ಡಿಕೆಶಿ ಸಿಎಂ ಆಗಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ನ ಯುವ ಕಾರ್ಯಕರ್ತರು..
ಬಾಗಲಕೋಟೆ ಜಿಲ್ಲಾ ಯನ್ನು ವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಮಾರ್ ನೇತೃತ್ವದಲ್ಲಿ ಪೂಜೆ….
ಕಲ್ಲಳ್ಳಿ ಲಕ್ಷ್ಮೀವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಯುವಕರು…
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಲ್ಲಳ್ಳಿ ಲಕ್ಷ್ಮೀವೆಂಕಟೇಶ್ವರ ದೇಗುಲ..
ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಡಿಕೆಶಿ ದುಡಿದಿದ್ದಾರೆ…
ಸಿಎಂ ಸಿದ್ದರಾಮಯ್ಯ ಉಳಿದ ಅರ್ಧ ಅವದಿಗೆ ಸಿಎಂ ಸ್ಥಾನ ಬಿಟ್ಟುಕೊಡಲಿ…
ಡಿಕೆಶಿ ಸಿಎಂ ಆಗಲಿ ಎಂದು ಲಕ್ಷ್ಮೀವೆಂಕಟೇಶ್ವರನಿಗೆ ಪೂಜೆ…
ವೆಂಕಟೇಶ್ವರ ಸನ್ನಿದಿಯಲ್ಲಿ ಡಿಕೆಶಿ ಪೊಟೋ ಇಟ್ಟು ಪೂಜೆ,,ಡಿಕೆಶಿ ಪರ ಘೋಷಣೆ ಕೂಗಿ ಯುವ ಕಾರ್ಯಕರ್ತರ ಆಗ್ರಹ..
Laxmi News 24×7