಸಮುದಾಯಗಳು ಮೀಸಲು ಬುಟ್ಟಿಗೆ ಕೈಹಾಕಿ ಹೆಚ್ಚು ಪಾಲು ಪಡೆಯಲು ಅಥವಾ ಮೀಸಲು ಕೆಟಗರಿ ಬದಲಾವಣೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಯತ್ನಿಸಿವೆ. ಪಂಚಮಸಾಲಿ ಸಮುದಾಯ ಸರ್ಕಾರಕ್ಕೆ ಡಿ.19ರ ಗಡುವು ನೀಡಿದ್ದರೆ, ಕುರುಬ, ಈಡಿಗ, ಬಿಲ್ಲವ ಬಲಿಜ, ವಿಶ್ವಕರ್ಮ ಮೊದಲಾದ ಸಮುದಾಯಗಳೂ ಬೇಡಿಕೆ ಈಡೇರಿಕೆಗೆ ಗಡುವಿನ ಹೋರಾಟ ನಡೆಸಿವೆ. ಇನ್ನೊಂದೆಡೆ ರಾಜ್ಯದಲ್ಲಿ ಪ್ರಬಲ ಒಕ್ಕಲಿಗ ಸಮುದಾಯವೂ ಈಗಿರುವ …
Read More »