Breaking News

ರೈತರ ಪಹಣಿ ಜೊತೆ ಆಧಾರ ಲಿಂಕ್, ಹಿಂಡಲಗಾ ಗ್ರಾಮ ಆಡಳಿತ ಅಧಿಕಾರಿ ಕಾರ್ಯಕ್ಕೆ ಗ್ರಾಮಸ್ಥರ ಶ್ಲಾಘನೆ…

Spread the love

ಬೆಳಗಾವಿ: ರಾಜ್ಯ ಸರಕಾರ ನೂತನ ವಾಗಿ ಪ್ರಾರಂಭ ಮಾ ಡಿರುವ ಪಹಣಿ ಜೊತೆ ಆಧಾರ ಲಿಂಕ ಮಾಡುವ ಯೋಜನೆಗೆ ರಾಜ್ಯದ ಎಲ್ಲ ಕಡೆ ಪ್ರಶಂಸೆ ಸಿಗುತ್ತಿದೆ

ಅದೇರೀತಿ ಹಿಂಡಾಲಗಾ ಗ್ರಾಮ ಪಂಚಾಯತಿ ವ್ಯಾಪ್ತಿ ಯಲ್ಲಿ ಬರುವ ಗ್ರಾಮ ಗಳಾದ, ಹಿಂಡಲಗಾ, ಗಣೇಶ್ ಪುರ, ಬೆನಕನ ಹಳ್ಳಿ, ಸಾವ ಗಾಂವ, ಈ ಒಂದು ಗ್ರಾಮ ಗಳಲ್ಲಿ ಪಹಣಿ ಗೆ (ಉತಾರ) ಆಧಾರ ಕಾರ್ಡ್ ಜೋಡಣೆ ಕಾರ್ಯ ವೇಗ ದಿಂದ ಸಾಗಿ ದೆ,

ಸರಿ ಸುಮಾರು 2ರಿಂದ ಮೂರು ತಿಂಗಳಿಂದ ಈ ಒಂದು ಕಾರ್ಯ ಪ್ರಕ್ರಿಯೆ ಯಲ್ಲಿದ್ದು ಗ್ರಾಮ ಆಡ ಳಿತ ಅಧಿ ಕಾರಿ ಹಾಗೂ ಅವರ ತಂಡ ಮನೆ ಮನೆ ಗೆ ಹೋಗಿ ಈ ಒಂದು ಕಾರ್ಯ ವನ್ನ ಸರ್ಕಾರದ ಆದೆಶದ ಮೇರೆಗೆ ಮಾಡುತ್ತಾ ಬಂದಿದ್ದಾರೆ,

ಗ್ರಾಮ ಗಳಿಗೆ ಹೋಗುವು ದಷ್ಟೇ ಅಲ್ಲದೆ ಕಚೇರಿಯಲ್ಲಿ ಕೂಡ ಆಡಳಿತ ಅಧಿಕಾರಿ ಮಂಜುನಾಥ ತಿಪ್ಪೊಜಿ ಹಾಗು ಅವರ ತಂಡ ಮಾಡುವ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚಿಗೆ ಸೂಚಿಸಿದ್ದಾರೆ

ಹಾಗೂ ಇದರಿಂದ ಜಮೀನಿನ ಕಳ್ಳವಾಟ ವದುವುದು ತಪ್ಪಿದೆ ಇದರಿಂದ ಸಹಾಯ ವಾಗುತ್ತಿ ದೆ ಎಂದು ಗ್ರಾಮ ಸ್ಥರು ಆಡಳಿತ ಅಧಿಕಾರಿ ಗಳಿಗೆ ಬಂ ದು ಹೇಳಿದ್ದು ಉಂಟು,

ಇನ್ನೂ ಸುಮಾರು ಜನ್ ಪಹ ಣಿ (ಉತಾರ್) ಯಾರು ಆಧಾರ ಲಿಂಕ ಮಾಡಿ ಕೊಂ ಡಿಲ್ಲವೋ ಅವರು ಗ್ರಾಮಕ್ಕೆ

ಬಂದಾಗ ಅಥವಾ ಕಚೇರಿಗೆ ತೆರಳಿ ಮಾಡಿಸಿ ಕೊಳ್ಳಬೆಕು ಎಂದು ಮನವಿ ಮಾಡಿದ್ದಾರೆ

ಹಾಗೂ ಇದಕ್ಕೆ ಬೇಕಾದ ದಾಖಲೆಗಳು ಪಹಣಿ, ಆ ಧಾರ ಕಾರ್ಡ್, ಮೊಬೈಲ ನಂಬರ್ ಹಾಗೂ ಲೈವ ಪೋಟೋ

ಇನ್ನೂ ಯಾರು ಈ ಒಂದು ಕೆಲಸವನ್ನ ಮಾಡಿಲ್ಲವೋ ಆದಸ್ಟು ಬೆಗ ತಮ್ಮ ಪಹಣಿಗೆ ಆಧಾರ ಲಿಂಕ ಮಾಡಿ ಕೊಳ್ಳ ಬೇಕು ಎಂದು ಗ್ರಾಮ ಆಡಳಿತ ಅಧಿಕಾರಿ ಮಂಜು ನಾಥ ತಿಪ್ಪೊಜಿ ಜನರಲ್ಲಿ ಮನವಿ ಮಾಡಿ ಕೊಂಡಿ ದ್ದಾರೆ

 


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ