Breaking News

ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ

Spread the love

ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ
ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ
ಕಾವ್ಯ, ಕಥೆ, ವೈಚಾರಿಕ ಬರಹ ಮತ್ತು
ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ
ವಿವಿಧ ಗಣ್ಯರ ಉಪಸ್ಥಿತಿMay be an image of one or more people, temple, dais and text
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್’ನ ವತಿಯಿಂದ ಡಾ. ಬೆಟಗೇರಿ ಕೃಷ್ಣಶರ್ಮ
May be an image of dais and text that says "মজনত អាររររររាំ મરત ಮತ್ತಿ ಸಂಗ್ಷೆತಿ อุดาหม ಡಾ. ಬೆಟಗೇರಿ ಕ್ೃಷ್ವರ್ಮ ಸ್ಮಾರಕ ಬ್ರಸ್ಟ್, ಬೆಳಗಾವಿ 2023, 2023,2024 2024 ಮತು 2025 ಸಾಲನ ಬೆಟಗರ ಸಷ್ಟರ್ಮದಚೂತ್ಯ ಪ್ಟಶರ್ಮ ಪ್ರದಾನ ಸಮಾರಂಜ ಕಾವ್ ವೈಚಾರಿ ನರಹ ಮ ಪತ್ಿಕ 肉 円"
ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಇಂದು ಬೆಳಗಾವಿಯ ಕುಮಾರಗಂಧರ್ವ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್’ನ ವತಿಯಿಂದ ಕಾವ್ಯ, ಕಥೆ, ವೈಚಾರಿಕ ಬರಹ ಮತ್ತು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದವರಿಗೆ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.May be an image of one or more people, people smiling, dais and temple
ಸಮಾರಂಭಕ್ಕೆ ಸಚಿವ ಸತೀಶ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್, ಡಾ. ವೈ. ಬಿ. ಹಿಮ್ಮಡಿ, ಕೆ.ಎಚ್. ಚನ್ನೂರ, ಹನುಮಂತ ಪಾಟೀಲ್. ಡಾ. ವೆಂಕಟಗಿರಿ ದಳವಾಯಿ, ಡಾ. ಅನುಸೂಯಾ ಕಾಂಬಳೆ ಅವರು ಚಾಲನೆಯನ್ನು ನೀಡಿದರು.
ಎಚ್.ಎಸ್. ಶಿವಪ್ರಕಾಶ, ಡಾ.ಜಿ ರಾಮಕೃಷ್ಣ, ಬಿ.ಟಿ. ಜಾನ್ಹವಿ, ಕೆ. ಅಕ್ಷತಾ, ವಿಲ್ಸನ್ ಕಟೀಲ್ ಮತ್ತು ಆರೀಫ್ ರಾಜಾ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.May be an image of studying
ಈ ವೇಳೆ ಹಿರಿಯ ಸಾಹಿತಿ ವೆಂಕಟಗಿರಿ ದಳವಾಯಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡದ ಪ್ರಾಧ್ಯಾಪಕರಾದ ಡಾ. ಅನುಸೂಯ ಕಾಂಬಳೆ ಅವರು ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಎಲ್ಲ ಜ್ಞಾನಗಳನ್ನು ಪಡೆದುಕೊಳ್ಳಬೇಕೆಂದು ಮಾರ್ಗದರ್ಶನ ನೀಡಿದರು.May be an image of one or more people, dais and text that says "สลอ, ಬೆಟಗೇರಿ ಕೃಷ್ಟಶರ್ಮ ಸ್ಮಾರಕ ಟ್ರಸ್ಟ್, ಬಳಗಾವಿ 2023, 2024 ಮತ್ತು 2025ನೇ ಸಾಲಿನ ය. ಬೆಟಗೇಗಿ ಕ್ೃಷ್ಣಶರಮಣ ಸಾಹಿತ್ ಪಶಸ್ತಿ ಪ್ರದಾನ ಸಮಾರಂಭ ಎತ್ತು ಪತ್ರಿಮೆ ಪತ್ರಿಮರೋದ್ಯಮ ಂದ್ಯಮ ಮಾರ ಕಾವಪ್ಪಿ ಬರ ತೆಂಗಮಂಡ"
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಅಧ್ಯಕ್ಷರಾದ ಡಾ. ವಿನಯಾ ಒಕ್ಕುಂದ, ಎಚ್ ಬಿ ಕೋಲಕಾರ, ರವೀಂದ್ರ ಕುಲಕರ್ಣಿ, ಮಹಾಲಿಂಗ ಮಂಗಿ, ಡಾ. ಜಗನ್ನಾಥ ಗೇನಣ್ಣನವರ, ಹಾವೇರಿ ಡಾ. ಗೀತಾಂಜಲಿ ಕುರುಡಗಿ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ

Spread the loveಕರ್ನಾಟಕ‌ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ‌ ಮೊದಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ