Breaking News

ಬೆಳಗಾವಿ ಸಾರ್ವಜನಿಕ ವಾಚನಾಲಯದ ಪ್ರಶಸ್ತಿ ಪ್ರಕಟ

Spread the love

ಬೆಳಗಾವಿ ಸಾರ್ವಜನಿಕ ವಾಚನಾಲಯದ ಪ್ರಶಸ್ತಿಯನ್ನು ಪ್ರಕಟ ಮಾಡಿದ್ದು ಕನ್ನಡಮ್ಮ ಸಂಸ್ಥೆಯ ಕೆಎಂಎಂ ಸುದ್ದಿ ವಾಹಿನಿಯ ಆ್ಯಂಕರ್ ಲಾವಣ್ಯ ಅನಿಗೋಳ ಸೇರಿದಂತೆ

ಮೂವರು ಪತ್ರಕರ್ತರಾದ ಪುಂಡಾರಿ ಪತ್ರಿಕೆಯ ಸಂಜಯ ಸೂರ್ಯವಂಶಿ, ನ್ಯೂಸ್ 18 ಸುದ್ದಿವಾಹಿನಿಯ ಜಿಲ್ಲಾ ವರದಿಗಾರ ಚಂದ್ರಕಾಂತ ಸುಗಂದಿ, ಇನ್ ಬೆಳಗಾವಿ ಸುದ್ದಿವಾಹಿನಿಯ

ನಿಲೀಮಾ ಲೋಹಾರ್ ಅವರಿಗೆ ಜ. 18 ರಂದು ಸಂಜೆ ವಾಚನಾಯಲದ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಸಾರ್ವಜನಿಕ ವಾಚನಾಲಯದ ಕಾರ್ಯದರ್ಶಿ ಸುನಿತಾ ಮೊಹಿತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NEWS CREDITS TO BELAGAVI SUDDI


Spread the love

About Laxminews 24x7

Check Also

ಕಾಂಗ್ರೆಸ್ಸಿನ ಪ್ರಬಲ ಶಾಸಕ ಬಿ ಆರ್ ಪಾಟೀಲ್ ರಾಜೀನಾಮೆ

Spread the love ಕಾಂಗ್ರೆಸ್ಸಿನ ಪ್ರಬಲ ಶಾಸಕ ಬಿ ಆರ್ ಪಾಟೀಲ್ ರಾಜೀನಾಮೆ ಕಾರಣವೇನು ಗೊತ್ತಾ… ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ