Breaking News

ಮಹಾರಾಷ್ಟ್ರ-ಕರ್ನಾಟಕ‌ ಸಂಪರ್ಕ‌ ಕಲ್ಪಿಸುವ ಕುಡಚಿ- ಉಗಾರ್‌ಖುರ್ದ್‌ ಸೇತುವೆ ಬಂದ್

Spread the love

ಮಹಾರಾಷ್ಟ್ರ-ಕರ್ನಾಟಕ‌ ಸಂಪರ್ಕ‌ ಕಲ್ಪಿಸುವ ಕುಡಚಿ- ಉಗಾರ್‌ಖುರ್ದ್‌ ಸೇತುವೆ ಬಂದ್

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಮತ್ತು ಉಗಾರ್‌ಖುರ್ದ್‌ ನಡುವಿನ ಸಂಪರ್ಕ ಕಲ್ಪಿಸುವ ಬೃಹತ್ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಎರಡೂ ರಾಜ್ಯಗಳ ಸಂಪರ್ಕ ಬಂದಾಗಿದೆ. ಕೃಷ್ಣಾ ನದಿಯ ಅಬ್ಬರದ ಹಿನ್ನೆಲೆ, ಸೇತುವೆ ಮೇಲೆ ನದಿ‌ ನೀರು ಹರಿಯುತ್ತಿದ್ದು, ಸಧ್ಯಕ್ಕೆ 1 ಲಕ್ಷ 45 ಸಾವಿರ ಕ್ಯೂಸೇಕ್‌ ನಷ್ಟು ನೀರು ಕೃಷ್ಣೆಗೆ ಒಳಹರಿಯುತ್ತಿದೆ.

ಪೊಲೀಸರು ಸೇತುವೆ ಬಳಿ ಬ್ಯಾರಿಕೇಡ್‌ ಹಾಕಿ ಬಂದೋಬಸ್ತ ಮಾಡಿದ್ದು, ಕುಡಚಿ ಠಾಣಾ ಪೊಲೀಸರು ಈ ಕಾರ್ಯಾಚರಣೆಯನ್ನು ನಿರ್ವಹಿಸಿದ್ದಾರೆ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ