Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ನೀತಿ ಸಂಹಿತಿ ನಿಮಿತ್ತ ತಡೆ ಹಿಡಿ ದಿದ್ದ ಅನ್ನ ಸಂತರ್ಪಣೆಶ್ರೇಷ್ಠ ಫೌಂಡೇಶನ್ ವತಿಯಿಂದ ಮತ್ತೆ ಈ ಶನಿ ವಾರದಿಂದ ಪ್ರಾರಂಭ..

ನೀತಿ ಸಂಹಿತಿ ನಿಮಿತ್ತ ತಡೆ ಹಿಡಿ ದಿದ್ದ ಅನ್ನ ಸಂತರ್ಪಣೆಶ್ರೇಷ್ಠ ಫೌಂಡೇಶನ್ ವತಿಯಿಂದ ಮತ್ತೆ ಈ ಶನಿ ವಾರದಿಂದ ಪ್ರಾರಂಭ..

Spread the love

ನೀತಿ ಸಂಹಿತಿ ನಿಮಿತ್ತ ತಡೆ ಹಿಡಿ ದಿದ್ದ ಅನ್ನ ಸಂತರ್ಪಣೆ ಮತ್ತೆ ಈ ಶನಿ ವಾರ ದಿಂದ ಪ್ರಾರಂಭ..

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 


ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲ್ಲೂಕಿನ ಶಿಗೀಹೊಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.

 


ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.

 

ಈ ಸಂದರ್ಭದಲ್ಲಿ ಮುಖಂಡರಾದ ಕಾಡಪ್ಪಾ ಬ ಬನ್ನೋಬಾಳ, ಸತ್ಯಪ್ಪಾ ಕಳ್ಳಿಗುದಿ, ಸತೀಶ್ ಬಾಳೆಕುಂದ್ರಿ, ಯಮನಪ್ಪಾ ಮುಖಪ್ಪಗೋಳ, ಪರಸರಾಮ ಪೂಜೇರಿ, ಬಾಳಪ್ಪ ಮುಖಪಗೋಳ, ಬಾಳಗೌಡ ಗೌಡಪ್ಪ ಪಾಟೀಲ್, ಕಾಡಪ್ಪಾ ಗು ಬನ್ನೋಬಾಳ , ಮಹೇಶ್ ಬಾಳೆಕುಂದ್ರಿ, ಸಾತಪ್ಪ ಕಳ್ಳಿಗುದಿ, ಮುಖಂಡರು ಹಾಗೂ ಯುವಕರು ಗ್ರಾಮದ ಹಿರಿಯರು ರೈತರು ಉಪಸ್ಥಿತರಿದ್ದರು.

ದಿನಾಂಕ 08/06/2024


Spread the love

About Laxminews 24x7

Check Also

ಎರಡು ಕರಡಿ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

Spread the love ಕಂಪ್ಲಿ (ಬಳ್ಳಾರಿ): ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಸೆರೆ ಹಿಡಿಯಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ