Breaking News

ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡಿದ 65 ಜನರಿಗೆ ರಾಜ್ಯೋತ್ಸವ ಪ್ರಕಟಿಸಿದೆ.

Spread the love

ಬೆಳಗಾವಿ:  ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡಿದ 65 ಜನರಿಗೆ ರಾಜ್ಯೋತ್ಸವ ಪ್ರಕಟಿಸಿದೆ. ಅದರಲ್ಲಿ  ಉತ್ತರ ಕರ್ನಾಟಕ 16 ಈ  ಪ್ರಶಸ್ತಿ ಭಾಜನರಾಗಿದ್ದಾರೆ.

ಕಲೆ, ಸಾಹಿತ್ಯ, ಹಾಗೂ ಸಂಗೀತ, ಮಾಧ್ಯಮ ಸೇರಿ ವಿವಿಧ   ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ  ಹೆಸರು ಪ್ರಕಟಿಸಿದೆ.

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು.

ಸಾಹಿತ್ಯ  ಕ್ಷೇತ್ರ

  • ಪ್ರೊ. ಸಿ.ಪಿ ಸಿದ್ದರಾಮ್- ಧಾರವಾಡ
  • ವಿ. ಮುನಿ ವೆಂಕಟಪ್ಪ- ಕೋಲಾರ
  • ರಾಮಣ್ಣ ಬ್ಯಾಟಿ(ವಿಶೇಷ ಚೇತನ)- ಗದಗ
  • ವೇಲೇರಿಯನ್ ಡಿಸೋಜಾ(ವಲ್ಲಿವಗ್ಗ) – ದಕ್ಷಿಣ ಕನ್ನಡ
  • ಡಿ.ಎನ್. ಅಕ್ಕಿ- ಯಾದಗಿರಿ

ಸಂಗೀತ ಕ್ಷೇತ್ರ

  • ಅನಂತ ತೇರದಾಳ-  ಬೆಳಗಾವಿ
  • ಹಂಬಯ್ಯ ನೂಲಿ- ರಾಯಚೂರು
  • ಬಿ.ವಿ. ಶ್ರೀನಿವಾಸ್- ಬೆಂಗಳೂರು ನಗರ
  • ಗಿರಿಜಾ ನಾರಾಯಣ- ಬೆಂಗಳೂರು ನಗರ
  • ಕೆ. ಲಿಂಗಪ್ಪ ಶೇರಿಗಾರ ಕಟೀಲು- ದಕ್ಷಿಣ ಕನ್ನಡ

ನ್ಯಾಯಾಂಗ ಕ್ಷೇತ್ರ

  • ಕೆ.ಎನ್ ಭಟ್ಟ- ಬೆಂಗಳೂರು
  • ಎಂ.ಕೆ ವಿಜಯಕುಮಾರ್ -ಉಡುಪಿ

ಮಾಧ್ಯಮ ಕ್ಷೇತ್ರ

  • ಸಿ. ಮಹೇಶ್ವರನ್ -ಮೈಸೂರು
  • ಟಿ. ವೆಂಕಟೇಶ್( ಈ ಸಂಜೆ) ಬೆಂಗಳೂರು ನಗರ

ಯೋಗ

  • ಡಾ. ಎ.ಎಸ್. ಚಂದ್ರಶೇಕರ್- ಮೈಸೂರು

ಶಿಕ್ಷಣ ಕ್ಷೇತ್ರ

  • ಎಂ.ಎನ್. ಷಡಕ್ಷರಿ- ಚಿಕ್ಕಮಗಳೂರು
  • ಡಾ. ಆರ್. ರಾಮಕೃಷ್ಣ- ಚಾಮರಾಜನಗರ
  • ಡಾ. ಎಂ.ಜಿ. ಈಶ್ವರಪ್ಪ- ದಾವಣಗೆರೆ
  • ಡಾ. ಪುಟ್ಟಸಿದ್ದಯ್ಯ- ಮೈಸೂರು
  • ಅಶೋಕ ಶೆಟ್ಟರ್- ಬೆಳಗಾವಿ
  • ಡಿ.ಎಸ್.ದಂಡಿನ್- ಗದಗ

ಹೊರನಾಡು ಕನ್ನಡಿಗ

  • ಕುಸುಮೋಧರ ದೇರಣ್ಣ ಶೆಟ್ಟಿ- ದಕ್ಷಿಣ ಕನ್ನಡ
  • ವಿದ್ಯಾ ಸಿಂಹಾಚಾರ್ಯ ಮಾಹುಲಿ- ಮುಂಬೈ

ಕ್ರೀಡೆ

  • ಎಚ್.ಬಿ. ನಂಜೇಗೌಡ-ತುಮಕೂರು
  • ಉಷಾರಾಣಿ- ಬೆಂಗಳೂರು

ಸಂಕೀರಣ

  • ಡಾ. ಕೆ.ವಿ ರಾಜು- ಕೋಲಾರ
  • ನಂ.ವೆಂಕೋಬರಾವ್- ಹಾಸನ
  • ಡಾ. ಕೆ.ಎಸ್. ರಾಜಣ್ಣ- ಮಂಡ್ಯ
  • ವಿ. ಲಕ್ಷ್ಮಿ ನಾರಾಯಣ- ಮಂಡ್ಯ

ಸಂಘ -ಸಂಸ್ಥೆ

  • ಯುತ್ ಫಾರ್ ಸೇವಾ- ಬೆಂಗಳೂರು ನಗರ
  • ದೇವದಾಸಿ ಸ್ವಾವಲಂಬನ  ಕೇಂದ್ರ- ಬಳ್ಳಾರಿ
  • ಬೆಟರ್ ಇಂಡಿಯಾ- ಬೆಂಗಳೂರು ನಗರ
  • ಯುವ ಬ್ರಿಗೇಡ್ – ಬೆಂಗಳೂರು ಗ್ರಾಮಾಂತರ
  • ಧರ್ಮೋತ್ತಾನ್ ಟ್ರಸ್ಟ್- ದಕ್ಷಿಣ ಕನ್ನಡ

ಸಮಾಜ ಸೇವೆ

  • ಎನ್.ಎಸ್ (ಕುಂದರಗಿ) ಹೆಗಡೆ-ಉತ್ತರ ಕನ್ನಡ
  • ಪ್ರೇಮಾ ಕೋದಂಡರಾಮ ಶ್ರೇಷ್ಠಿ- ಚಿಕ್ಕಮಗಳೂರು
  • ಮಣೆಗಾರ್ ಮಿರಾನ್ ಸಾಹೇಬ್- ಉಡುಪಿ
  • ಮೋಹಿನಿ ಸಿದ್ದಗೌಡ- ಚಿಕ್ಕಮಗಳೂರು

ವೈದ್ಯಕೀಯ

  • ಡಾ. ಅಶೋಕ ಸೊನ್ನದ- ಬಾಗಲಕೋಟೆ
  • ಡಾ.  ಬಿ.ಎಸ್.  ಶ್ರೀನಾಥ್- ಶಿವಮೊಗ್ಗ
  • ಡಾ. ಎ. ನಾಗರತ್ನ- ಬಳ್ಳಾರಿ
  • ಡಾ. ವೆಂಕಟಪ್ಪ -ರಾಮನಗರ

ಕೃಷಿ

  • ಸೂರತ್ ಸಿಂಗ್ ತನೂರ್ ಸಿಂಗ್ ರಜಪೂತ- ಬೀದರ್
  • ಎಸ್.ವಿ. ಸುಮಂಗಲಮ್ಮ- ಚಿತ್ರದುರ್ಗ
  • ಡಾ. ಸಿದ್ದರಾಮಪ್ಪ  ಬಸವಂತರಾವ್ ಪಾಟೀಲ್- ಕಲಬುರಗಿ

ಪರಿಸರ

  • ಅಮರ ನಾರಾಯಣ-ಚಿಕ್ಕಬಳ್ಳಾಪುರ
  • ಎನ್.ಡಿ. ಪಾಟೀಲ್- ವಿಜಯಪುರ

ವಿಜ್ಞಾನ ಮತ್ತು ತಂತ್ರಜ್ಞಾನ

  • ಪ್ರೊ. ಉಡುಪಿ ಶ್ರೀನಿವಾಸ್-ಉಡುಪಿ
  • ಡಾ. ಚಿಂದಿ ವಾಸುದೇವಪ್ಪ- ಶಿವಮೊಗ್ಗ

ಸಹಕಾರ

  • ಡಾ. ಸಿ.ಎನ್. ಮಂಚೇಗೌಡ-ಬೆಂಗಳೂರು ನಗರ

ಬಯಲಾಟ

  • ಕೆಂಪವ್ವ ಹರಿಜನ-ಬೆಳಗಾವಿ
  • ಚನ್ನಬಸಪ್ಪ ಬೆಂಡಿಗೇರಿ- ಹಾವೇರಿ

ಯಕ್ಷಗಾನ

  • ಬಂಗಾರ ಆಚಾರಿ-ಚಾಮರಾಜನಗರ
  • ಎಂ.ಕೆ. ರಮೇಶ ಆಚಾರ್ಯ-ಶಿವಮೊಗ್ಗ

ರಂಗಭೂಮಿ

  • ಅನುಸೂಯಮ್ಮ- ಹಾಸನ
  • ಎಚ್. ಷಡಕ್ಷರಪ್ಪ- ದಾವಣಗೆರೆ
  • ತಿಪ್ಪೇಸ್ವಾಮಿ- ಚಿತ್ರದುರ್ಗ

ಚಲನಚಿತ್ರ

  • ಬಿ.ಎಸ್. ಬಸವರಾಜ- ತುಮಕೂರು
  • ಅಪಾಢಾಂಡ್ ತಿಮ್ಮಯ್ಯ ರಘು-ಕೊಡಗು

ಚಿತ್ರಕಲೆ

  • ಎಂ.ಜೆ. ವಾಚೇದಮಠ- ಧಾರವಾಡ

ಜಾನಪದ

  • ಗುರುರಾಜ ಹೊಸಕೋಟೆ-ಬಾಗಲಕೋಟೆ
  • ಡಾ. ಹಂಪನಹಳ್ಳಿ ತಿಪ್ಪೇಗೌಡ-ಹಾಸನ

ಶಿಲ್ಪಕಲೆ

  • ಎಂ.ಎಸ್.ಜನಾರ್ಧನ ಮೂರ್ತಿ-ಮೈಸೂರು

ನೃತ್ಯ

  • ನಾಟ್ಯವಿದುಷಿ ಜ್ಯೋತಿ ಪಟ್ಟಾಧಿರಾಮ್

ಜಾನಪದ-ತೊಗಲು ಬೊಂಬೆಆಟ

  • ಕೇಶಪ್ಪ ಸಿಳ್ಳೇಕ್ಯಾತರ- ಕೊಪ್ಪಳ

Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ