Breaking News

Laxminews 24x7

ಶ್ರೀ ಶಿವಯೋಗಿ ಸಿದ್ದರಾಮೇಶ್ವರ 848 ನೇ ಜಯಂತಿ

ಶ್ರೀ ಶಿವಯೋಗಿ ಸಿದ್ದರಾಮೇಶ್ವರ 848 ನೇ ಜಯಂತಿಯನ್ನು ಬೈಲಹೊಂಗಲ ಭೋವಿ ವಡ್ಡರ್ ಸಮಾಜದಿಂದ ತಹಸೀಲ್ದಾರ್ ಸಭಾ ಭವನದಲ್ಲಿ ಆಚರಿಸಲಾಯಿತು.ದಿವ್ಯ ಸನಿಧ್ಯ ಪೂಜ್ಯ ಜಗದ್ಗುರು ಬಸವಕುಮಾರ ಮಹಾಸ್ವಾಮಿಜಿಗಳು, ಅಲ್ಲಮಪ್ರಭು ಯೋಗ ಪೀಠ ಅಲ್ಲಮಗಿರಿ ಮಹಾರಾಷ್ಟ್ರ , ಮತ್ತು ಅಧ್ಯಕ್ಷತೆ ಜಗದೀಶ ಮೆಟಾಗುಡ ಮಾಜಿ ಶಾಸಕರು ಬೈಲಹೊಂಗಲ , ಉದ್ಘಾಟಕರು ಅರವಿಂದ ಕಲಕುಟಕರ , ಮುಖ್ಯ ಅತಿಥಿಗಳಾಗಿ ಗುರು ಮೆಟಗುಡ, ಶ್ರೀಕಾಂತ ಬಂಡಿ , ಬಸವರಾಜ ಬಂಡಿವಡ್ಡರ ಮುರಗೋಡ ZP , ಮಹೇಶ …

Read More »

ಶಶಿಕಲಾ ಜೊಲ್ಲೆ ಗೋವಾ ಮುಖ್ಯಮಂತ್ರಿ  ಪ್ರಮೋದ್ ಸಾವಂತ ರವರನ್ನು ಭೇಟಿ

ಗೋವಾ ಮುಖ್ಯಮಂತ್ರಿ  ಪ್ರಮೋದ್ ಸಾವಂತ ರವರನ್ನು  ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು  ಹಾಗೂ ಗ್ರಾಹಕ ಖಾತೆ ಸಚಿವರಾದ  ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ  ಲೋಕಸಭಾ  ಸಂಸದರಾದ  ಅಣ್ಣಾಸಾಹೇಬ ಜೊಲ್ಲೆ  ಭೇಟಿ ಮಾಡಿ, ಹಲವು ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಶ್ರೀ ಬೀರೇಶ್ವರ ಕೋ- ಆಪ್ ಕ್ರೆಡಿಟ್  ಸೊಸೈಟಿ  ಅಧ್ಯಕ್ಷರಾದ  ಜಯಾನಂದ ಜಾಧವ, ನಿರ್ದೇಶಕರಾದ   ಯಾಸಿನ ತಾಂಬುಳಿ,  …

Read More »

ನೆಹರು ಓರ್ವ ಅಯೋಗ್ಯ ವ್ಯಕ್ತಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ವಿವಾದ ಸೃಷ್ಟಿಸಿದ್ದಾರೆ.

  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ವಿವಾದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಮಾಡಿದತಪ್ಪಿನಿಂದ ನೆಹರು ಓರ್ವ ಅಯೋಗ್ಯ ವ್ಯಕ್ತಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್   ಬಾಗಲಕೋಟೆ: ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಮಾಡಿದ ತಪ್ಪಿನಿಂದ ವಿಲಾಸಿ ಜೀವನ ನಡೆಸುತ್ತಿದ್ದ ನೆಹರು ಅಂತಹ ಓರ್ವ ಅಯೋಗ್ಯ ವ್ಯಕ್ತಿ ಈ ದೇಶದ ಮೊದಲ ಪ್ರಧಾನಿಯಾದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ವಿವಾದ ಸೃಷ್ಟಿಸಿದ್ದಾರೆ. …

Read More »

ಸತ್ತಿ ಗ್ರಾಮದಲ್ಲಿಗಣಪತಿ ಮಂದಿರ ಕಟಲು ಟಿಪಿಪಂಡದಲಿ ಜಡೆಪ್ಪಾ ಕುಂಬಾರ್ ಇವರು ಸುಮಾರು 2ಲಕ್ಷ ವೆಚ್ಚದಲಿ ಅನುದಾನ ಬಿಡುಗಡೆ ಮಾಡಿದರು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಸತ್ತಿ ಗ್ರಾಮದಲ್ಲಿಗಣಪತಿ ಮಂದಿರ ಕಟಲು ಟಿಪಿಪಂಡದಲಿ ಜಡೆಪ್ಪಾ ಕುಂಬಾರ್ ಇವರು ಸುಮಾರು 2ಲಕ್ಷ ವೆಚ್ಚದಲಿ ಅನುದಾನ ಬಿಡುಗಡೆ ಮಾಡಿದರು ಹಾಗು ಕಂಬಾರ ಸಮಾಜ ಬವನ ಕಟಲು 1ಲಕ್ಷ 50ಸಾವಿರ ಬಿಡುಗಡೆ ಮಾಡಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೈದ್ಯಾಧಿಕಾರಿಯಾಗಿ ಅನುಪ್ ಗಸ್ತಿ ಜಡಪ್ಪ ಕುಂಬಾರ ಟಿಪಿ ಶ್ರೀಶೈಲ್ ಗಸ್ತಿ ಜೆಡಿಪಿ ನೌಶಾದ್ ಪಾಟೀಲ್ ಬಸವರಾಜ್ ದಳವಾಯ ಪ್ರಕಾಶ್ ಭೂಷಣ್ ಅವರ ಮಲ್ಲಪ್ಪ …

Read More »

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟಕ್ಕೆ ಪಿಎಫ್‍ಐ ಸಂಘಟನೆಗೆ ಅಕ್ರಮ ಹಣ ಹರಿದು ಬಂದಿದ್ದಲ್ಲಿ ಸಮಗ್ರ ತನಿಖೆಯಾಗಲಿ;

ಹುಬ್ಬಳ್ಳಿ, ಜ.28- ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟಕ್ಕೆ ಪಿಎಫ್‍ಐ ಸಂಘಟನೆಗೆ ಅಕ್ರಮ ಹಣ ಹರಿದು ಬಂದಿದ್ದಲ್ಲಿ ಸಮಗ್ರ ತನಿಖೆಯಾಗಲಿ; ಆರೋಪ ಸಾಬೀತುಪಡಿಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ವಿರುದ್ಧ ಹೋರಾಟ ನಡೆಸಲು ಪಿಎಫ್‍ಐ ಸಂಘಟನೆಗೆ ಅಕ್ರಮ ಹಣ ಬಂದಿದ್ದಲ್ಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ತಿಳಿಸಿದರು.  ಸಿಎಎ ಸಂವಿಧಾನಕ್ಕೆ ವಿರುದ್ಧವಾದಂತಹ ಕಾಯಿದೆ. ಜಾತಿ, ಧರ್ಮ ಆಧಾರದ ಮೇಲೆ ಈ …

Read More »

ಅಪ್ರಾಪ್ತ ಬಾಲಕಿಗೆ ಪೋಷಕರು ಮದುವೆಫೇಸ್‍ಬುಕ್‍ನಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರಿಗೆ ಮದುವೆ ನಿಲ್ಲಿಸುವಂತೆ ಮನವಿ

ಮೈಸೂರು, ಜ.28- ನಗರದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಬಾಲಕಿಗೆ ಪೋಷಕರು ಮದುವೆ ನಿಶ್ಚಯ ಮಾಡಿರುವ ಮಾಹಿತಿ ಪಡೆದ ಜಯಪುರ ಠಾಣೆ ಪೊಲೀಸರು ಬಾಲಕಿ ಮನೆಗೆ ಖುದ್ದು ತೆರಳಿ ಪೋಷಕರಿಗೆ ಬುದ್ದಿವಾದ ಹೇಳಿ ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಯಸ್ಸಿಗೆ ಮದುವೆ ಇಷ್ಟವಿಲ್ಲವೆಂದು ಬಾಲಕಿ ಪೋಷಕರಿಗೆ ಹೇಳಿದ್ದರೂ ಮಗಳ ಮಾತನ್ನು ಲೆಕ್ಕಿಸದೆ ಇದೇ 31ರಂದು ಮದುವೆ ನಿಶ್ಚಯಮಾಡಿದ್ದರು.  ಬಾಲಕಿ ಬೇರೆ ದಾರಿಯಿಲ್ಲದೆ ಹೇಗಾದರೂ ಮಾಡಿ ಮದುವೆ ನಿಲ್ಲಿಸಬೇಕೆಂದು ಯೋಚಿಸಿ …

Read More »

B j p ಅವರ್ ಮೇಲೆ ಕಿಡಿ ಕಾರಿದ ಕುಮಾರಣ್ಣ

‘ಮಿಣಿ ಮಿಣಿ ಪೌಡರ್’ ಟ್ರೋಲ್ ಮಾಡಿದ್ದೇ ಬಿಜೆಪಿ ಕಾರ್ಯಕರ್ತರು: ಅಬ್ಬರಿಸಿ ಬೊಬ್ಬಿರಿದ ಎಚ್ಡಿಕೆ..! ತಮ್ಮ ಮಿಣಿ ಮಿಣಿ ಪೌಡರ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿರೋದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರೇ ಟ್ರೋಲ್ ಮಾಡಿದ್ದಾರೆ ಎಂದು ಕಿಡಿಕಾರಿದರು. ಮಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೇಳಿಕೆ ನೀಡಿದ್ದ ಕುಮಾರಸ್ವಾಮಿ, ಅದು ಬಾಂಬ್‌ ಅಲ್ಲ ಕೇವಲ ಮಿಣಿ ಮಿಣಿ …

Read More »

ಬೆಳಗಾವಿ ಜಿಲ್ಲೆ ಅಥಣಿ ಕೆರೆ ತಾಲೂಕು ಮಾಧ್ಯಮದಲ್ಲಿ ಸಾಕಷ್ಟು ವರದಿ ಮಾಡಿದ್ದಾರೆ ಇತ್ತಕಡೆ ಗಮನಹರಿಸುತ್ತಿಲ್ಲ

ಬೆಳಗಾವಿ ಜಿಲ್ಲೆ ಅಥಣಿ ಕೆರೆ ತಾಲೂಕು ಮಾಧ್ಯಮದಲ್ಲಿ ಸಾಕಷ್ಟು ವರದಿ ಮಾಡಿದ್ದಾರೆ ಇತ್ತಕಡೆ ಗಮನಹರಿಸುತ್ತಿಲ್ಲ ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆ ಆಗುತ್ತಿದೆ ಮೇಲ್ ಬೆಳಗಾವಿ ಜಿಲ್ಲೆಅಪಚಾರಕ್ಕೆ ಸ್ವಚ್ಛ ಮಾಡಿದಂತೆ ಮಾಡಿ ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸುರಿದಿದ್ದಾರಮೇಲ್ ಅಪಚಾರಕ್ಕೆ ಸ್ವಚ್ಛ ಮಾಡಿದಂತೆ ಮಾಡಿ ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸವರುತ್ತಿದ್ದರ ಕೆಲವೊಮ್ಮೆ ಸ್ವಚ್ಛ ಮಾಡುತ್ತಾರೆ ಅದನ್ನು ಪೂರ್ಣವಾಗಿ ಕೂಡ ಸ್ವಚ್ಛ ಮಾಡಲ್ಲ ಮತ್ತೆ ಹೇಗಿರುತ್ತದೆಯೋ ಗಲೀಜು ಅದೇ ರೀತಿ ಗಲೀಜು ಇರುತ್ತದೆ ನೂರಾರು …

Read More »

ಡಾ.ರಾಜ್‍ಕುಮಾರ್ ಅವರ ಮಕ್ಕಳೊಂದಿಗೆ ಸಮಯ ಕಳೆದದ್ದೆ ನನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಬಾಲಿವುಡ್‍ನ ಬಿಗ್ ಬಿ ಅಮಿತಾಬ್‍ಬಚ್ಚನ್ ಅವರು ಹೇಳಿದ್ದಾರೆ.

ಮುಂಬೈ,  ಚಿತ್ರರಂಗದ ಮಹಾನ್ ಸ್ತಂಭಗಳಾದ ಡಾ.ರಾಜ್‍ಕುಮಾರ್, ಅಕ್ಕಿನೇನಿ ನಾಗೇಶ್ವರರಾವ್, ಶಿವಾಜಿ ಗಣೇಶನ್‍ರಂತಹ ಸ್ಟಾರ್‍ಗಳು ಹಾಗೂ ಅವರ ಮಕ್ಕಳೊಂದಿಗೆ ಸಮಯ ಕಳೆದದ್ದೆ ನನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಬಾಲಿವುಡ್‍ನ ಬಿಗ್ ಬಿ ಅಮಿತಾಬ್‍ಬಚ್ಚನ್ ಅವರು ಹೇಳಿದ್ದಾರೆ. ಕಲ್ಯಾಣ್ ಜ್ಯೂವಲರ್ಸ್‍ನ ಜಾಹೀರಾತಿನಲ್ಲಿ ಕತ್ರೀನಾಕೈಫ್‍ರ ವಿವಾಹದ ಸಂದರ್ಭದಲ್ಲಿ ಮಹಾನ್ ಸ್ಟಾರ್ ಮಕ್ಕಳಾದ ಶಿವರಾಜ್‍ಕುಮಾರ್, ನಾಗಾರ್ಜುನ್, ಶಿವಾಜಿ ಪ್ರಭುರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಬಿಗ್ ಬಿಯ ಅಭಿಮಾನಿಗಳು ಇನ್‍ಸ್ಟಾಗ್ರಾಮ್‍ಗೆ ಹಾಕಿರುವುದನ್ನು ನೋಡಿ ಭಾವುಕರಾದರು. ಭಾರತೀಯ …

Read More »

ಮಣ್ಣು,ಮರಳು ವಷ೯ದಿಂದ ಲೂಟಿ-

ಗುಂಡುಮುಣುಗು ಕರೆ: ಮಣ್ಣು,ಮರಳು ವಷ೯ದಿಂದ ಲೂಟಿ-ಪೊಲೀಸರ ದಾಳಿ ಜೆಸಿಬಿ ವಶಕ್ಕೆಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು. ಕುರಿಹಟ್ಟಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಬಗೆಯುತ್ತಿದ್ದ ಜೆಸಿಬಿಯನ್ನು ಹಾಗು ಓವ೯ ಆರೋಪಿಯನ್ನು ಬಂಧಿಸಿ. ಹೊಸಹಳ್ಳಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆಂದು ಖಾನಾಹೊಸಹಳ್ಳಿಯ ಪ್ರತ್ಯಕ್ಷದಶಿ೯ಗಳು ತಿಳಿಸಿದ್ದರೆ.ಕೆರಗಳಲ್ಲಿ ಅಕ್ರಮವಾಗಿ ಹಗಲಿನಲ್ಲಿ ಮಣ್ಣು ರಾತ್ರಿ ಮರಳು ಅಗೆಯಲು ಈ ಜೆಸಿಬಿ ಬಳಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ .ಕಳೆದ ವಷ೯ದಿಂದ ಗುಂಡುಮುಣುಗು.ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುತ್ತ …

Read More »