Breaking News

Daily Archives: ಜುಲೈ 23, 2022

ಅಗಸ್ಟ್ 9ರಂದು ಕ್ರಾಂತಿ ದಿನಾಚರಣೆ ಪ್ರಯುಕ್ತ ಎಂಇಎಸ್‍ನಿಂದ ಪ್ರತಿಭಟನೆ..!

ಬೆಳಗಾವಿ ನಗರದಲ್ಲಿ ಬರುವ ಅಗಸ್ಟ್ 9ರಂದು ಕ್ರಾಂತಿ ದಿನಾಚರಣೆ ನಿಮಿತ್ಯವಾಗಿ ಮರಾಠಿ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮರಾಠಿಯಲ್ಲೇ ಎಲ್ಲಾ ಸರಕಾರ ದಾಖಲೆಗಳನ್ನು ಪಡೆಯಬೇಕೆನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಂಇಎಸ್ ಮುಖಂಡರಾದ ದೀಪಕ ದಳವಿ ಹೇಳಿದ್ದಾರೆ. ಹೌದು ಇಂದು ಶುಕ್ರವಾರ ಬೆಳಗಾವಿ ನಗರದಲ್ಲಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮರಾಠಿ ಭಾಷೆಯಲ್ಲಿಯೇ ಪಡೆಯಬೇಕಂಬ ಬೇಡಿಕೆಯನ್ನು ಇಟ್ಟುಕೊಂಡು ಬರುವ ಅಗಸ್ಟ್ 9ರಂದು …

Read More »

ಕಾಗವಾಡನಲ್ಲಿ ಹೆಚ್ಚಿನ ಕಳ್ಳತನ; ಪೊಲೀಸ್ ವೈಫಲ್ಯ ರಾಗಿದ್ಧಾರೆ.: ಶ್ರೀಮಂತ ಪಾಟೀಲ

ಕಳೆದ ಕೆಲ ತಿಂಗಳಗಳಿಂದ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ.ಇದನ್ನುತಡೆಯಲುಕಾಗವಾಡ ಪೊಲೀಸರುವಿಫಲರಾಗಿದ್ದಾರೆ.ಇದರ ವಿರುದ್ಧ ಗೃಹ ಸಚಿವರಿಗೆ ನಾನು ದೂರು ಸಲ್ಲಿಸಿದ್ದೇನೆ ಎಂದುಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಸ್ಪಷ್ಟಪಡಿಸಿದ್ದರು. ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ದಿನನಿತ್ಯ ಸರಣಿಗಳತನ, ಮನೆಗಳಲ್ಲಿ ದರೋಡೆ, ನದಿ ತೀರದ ಪಂಪ ಸೆಟಗಳ ಕೇಬಲ ಕಳ್ಳತನ ಬಹಳಷ್ಟು ಪ್ರಮಾಣದಲ್ಲಿಹೆಚ್ಚಾಗಿದ್ದಾವೆ. ಈ ಪ್ರಕರಣಗಳು ತನಿಖೆ ಮಾಡಿ ಕಳ್ಳರನ್ನು ಬಂಧಿಸಲುಕಾಗವಾಡ ಪೊಲೀಸರುವಿಫಲರಾಗಿದ್ಧಾರೆ. ಜುಗುಳ ಗ್ರಾಮದಲ್ಲಿ ಮನೆ ದರೋಡೆ ಮಾಡಿ 16 …

Read More »