Breaking News

ಕತ್ತೆ ಮದುವೆ ಮಾಡಿಸಿ ಮಳೆ ಯಾಗಲಿ ಎಂದು ಕೇಳಿ ಕೊಂಡ ಗೋಕಾಕ ಜನತೆ

Spread the love

ಗೋಕಾಕ: ವರುಣ ರಾಜ ಮುನಿಸಿ ಕೊಂಡಂತೆ ಇದೆ

ರಾಜ್ಯ ದಲ್ಲಿ ಮುಂಗಾರು ಬಿತ್ತನೆ ಪ್ರಾರಂಭ ವಾದರು ಕೂಡ್ ಮಳೆ ಇನ್ನು ರೈತ ನಿಗೆ ಸಾಥ್ ಕೊಡುತ್ತಿಲ್ಲ

ನಮ್ಮಲ್ಲಿ ಮಳೆ ಬರಬೇಕು ಎಂ ದು ಚಿತ್ರ ವಿಚಿತ್ರ ಸಂಪ್ರ ದಾಯ ಗಳನ್ನ ಮಾಡುತ್ತಾರೆ.

ಅದೇರೀತಿ ಇಂದು ಗೋಕಾಕ ನಲ್ಲಿ ಕತ್ತೆ ಗಳಿಗೆ ಮದುವೆ ಮಾಡಿಸಿ ಮಳೆ ಯಾಗಲಿ ಎಂದು ಕೇಳಿ ಕೊಂಡಿ ದ್ವಿಾರೆ

 ಗೋಕಾಕ ನಗರ್ ದ ಅರಾದ್ಯ ದೇವತೆ ಗುಡಿಯಲ್ಲಿ ಈ ಒಂದು ಮಾಡುವೆಯನ್ನ ಮಾಡಿದ್ದಾ ರೇ ಕತ್ತೆ ಗಳ ಮದುವೆ ಮಾಡಿದರೆ ಮಳೆ ಯಾಗ ಬಹುದು ಎಂಬುದು ಜನರ ನಂಬಿಕೆ ಇಂದು ಮದುವೆ ಮಾಡಿಸಿ ದೇವರಲ್ಲಿ ಪ್ರಾರ್ಥನೆ ಮಾಡಿ ಮದುವೆ ಮಾಡಿ ಬೇಡಿ ಕೊಂಡರು

ನಮ್ಮ ಹಾರೈಕೆಯು ಇದೇ ಬೇಗ ಮಳೆ ಯಾಗಲಿ ಎಂದು ಕೇಳಿ ಕೊಳ್ಳುತ್ತೇವೆ
 ಕತ್ತೆ ಮದುವೆ ಮಾಡಿಸಿ ಮಳೆ ಯಾಗಲಿ ಎಂದು ಕೇಳಿ ಕೊಂಡ ಗೋಕಾಕ ಜನತೆ


Spread the love

About Laxminews 24x7

Check Also

ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಸಮರ್ಥ ಮಾರ್ಗದರ್ಶನ ಪ್ರಭಾ ಶುಗರ್ಸ್ ಅಧ್ಯಕ್ಷರಾಗಿ ಕಂಬಳಿ, ಉಪಾಧ್ಯಕ್ಷರಾಗಿ ಕಬ್ಬೂರ ಅವಿರೋಧವಾಗಿ ಆಯ್ಕೆ

Spread the loveಗೋಕಾಕ- ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಜೋಕಾನಟ್ಟಿ ಗ್ರಾಮದ ಶಿದ್ಲಿಂಗಪ್ಪ ಸಿದ್ದಪ್ಪ ಕಂಬಳಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ