Breaking News

Daily Archives: ಜನವರಿ 23, 2022

ಬ್ಯಾಂಕ್ ಮ್ಯಾನೇಜರ್ ಮಹಾ ಯಡವಟ್ಟು ಕೊವಿಡ್ ಪರಿಹಾರದ ಚೆಕ್ ಜಮೆಯಾಗದೆ ಫಲಾನುಭವಿಗಳ ಅಲೆದಾಟ..!

ಬ್ಯಾಂಕ್ ಮ್ಯಾನೇಜರನಿಂದ ಮಹಾ ಎಡವಟ್ಟಿನಿಂದ ಕೋವಿಡ್ ಪರಿಹಾರ ಚೆಕ್ ಡ್ರಾ ಆಗದೆ ಫಲಾನುಭವಿಗಳು ಪರದಾಟನಡೆಸಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನಡೆದಿದೆ.ಕೊವಿಡ್ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ಸರಕಾರ ನೀಡಿದ ಪರಿಹಾರದ ಚೆಕ್ ಚೆಕ್ ಡ್ರಾ ಆಗದೇ ಫಲಾನುಭವಿಗಳು ಪರದಾಟ ನಡೆಸಿದ್ದಾರೆ. ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ 1 ಲಕ್ಷ ರೂ ಪರಿಹಾರ ಘೋಷಣೆ ಮಾಡಿತ್ತು. ಕೊವಿಡ್‍ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರದ ಚೆಕ್ ಡ್ರಾ …

Read More »

ಅಲ್ಲು ಅರ್ಜುನ್ ಸಿನೇಮಾ ಬಿಡುಗಡೆಗೆ ತಂದೆಯೇ ಅಡ್ಡಿ ! ಕಾರಣ ಗೊತ್ತಾ?

ಚೆನ್ನೈ – ಟಾಲಿವುಡ್‌ನ ಖ್ಯಾತ ನಟ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನೇಮಾ ಬಳಿಕ ದೇಶಾದ್ಯಂತ ಖ್ಯಾತಿ ಪಡೆದಿದ್ದಾರೆ. ಉತ್ತರ ಭಾರತದ ಹಿಂದಿ ಸಿನೇಮಾ ಪ್ರೇಕ್ಷಕರಿಗೂ ಈಗ ಅಲ್ಲು ಅರ್ಜುನ್ ನೆಚ್ಚಿನ ನಟ ಎನಿಸಿಕೊಂಡಿದ್ದಾರೆ. ಹಿಂದಿ ಸಿನೇಮಾ ರಂಗದಲ್ಲಿ ಅವರಿಗೆ ಬೇಡಿಕೆ ಏಕಾಏಕಿ ಹೆಚ್ಚಾಗಿದೆ.   ಇದಕ್ಕೂ ಮೊದಲು ಅಲ್ಲು ಅರ್ಜುನ್ ನಟನೆಯ ಸಿನೇಮಾಗಳು ಹಿಂದಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದ್ದವು. ಆದರೆ ಅವು ಹೆಚ್ಚು ಜನಪ್ರಿಯತೆ ಪಡೆದಿರಲಿಲ್ಲ. …

Read More »

ಯುವಕ ಸೇರಿ ಕೊರೋನಾಕ್ಕೆ ಬೆಳಗಾವಿಯಲ್ಲಿ ಮೂವರ ಬಲಿ

ಬೆಳಗಾವಿ – ಬೆಳಗಾವಿಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆ. ಶನಿವಾರ ಒಂದೇ ದಿನ 405 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.   ಬೆಳಗಾವಿ ತಾಲೂಕಿನಲ್ಲಿ 222, ಅಥಣಿಯಲ್ಲಿ 43, ಚಿಕ್ಕೋಡಿಯಲ್ಲಿ 42, ಹುಕ್ಕೇರಿಯಲ್ಲಿ 41, ಸವದತ್ತಿಯಲ್ಲಿ 15, ಖಾನಾಪುರದಲ್ಲಿ 13, ಗೋಕಾಕಲ್ಲಿ 12, ಬೈಲಹೊಂಗಲದಲ್ಲಿ 8, ರಾಮದುರ್ಗದಲ್ಲಿ 5, ರಾಯಬಾಗದಲ್ಲಿ 4 ಜನರಿಗೆ ಕೊರೋನಾ ದೃಢಪಟ್ಟಿದೆ.   ಶನಿವಾರ ಬೆಳಗಾವಿಯಲ್ಲಿ ಕೊರೋನಾದಿಂದಾಗಿ ಮೂವರು ಸಾವಿಗೀಡಾಗಿದ್ದಾರೆ. ಇದರಲ್ಲಿ ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, …

Read More »