ಚಾಲಕನ ನಿಯಂತ್ರಣತಪ್ಪಿ ಬಾಲಕನ ಮೈಮೇಲೆ ಲಾರಿಯೊಂದು ಹರಿದು ಬಂದಿದ್ದು, ಲಾರಿ ಕೆಳಗೆ ಸಿಲುಕಿ ನರಳಾಡುತ್ತಿದ್ದ ಬಾಲಕನನ್ನುಗ್ರಾಮಸ್ಥರೇರಕ್ಷಣೆ ಮಾಡಿದಘಟನೆಚಿಕ್ಕೋಡಿತಾಲೂಕಿನಗಿರಗಾಂವಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯಚಿಕ್ಕೋಡಿತಾಲೂಕಿನಗಿರಗಾಂವಗ್ರಾಮದಲ್ಲಿಜಿಟಿಜಿಟಿ ಮಳೆ ಹಿನ್ನೆಲೆ ಮಣ್ಣುತುಂಬಿದಲಾರಿ ಚಾಲಕನ ನಿಯಂತ್ರಣತಪ್ಪಿರಸ್ತೆಯಿಂದ ಕೆಳಕ್ಕೆ ಲಾರಿ ಇಳಿದಿದೆ.
ಈ ವೇಳೆ ಸಕ್ಕರೆತರಲುಅಂಗಡಿಗೆ ತೆರಳುತ್ತಿದ್ದ ಪ್ರಕಾಶ ಸಾಳುಂಕೆ (12) ಎಂಬ ಬಾಲಕನ ಕಾಲಿನ ಮೇಲೆ ಲಾರಿ ಹರಿದಿದೆ. ಲಾರಿಟೈರ್ ಕೆಳಗೆ ಸಿಲುಕಿ ಬಾಲಕ ನರಳಾಡಿದ್ದಾನೆ. ಸ್ಥಳೀಯರ ಹರಸಾಹಸ ಮತ್ತುಜೆ.ಸಿ.ಬಿ ಮೂಲಕ ಲಾರಿಯನ್ನುಎತ್ತಿ ಬಾಲಕನನ್ನುರಕ್ಷಣೆ ಮಾಡಲಾಗಿದೆ. ಕೂಡಲೇಆತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.ಖಡಕಲಾಟ ಪೆÇಲೀಸ್ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.