ಬಾಗಲಕೋಟೆ: ಉಪಚುನಾವಣೆಯಲ್ಲಿ ಬಿಜೆಪಿಗೆ ಆನೆಬಲ ಹೆಚ್ಚುತ್ತಿದ್ದು ರಾಜಕೀಯ ಚಟುವಟಿಕೆಗಳು ಬರದಿಂದ ಸಾಗಿವೆ. ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯವನ್ನುಮೆಚ್ವಿಕೊಂಡ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೆರ್ಪಡೆಗೊಳ್ಳುತ್ತಿದ್ದಾರೆ. ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಹುಚ್ಚಪ್ಪ ವಾಗನಗೇರಿ, ಶಿವಪ್ಪ ವಾಗನಗೇರಿ, ಅಶೋಕ ಹಗರಟಗಿ, ಸಂಗಪ್ಪ ವಾಗನಗೇರಿ, ಸಂಗಪ್ಪ ಹಗರಟಗಿ, ಸಂಗಪ್ಪ ಕೋಟೆ, ಮುತ್ತಪ್ಪ ಬಡಿಗೇರ, ಧರ್ಮಣ್ಣ ಈರಗಾರ, ಶೈಲಪ್ಪ ವಾಗನಗೇರಿ, ಬಸವರಾಜ ವಾಗನಗೇರಿ, ಬಸವರಾಜ ಅಮ್ಮಿನಗಡೆ, ಚೋಳಪ್ಪ ಯಳ್ಳಿಗುತ್ತಿ, ಈರಪ್ಪ ಗುಳೇದಗುಡ್ಡ ಬಾವುಟ ಸ್ವೀಕರಿಸುವ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡರು.

ಇದೇ ವೇಳೆ ಹೊನ್ನಾಕಟ್ಟಿ ಗ್ರಾಮದ 30 ಕಾಂಗ್ರೆಸ್ ಕಾರ್ಯಕರ್ತರು ಮಂಜುನಾಥ ರಾಮದುರ್ಗ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಸೇರಿದ್ದು ಕೃಷ್ಣ ಗೌಡರ,ಅನಿಲ ಗೌಡರ, ದರಿಯಪ್ಪ ಕರಿಶ್ಯಾಳ, ಸಾಗರ ಹಲಗಲಿ, ಶಿವಾಜಿ ಗಾಯಕವಾಡ, ಮಂಜುನಾಥ ಪುಜಾರ, ರಂಗಪ್ಪ ತಳವಾರ, ರಮೇಶ ಮಾನೆ, ಸಂತೋಷ ನಿಲ್ಲುಗಲ್ಲ, ಕೃಷ್ಣ ತಳವಾರ, ಲಕ್ಷ್ಮಣ ಉರಕಡ್ಲಿ, ರಂಗಪ್ಪ ನಿಲ್ಲುಗಲ್ಲ, ಶೇಕಪ್ಪ ಯರನಕೇರಿ, ಬಸು ಗೌಡರ, ಮಂಜುನಾಥ ಗೌಡರ, ಚೆನ್ನಪ್ಪ ಬೆವಿನಮಟ್ಟಿ, ಪರಸು ಅತ್ತಾಲಟ್ಟಿ, ಪ್ರಕಾಶ ಗಡ್ಡಿ, ವಿರೇಶ ಅನವಾಲ, ರಾಜು ಅನಗವಾಡಿ, ವೆಂಕಟೇಶ ಯರನಕೇರಿ, ವಿರೇಶ ದಮ್ಮೂರ, ಸುನೀಲ ಗೌಡರ, ಪ್ರವೀಣ ಅನವಾಲ, ವಿಠ್ಠಲ ಬಡಿಗೇರ, ವೆಂಕಟೇಶ ನಾಗಡದಿನ್ನಿ, ಪ್ರವೀಣ ಗಡ್ಡಿ, ಮಾರುತಿ ಬೆಣ್ಣೂರ, ಪುಂಡ್ಲಿಕ ಬೆವಿನಮಟ್ಟಿ ಸೇರ್ಪಡೆಗೊಂಡರು.
Laxmi News 24×7