Breaking News

ಗೇೂಕಾಕ ತಾಲ್ಲೂಕಿನ ಪಿ ಜಿ.ಹುಣಶ್ಯಾಳ ಕ್ರಾಸ್ ಬಳಿ ಜಾರಕಿಹೋಳಿ ಅಭಿಮಾನಿಗಳಿಂದ ಮುಂದುವರಿದ ಪ್ರತಿಭಟನೆ.

Spread the love

ಗೋಕಾಕ: ತಾಲೂಕಿನ ಪಿ.ಜಿ. ಹುಣಶ್ಯಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ, ಸದಸ್ಯರು ಹಾಗೂ ಗ್ರಾಮಸ್ಥರು ರಮೇಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ದಿನದಿಂದ ದಿನಕ್ಕೆ ರಂಗೆರುತ್ತಿರುವ ಪಿ.ಜಿ ಹುಣಶ್ಯಾಳ ಕ್ರಾಸ್ ಬಳಿ ನಡೆಯುತ್ತಿರುವ ಪ್ರತಿಭಟನೆ.

ದಿನೇಶ ಕಲ್ಲಹಳ್ಳಿಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ. ನಕಲಿ ಸಿ.ಡಿ ತಯಾರಿಸಿ ವಿರೋದಿಗಳಿಂದ ಷಡ್ಯಂತ್ರ ರೂಪಿಸಿರುವ ನಕಲಿ ಸಿ.ಡಿಯಿಂದಾಗಿ ರಮೇಶ ಜಾರಕಿಹೊಳಿ ಅವರ ರಾಜಕೀಯ ಕ್ಷೇತ್ರದಲ್ಲಿನ ಏಳಿಗೆ ಸಹಿಲಾರದವರ ಷಡ್ಯಂತ್ರದಿಂದ ಇಷ್ಟು ದಿನದಿಂದ ರಾಜಕೀಯವಾಗಿ ಮುಂದು ವರೆದದನ್ನು ಸಹಿಸಲಾರದ ವಿರೋಧಿಗಳಿಂದ ರೂಪಿತವಾಗರುವ ನಕಲಿ ಸಿ.ಡಿ. ವಿರುದ್ಧ ರಾಜ್ಯ ಹೆದ್ದಾರಿ ನಿಪ್ಪಾಣಿ ಯಿಂದ ಬಾಗಲಕೋಟೆ ರಸ್ತೆ ತಡೆದು ರಮೇಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಮುಂದುವರೆದು ರಂಗೇರಿದ ಪ್ರತಿಭಟನೆ ಕಾವು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಸುನೀಲ್ ಪಾಶ್ಚಾಪೂರ , ಸಿಕಂದರ್ ನದಾಫ್ ರಾಮನಾಯ್ಕ ನಾಯ್ಕ,ಬಸು ಕಾಡಾಪುರ, ಪುಂಡ್ಲೀಕ್ ಸುಂಕದ , ಬಸವರಾಜ ಹುಕ್ಕೇರಿ,ಅಪ್ಪನ್ನಾ ಪಾಟೀಲ, ಶಬ್ಬೀರ ತಾಂಬಿಟಗಾರ, ಅಜಿತ್ ಪಾಟೀಲ್, ನಾಗಪ್ಪ ವೆ ನಾಯ್ಕ ,ಲಕ್ಕಪ್ಪ ಸುಂಕದ , ಶಿವಾನಂದ ತಳವಾರ , ಯಮನಪ್ಪಾ ಮೈತ್ರಿ , ವಿವಿಧ ಪರ ಸಂಘಟನೆಗಳು ಭಾಗಿಯಾಗಿದ್ದೆವು


Spread the love

About Laxminews 24x7

Check Also

ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ರೈತರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ

Spread the love ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ರೈತರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ  ರೈತರು ತಮ್ಮ ಜಮೀನಿಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ