ಹುಬ್ಬಳ್ಳಿಯಲ್ಲಿ ಪಿಎಸ್ಐ ನೇಮಕಾತಿ ವಂಚಿತ ಅಭ್ಯರ್ಥಿಗಳಿಂದ ಮಾಜಿ ಸಿಎಂ ಕುಮಾರ್ಸ್ವಾಮಿಅವರಘೇರಾವ್ ಯತ್ನಿಸಿದ ಪ್ರತಿಭಟನಾಕಾರರಿಗೆ ಪೊಲೀಸರು ಕಪಾಳ ಮೋಕ್ಷ ಮಾಡಿದಘಟನೆಧಾರವಾಡದಲ್ಲಿ ನಡೆದಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆಯಕುರಿತುರಾಜ್ಯದಲ್ಲಿದೊಡ್ಡ ವಿವಾದ ಸೃಷ್ಠಿಯಾಗಿದೆ.
ಇಂದುಧಾರವಾಡದಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಲು ಅಭ್ಯರ್ಥಿಗಳು ಆಗಮಿಸಿದ್ದರು.ಆದರೇ ಈ ವೇಳೆ ಎಚ್ಡಿಕೆ ಮತ್ತು ಅಭ್ಯರ್ಥಿಗಳ ಮಧ್ಯೆ ವಾಗ್ವಾದನಡೆಯಿತು.ನಂತರಕುಮಾರಸ್ವಾಮಿಯವರು ಹೊರಟು ಹೋಗುವಾಗ ಅವರ ವಾಹನಕ್ಕೆ ಘೇರಾವ್ ಹಾಕುವ ಪ್ರಯತ್ನ ಮಾಡಲಾಯಿತು.ಆದರೇ ವಾಹನವನ್ನು ವೇಗವಾಗಿ ಚಲಾಯಿಸಿದ್ದರಿಂದ ವಾಹನವನ್ನು ಬೆನ್ನಟ್ಟಿದ್ದ ಅಭ್ಯರ್ಥಿಗಳನ್ನು ತಡೆಯಲು ಪೊಲೀಸ್ ಪೇದೆಯೋರ್ವರುಅಭ್ಯರ್ಥಿಗೆ ಕಪಾಳಮೋಕ್ಷ ಮಾಡಿದರು.