ಸ್ವತಃ ಗೂಂಡಾಗಳನ್ನು ಬಿಟ್ಟು ತನ್ನ ಮೇಲೆ ತಾನೇ ಮೊಟ್ಟೆ ಎಸೆಯುವಂತೆ ಮಾಡಿರುವ ಕಾಮುಕ ಮುನಿರತ್ನ ಜನರ ಛೀಮಾರಿಯಿಂದ ತಪ್ಪಿಸಿಕೊಳ್ಳಲು ಡ್ರಾಮ ಶುರು ಮಾಡಿದ್ದಾನೆ.
ದಲಿತರನ್ನು, ಒಕ್ಕಲಿಗರನ್ನು ಹಾಗೂ ಮಹಿಳೆಯರನ್ನು ಅಶ್ಲೀಲವಾಗಿ ಮಾತನಾಡಿರುವ ಮುನಿರತ್ನನ ಶಾಸಕ ಸ್ಥಾನವೇ ಅಡಕತ್ತರಿಯಲ್ಲಿದೆ.
ಮುನಿರತ್ನ, ಸಿ.ಟಿ.ರವಿಯಂತವರಿಗೆ ಬಿಜೆಪಿ ಬೆಂಬಲಿಸುತ್ತಿದೆ ಎನ್ನುವುದೇ ಅದರ ನಿಜಬಣ್ಣ ಬಯಲುಗೊಳಿಸಿದೆ. ಸ್ತ್ರೀಪೀಡಕರು, ಜಾತಿ ನಿಂದಕರೆಲ್ಲ ಬಿಜೆಪಿಗೆ ಪ್ರಿಯವಾಗುವುದು ಯಾಕೆ?
ಶೇ.80ರಷ್ಟು ಸ್ತ್ರೀಪೀಡಕರು, ನಿಂದಕರು, ಅತ್ಯಾಚಾರಿಗಳು ಬಿಜೆಪಿ ಪಕ್ಷದಲ್ಲೇ ಇದ್ದಾರೆ. ಯಡಿಯೂರಪ್ಪನವರೇ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.