ವೋಟ್ ಚೋರಿ ಹೋರಾಟ ಯಶಸ್ವಿ ಆಗಿದ್ದು, ದೇಶಕ್ಕೆ ಒಂದು ಸಂದೇಶ ಹೋಗಿದೆ: ಡಿ.ಕೆ. ಶಿವಕುಮಾರ್ ಬೆಳಗಾವಿ: ಪಕ್ಷದ ಸಂಸದೆ ಪ್ರಿಯಾಂಕಾ ಗಾಂಧಿ ಅವರು ವಿವಿ ಪ್ಯಾಟ್ ಬದಲು ಮತ್ತೆ ಬ್ಯಾಲೆಟ್ ಪೇಪರ್ಗೆ ಹೋಗಬೇಕು ಎಂದು ಆಗ್ರಹಿಸಿದರು. ಅದರ ಮುಖಾಂತರ ಗೊತ್ತಾಗುತ್ತದೆ. ನಿನ್ನೆಯ ವೋಟ್ ಚೋರಿ ಹೋರಾಟ ಬಹಳ ಯಶಸ್ವಿಯಾಗಿದೆ. ನಮ್ಮ ಪ್ರತಿಭಟನೆ ದೇಶಕ್ಕೆ ಒಂದು ಸಂದೇಶ ಕೊಟ್ಟಿದೆ. ರಾಜ್ಯದ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ …
Read More »Daily Archives: ಡಿಸೆಂಬರ್ 16, 2025
ಪೌರ ಕಾರ್ಮಿಕರ ವಸತಿ-ಖಾಯಂ ಬೇಡಿಕೆಗಳಿಗಾಗಿ ಸಪಾಯಿ ಕರ್ಮಚಾರಿ ಸಮಿತಿಯಿಂದ ಪ್ರತಿಭಟನೆ
ಪೌರ ಕಾರ್ಮಿಕರ ವಸತಿ-ಖಾಯಂ ಬೇಡಿಕೆಗಳಿಗಾಗಿ ಸಪಾಯಿ ಕರ್ಮಚಾರಿ ಸಮಿತಿಯಿಂದ ಪ್ರತಿಭಟನೆ ಅಧಿವೇಶನದಲ್ಲಿ ಪೌರ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ ಸಫಾಯಿ ಕರ್ಮಚಾರಿಗಳ 32 ಬೇಡಿಕೆಗಳ ಈಡೇರಿಕೆಗೆ ಆಗ್ರಹ ವಸತಿ, ಖಾಯಂ ನೇಮಕಾತಿಗೆ ಸಮಿತಿಯ ಕಾವಲು ಪ್ರತಿಭಟನೆ ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸಲು ತಕ್ಷಣ ಕ್ರಮಕ್ಕೆ ಒತ್ತಾಯ ಬೆಳಗಾವಿಯಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಪೌರ ಕಾರ್ಮಿಕರ 32ಕ್ಕೂ ಹೆಚ್ಚು ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಲಾಯಿತು. ಪ್ರಮುಖವಾಗಿ, ಬೆಳಗಾವಿಯಲ್ಲಿರುವ …
Read More »ದೆಹಲಿಗೆ ವಿದ್ಯಾರ್ಥಿಗಳು:ಪ್ರಿಯಾಂಕಾ ಜಾರಕಿಹೊಳಿ
ದೆಹಲಿಗೆ ತೆರಳುತ್ತಿರುವ ವಿದ್ಯಾರ್ಥಿಗಳು… ನಮ್ಮೆಲ್ಲರ ನೆಚ್ಚಿನ ಹಾಗೂ ಹೆಮ್ಮೆಯ ಸಂಸದರಾದ ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯೊಳಗೆ ಬರುವ 2024–25ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದ 15 ವಿದ್ಯಾರ್ಥಿನಿಯರನ್ನು ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನದ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿ, ಸಂಸತ್ ವೀಕ್ಷಣೆ ಹಾಗೂ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕೆ ಅವಕಾಶ ಕಲ್ಪಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಮಹತ್ವದ …
Read More »ಕೊಲ್ಹಾಪುರದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಳಗಾವಿಯ ಕರಾಟೆಪಟುಗಳ ಅದ್ಭುತ ಸಾಧನೆ
ಕೊಲ್ಹಾಪುರದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಳಗಾವಿಯ ಕರಾಟೆಪಟುಗಳ ಅದ್ಭುತ ಸಾಧನೆ ೧೦೪ ಪದಕಗಳನ್ನು ಗೆದ್ದ ೫೭ ಕ್ರೀಡಾಪಟುಗಳು ‘ಡಿಎಸ್ಕೆಐ’ ಸಂಸ್ಥೆಯ ೫೭ ಕ್ರೀಡಾಪಟುಗಳಿಂದ ರಾಷ್ಟ್ರೀಯ ಸ್ಪರ್ಧೆ ೧೦೪ ಪದಕಗಳನ್ನು ಪಡೆದ ಸಾಧಕರು ಬೆಳಗಾವಿಯ ‘ಡೈನಮಿಕ್ ಶೋಟೋಕಾನ್’ ಸಂಸ್ಥೆ ‘ಜನರಲ್ ಚಾಂಪಿಯನ್’ ಯಶಸ್ವಿ ಕ್ರೀಡಾಪಟುಗಳಿಗೆ ಕಂಗ್ರಾಳಿ ಖುರ್ದ್ನಲ್ಲಿ ಗಣ್ಯರಿಂದ ಸನ್ಮಾನ ಕೊಲ್ಲಾಪುರದಲ್ಲಿ ನಡೆದ ಶೋಟೋಕಾನ್ ಕರಾಟೆ-ಡೂ ಅಸೋಸಿಯೇಷನ್ನ ೧೩ನೇ ರಾಷ್ಟ್ರೀಯ ಮಟ್ಟದ ಕರಾಟೆ ಕಪ್ ಸ್ಪರ್ಧೆಯಲ್ಲಿ ಬೆಳಗಾವಿಯ ಡೈನಮಿಕ್ ಶೋಟೋಕಾನ್ ಕರಾಟೆ-ಡೂ …
Read More »ಸುವರ್ಣಸೌಧದೆದುರು ನಮಗೆ ಜಾಗೆ ಮಾತ್ರ ನೀಡಿ ನಾವೇ ಭುವನೇಶ್ವರಿ ಮೂರ್ತಿ ಸ್ಥಾಪಿಸುತ್ತೇವೆ…
ಸುವರ್ಣಸೌಧದೆದುರು ನಮಗೆ ಜಾಗೆ ಮಾತ್ರ ನೀಡಿ ನಾವೇ ಭುವನೇಶ್ವರಿ ಮೂರ್ತಿ ಸ್ಥಾಪಿಸುತ್ತೇವೆ… ಸುವರ್ಣಸೌಧದೆದುರು ಸರ್ವೋದಯ ಸ್ವಯಂಸೇವಕ ಸಂಘದಿಂದ ಆಗ್ರಹ ಸುವರ್ಣಸೌಧದೆದುರು ಭುವನೇಶ್ವರಿ ಮೂರ್ತಿ ಸ್ಥಾಪಿಸಿ… ಇಲ್ಲದಿದ್ದರೇ ಮನೆಮನೆಗಳಿಂದ ಲೋಹ ಸಂಗ್ರಹ ಅಭಿಯಾನ… ಸರ್ವೋದಯ ಸ್ವಯಂಸೇವಕ ಸಂಘದಿಂದ ಎಚ್ಚರಿಕೆ ನಮಗೆ ಜಾಗ ಮಾತ್ರ ನೀಡಿ, ನಾವೇ ಮೂರ್ತಿ ಸ್ಥಾಪಿಸುತ್ತೇವೆ ಇದೇ ಅಧಿವೇಶನದಲ್ಲಿ ಸಿಎಂ ಸಿದ್ಧರಾಮಯ್ಯನವರು ಸುವರ್ಣಸೌಧದ ಎದುರು ನಾಡದೇವತೆ ಶ್ರೀ ಭುವನೇಶ್ವರಿಯ 108 ಅಡಿಯ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೇ, ಮನೆ …
Read More »ಪಂಚಭೂತಗಳಲ್ಲಿ ಲೀನರಾದ ಶಾಮನೂರು ಶಿವಶಂಕರಪ್ಪ
ಪಂಚಭೂತಗಳಲ್ಲಿ ಲೀನರಾದ ಶಾಮನೂರು ಶಿವಶಂಕರಪ್ಪ ಪಂಚಭೂತಗಳಲ್ಲಿ ಲೀನರಾದ ಶಾಮನೂರು ಶಿವಶಂಕರಪ್ಪ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಲಿಂಗಾಯಿತ ಸಂಪ್ರದಾಯದಂತೆ ಅಂತ್ಯಕ್ರಿಯೆ ಅಪಾರ ಸಂಖ್ಯೆಯಲ್ಲಿ ನೆರೆದ ಜನಸ್ತೋಮ ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯೂ ಸಕಲ ಸರ್ಕಾರಿ ಗೌರವಗಳೊಂದಿಗೆ ಲಿಂಗಾಯತ ಸಂಪ್ರದಾಯದಂತೆ ದಾವಣಗೆರೆಯ ಕಲ್ಲೇಶ್ವರ ಮಿಲ್’ನಲ್ಲಿ ನೆರವೇರಿತು. ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ …
Read More »ಗ್ರಾಹಕರ ಆಯೋಗದ ಬೆಳಗಾವಿ ಪೀಠಕ್ಕೆ ಖಾಯಂ ನ್ಯಾಯಾಧೀಶರನ್ನು ನೇಮಿಸಿ ಸುವರ್ಣಸೌಧದ ಎದುರು ಬೆಳಗಾವಿಯ ವಕೀಲ ಸಂಘದಿಂದ ಪ್ರತಿಭಟನೆ
ಗ್ರಾಹಕರ ಆಯೋಗದ ಬೆಳಗಾವಿ ಪೀಠಕ್ಕೆ ಖಾಯಂ ನ್ಯಾಯಾಧೀಶರನ್ನು ನೇಮಿಸಿ ಸುವರ್ಣಸೌಧದ ಎದುರು ಬೆಳಗಾವಿಯ ವಕೀಲ ಸಂಘದಿಂದ ಪ್ರತಿಭಟನೆ ಗ್ರಾಹಕರ ಆಯೋಗದ ಬೆಳಗಾವಿ ಪೀಠ ಖಾಯಂ ನ್ಯಾಯಾಧೀಶರನ್ನು ನೇಮಿಸಿ ಬೆಳಗಾವಿಯ ವಕೀಲ ಸಂಘದಿಂದ ಆಗ್ರಹ ಸುವರ್ಣಸೌಧದ ಎದುರು ಪ್ರತಿಭಟನೆ ಬೆಳಗಾವಿಯ ಗ್ರಾಹಕರ ಆಯೋಗದ ಬೆಳಗಾವಿ ಪೀಠಕ್ಕೆ ಖಾಯಂ ನ್ಯಾಯಾಧೀಶರನ್ನು ನೇಮಿಸಬೇಕೆಂದು ಆಗ್ರಹಿಸಿ ನ್ಯಾಯಾಲಯದ ಕಲಾಪದಿಂದ ಹೊರಗುಳಿದು, ಸುವರ್ಣಸೌಧದ ಎದುರು ಬೆಳಗಾವಿಯ ವಕೀಲ ಸಂಘವು ಪ್ರತಿಭಟಿಸಿತು. ಇಂದು ಬೆಳಗಾವಿಯ ಸುವರ್ಣಸೌಧದ ಎದುರು ವಕೀಲ …
Read More »: ಕಲಾವಿದರಿಂದ ಭಜನೆಯ ಮೂಲಕ ಪ್ರತಿಭಟನೆ
ಬೆಳಗಾವಿ: ಒಂದೆಡೆ, ದಾವಣಗೆರೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿದ ಬಳಿಕ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿ ಆಡಳಿತ ಮತ್ತು ವಿಪಕ್ಷ ನಾಯಕರು ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು. ಮತ್ತೊಂದೆಡೆ ನಿಗದಿಪಡಿಸಿದ ಸುವರ್ಣ ಗಾರ್ಡನ್ ಮತ್ತು ಧಾರವಾಡ ನಾಕಾ ಪ್ರತಿಭಟನಾ ವೇದಿಕೆಗಳಲ್ಲಿ ಕಳೆದ ಐದು ದಿನಗಳಂತೆ ಇಂದೂ ಸಾಲು ಸಾಲು ಪ್ರತಿಭಟನೆಗಳು ನಡೆದವು. ಚಳಿಗಾಲದ ಅಧಿವೇಶನದ ಆರನೇ ದಿನವೂ ಪ್ರತಿಭಟನೆಗಳಿಗೆ ಏನೂ ಬರವಿರಲಿಲ್ಲ. 10 ಸಂಘಟನೆಗಳು ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ …
Read More »ನೈಋತ್ಯ ರೈಲ್ವೆ ಟಿಕೆಟ್ ಪರಿಶೀಲನೆ ಪ್ರಕರಣ, ದಂಡ ಸಂಗ್ರಹದಲ್ಲಿ ಹೆಚ್ಚಳ
ಹುಬ್ಬಳ್ಳಿ: ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಈ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಟಿಕೆಟ್ ರಹಿತ ಮತ್ತು ಅಕ್ರಮ ಪ್ರಯಾಣ ಪ್ರಕರಣಗಳು ಗಣನೀಯವಾಗಿ ಪತ್ತೆಯಾಗಿದ್ದು, ಇಲಾಖೆಗೆ ದಂಡದ ರೂಪದಲ್ಲಿ ಬಂದ ಆದಾಯ ಹೆಚ್ಚಳವಾಗಿದೆ. 67 ಸಾವಿರ ಪ್ರಕರಣಗಳಿಂದ 5.36 ಕೋಟಿ ರೂಪಾಯಿ ದಂಡ ಸಂಗ್ರಹ: 2025-26ರ ಪ್ರಸಕ್ತ ಆರ್ಥಿಕ ವರ್ಷದ ನವೆಂಬರ್ ತಿಂಗಳಿನಲ್ಲಿ (2025) ಒಟ್ಟು 67,000 ಟಿಕೆಟ್ ತಪಾಸಣಾ ಪ್ರಕರಣಗಳನ್ನು ನೈಋತ್ಯ …
Read More »
Laxmi News 24×7