Breaking News

ಬೆಳಗಾವಿ ದಕ್ಷಿಣ ಸಬ್ ರೆಜಿಸ್ಟಾರ್ ಕಾರ್ಯಾಲಯದಲ್ಲಿ ಏಜೆಂಟರ ದರ್ಬಾರ್…!!!

Spread the love

ಬೆಳಗಾವಿ ದಕ್ಷಿಣ ಸಬ್ ರೆಜಿಸ್ಟಾರ್ ಕಾರ್ಯಾಲಯದಲ್ಲಿ ಏಜೆಂಟರ ದರ್ಬಾರ್…!!!
ಜನರಿಗೊಂದು ನ್ಯಾಯ… ಏಜೆಂಟರಿಗೊಂದು ನ್ಯಾಯ…!!!??
ನ್ಯಾಯಕ್ಕಾಗಿ ಸಬ್ ರಜಿಸ್ಟರಗೆ ಮುತ್ತಿಗೆ ಹಾಕಿದ ನ್ಯಾಯವಾದಿಗಳು….#innews

ಬೆಳಗಾವಿ ದಕ್ಷಿಣ ಉಪನೋಂದಣಿ ಕಾರ್ಯಾಲಯದಲ್ಲಿ ನಡೆಯುತ್ತಿರುವ ಏಜೆಂಟರ ದರ್ಬಾರ ಮತ್ತು ಜನಸಾಮಾನ್ಯರಿಗಾಗಿ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ವಕೀಲ ಸಂಘಟನೆಯ ವತಿಯಿಂದ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ