#ನೀಲಗಾರ_ಗಣಪತಿಯ_ದರ್ಶನ_ಬಂದ್_ಇರುತ್ತದೆ…
ನಗರದ ನೀಲಗಾರ ಗಣಪತಿಯ ಹೆದ್ದುರಶೆಟ್ಟಿ ಮನೆತನದ ಅಶೋಕ್ ಹೆದ್ದುರಶೆಟ್ಟಿ ಇವರ ನಿಧನದ ಹಿನ್ನೆಲೆ
ಸುಪ್ರಸಿದ್ಧ ನೀಲಗಾರ ಗಣಪತಿಯ ದರ್ಶನವನ್ನ ಇಂದು 31 ಅಗಸ್ಟ ಹಾಗೂ ನಾಳೆ 1 ಸಪ್ಟಂಬರ ರಂದು ಗಣಪತಿಯ ದರ್ಶನವನ್ನ ಬಂದ್ ಮಾಡಿರುತ್ತಾರೆ.
Spread the loveಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದೆ. …