#ನೀಲಗಾರ_ಗಣಪತಿಯ_ದರ್ಶನ_ಬಂದ್_ಇರುತ್ತದೆ… ನಗರದ ನೀಲಗಾರ ಗಣಪತಿಯ ಹೆದ್ದುರಶೆಟ್ಟಿ ಮನೆತನದ ಅಶೋಕ್ ಹೆದ್ದುರಶೆಟ್ಟಿ ಇವರ ನಿಧನದ ಹಿನ್ನೆಲೆ ಸುಪ್ರಸಿದ್ಧ ನೀಲಗಾರ ಗಣಪತಿಯ ದರ್ಶನವನ್ನ ಇಂದು 31 ಅಗಸ್ಟ ಹಾಗೂ ನಾಳೆ 1 ಸಪ್ಟಂಬರ ರಂದು ಗಣಪತಿಯ ದರ್ಶನವನ್ನ ಬಂದ್ ಮಾಡಿರುತ್ತಾರೆ.
Read More »Daily Archives: ಆಗಷ್ಟ್ 31, 2025
ಶಂಕರ ಫಕೀರಪ್ಪ ಪರಸಣ್ಣವರ ನಿಧನ
ಶಂಕರ ಫಕೀರಪ್ಪ ಪರಸಣ್ಣವರ ನಿಧನ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಜನಸಂಪರ್ಕಾಧಿಕಾರಿ ಮುಖ್ಯಸ್ಥ(ಪಿಆರ್ಓ) ಶಂಕರ ಫಕೀರಪ್ಪ ಪರಸಣ್ಣನವರ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ೫೬ ವರ್ಷ ವಯಸ್ಸಾಗಿತ್ತು. ಮೂಲತಃ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದರಾದ ಶಂಕರ ಅವರು ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ಅಕಾಲಿಕ ಅಗಲಿಕೆ ಕೆಎಲ್ಇ ಆಸ್ಪತ್ರೆಗೆ ಆಘಾತವನ್ನುಂಟು ಮಾಡಿದೆ. ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಲೆಂದು ಕೆಎಲ್ಇ …
Read More »ಬೆಳಗಾವಿಯ ಖಾದ್ಯಪ್ರಿಯರ ಸೇವೆಗೆ ಅಣಿಯಾದ “ಹೊಟೇಲ್ ಸಮ್ರಾಟ್”
ಬೆಳಗಾವಿಯ ಖಾದ್ಯಪ್ರಿಯರ ಸೇವೆಗೆ ಅಣಿಯಾದ “ಹೊಟೇಲ್ ಸಮ್ರಾಟ್” ಒಂದೇ ಸೂರಿನಡಿ ವೆಜ್-ನಾನ್ ವೆಜ್; ಸಭೆ-ಸಮಾರಂಭಗಳಿಗೆ ಹೇಳಿ ಮಾಡಿಸಿದ ಸ್ಥಳ ಸುಸಜ್ಜಿತ ಕಟ್ಟಡ-ಉತ್ತಮ ಸೇವೆ ಬೆಳಗಾವಿಯಲ್ಲಿ ಸೇವೆ ಆರಂಭಿಸಿದ ಹೊಟೇಲ್ ಸಮ್ರಾಟ್… ಒಂದೇ ಸೂರಿನಡಿ ವೆಜ್-ನಾನ್ ವೆಜ್ ಪದಾರ್ಥಗಳು ಸಭೆ-ಸಮಾರಂಭಗಳಿಗೆ ಹೇಳಿ ಮಾಡಿಸಿದ ಸ್ಥಳ ಬೆಳಗಾವಿಗರ ಖಾದ್ಯ ಪ್ರೇಮಿಗಳಿಗೆ ಇಲ್ಲಿದೆ ಒಂದು ವಿಶೇಷ ಸುದ್ಧಿ. ಸಭೆ ಸಮಾರಂಭಗಳು ಅಥವಾ ಬರ್ಥಡೇ ಪಾರ್ಟಿಗಳನ್ನು ಉತ್ತಮ ವೆಜ್ ನಾಜ್ ವೆಜ್ ಭೋಜನದೊಂದಿಗೆ ಆಯೋಜಿಸಲು ನಿಮಗಾಗಿ …
Read More »ಪೊಲೀಸರ ಸಾಮಾಜಿಕ ಬದ್ದತೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ*
*ಡಿಸಿಆರ್ ಇ ಪೊಲೀಸ್ ಠಾಣೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ-ಸಿಎಂ ಸೂಚನೆ* *ದುರ್ಬಲವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ತಡೆಗಟ್ಟಬೇಕು- ಮುಖ್ಯಮಂತ್ರಿ ಸಿದ್ದರಾಮಯ್ಯ* ಬೆಂಗಳೂರು, ಆಗಸ್ಟ್ 30: ರಾಜ್ಯದಲ್ಲಿ ಜಾತಿವ್ಯವಸ್ಥೆಯಿದ್ದು, ಅನೇಕ ದುರ್ಬಲವರ್ಗದವರು ಜಾತಿ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ದೌರ್ಜನ್ಯಗಳನ್ನು ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ರಾಜಭವನದ್ಲಿ ನಡೆದ , ರಾಜ್ಯ ಗೃಹ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಪ್ರದಾನ …
Read More »