ಬೆಳಗಾವಿ: ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಜನರಿಗೆ ರಾಜ್ಯೋತ್ಸವ ಪ್ರಕಟಿಸಿದೆ. ಅದರಲ್ಲಿ ಉತ್ತರ ಕರ್ನಾಟಕ 16 ಈ ಪ್ರಶಸ್ತಿ ಭಾಜನರಾಗಿದ್ದಾರೆ.
ಕಲೆ, ಸಾಹಿತ್ಯ, ಹಾಗೂ ಸಂಗೀತ, ಮಾಧ್ಯಮ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಹೆಸರು ಪ್ರಕಟಿಸಿದೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು.
ಸಾಹಿತ್ಯ ಕ್ಷೇತ್ರ
- ಪ್ರೊ. ಸಿ.ಪಿ ಸಿದ್ದರಾಮ್- ಧಾರವಾಡ
- ವಿ. ಮುನಿ ವೆಂಕಟಪ್ಪ- ಕೋಲಾರ
- ರಾಮಣ್ಣ ಬ್ಯಾಟಿ(ವಿಶೇಷ ಚೇತನ)- ಗದಗ
- ವೇಲೇರಿಯನ್ ಡಿಸೋಜಾ(ವಲ್ಲಿವಗ್ಗ) – ದಕ್ಷಿಣ ಕನ್ನಡ
- ಡಿ.ಎನ್. ಅಕ್ಕಿ- ಯಾದಗಿರಿ
ಸಂಗೀತ ಕ್ಷೇತ್ರ
- ಅನಂತ ತೇರದಾಳ- ಬೆಳಗಾವಿ
- ಹಂಬಯ್ಯ ನೂಲಿ- ರಾಯಚೂರು
- ಬಿ.ವಿ. ಶ್ರೀನಿವಾಸ್- ಬೆಂಗಳೂರು ನಗರ
- ಗಿರಿಜಾ ನಾರಾಯಣ- ಬೆಂಗಳೂರು ನಗರ
- ಕೆ. ಲಿಂಗಪ್ಪ ಶೇರಿಗಾರ ಕಟೀಲು- ದಕ್ಷಿಣ ಕನ್ನಡ
ನ್ಯಾಯಾಂಗ ಕ್ಷೇತ್ರ
- ಕೆ.ಎನ್ ಭಟ್ಟ- ಬೆಂಗಳೂರು
- ಎಂ.ಕೆ ವಿಜಯಕುಮಾರ್ -ಉಡುಪಿ
ಮಾಧ್ಯಮ ಕ್ಷೇತ್ರ
- ಸಿ. ಮಹೇಶ್ವರನ್ -ಮೈಸೂರು
- ಟಿ. ವೆಂಕಟೇಶ್( ಈ ಸಂಜೆ) ಬೆಂಗಳೂರು ನಗರ
ಯೋಗ
- ಡಾ. ಎ.ಎಸ್. ಚಂದ್ರಶೇಕರ್- ಮೈಸೂರು
ಶಿಕ್ಷಣ ಕ್ಷೇತ್ರ
- ಎಂ.ಎನ್. ಷಡಕ್ಷರಿ- ಚಿಕ್ಕಮಗಳೂರು
- ಡಾ. ಆರ್. ರಾಮಕೃಷ್ಣ- ಚಾಮರಾಜನಗರ
- ಡಾ. ಎಂ.ಜಿ. ಈಶ್ವರಪ್ಪ- ದಾವಣಗೆರೆ
- ಡಾ. ಪುಟ್ಟಸಿದ್ದಯ್ಯ- ಮೈಸೂರು
- ಅಶೋಕ ಶೆಟ್ಟರ್- ಬೆಳಗಾವಿ
- ಡಿ.ಎಸ್.ದಂಡಿನ್- ಗದಗ
ಹೊರನಾಡು ಕನ್ನಡಿಗ
- ಕುಸುಮೋಧರ ದೇರಣ್ಣ ಶೆಟ್ಟಿ- ದಕ್ಷಿಣ ಕನ್ನಡ
- ವಿದ್ಯಾ ಸಿಂಹಾಚಾರ್ಯ ಮಾಹುಲಿ- ಮುಂಬೈ
ಕ್ರೀಡೆ
- ಎಚ್.ಬಿ. ನಂಜೇಗೌಡ-ತುಮಕೂರು
- ಉಷಾರಾಣಿ- ಬೆಂಗಳೂರು
ಸಂಕೀರಣ
- ಡಾ. ಕೆ.ವಿ ರಾಜು- ಕೋಲಾರ
- ನಂ.ವೆಂಕೋಬರಾವ್- ಹಾಸನ
- ಡಾ. ಕೆ.ಎಸ್. ರಾಜಣ್ಣ- ಮಂಡ್ಯ
- ವಿ. ಲಕ್ಷ್ಮಿ ನಾರಾಯಣ- ಮಂಡ್ಯ
ಸಂಘ -ಸಂಸ್ಥೆ
- ಯುತ್ ಫಾರ್ ಸೇವಾ- ಬೆಂಗಳೂರು ನಗರ
- ದೇವದಾಸಿ ಸ್ವಾವಲಂಬನ ಕೇಂದ್ರ- ಬಳ್ಳಾರಿ
- ಬೆಟರ್ ಇಂಡಿಯಾ- ಬೆಂಗಳೂರು ನಗರ
- ಯುವ ಬ್ರಿಗೇಡ್ – ಬೆಂಗಳೂರು ಗ್ರಾಮಾಂತರ
- ಧರ್ಮೋತ್ತಾನ್ ಟ್ರಸ್ಟ್- ದಕ್ಷಿಣ ಕನ್ನಡ
ಸಮಾಜ ಸೇವೆ
- ಎನ್.ಎಸ್ (ಕುಂದರಗಿ) ಹೆಗಡೆ-ಉತ್ತರ ಕನ್ನಡ
- ಪ್ರೇಮಾ ಕೋದಂಡರಾಮ ಶ್ರೇಷ್ಠಿ- ಚಿಕ್ಕಮಗಳೂರು
- ಮಣೆಗಾರ್ ಮಿರಾನ್ ಸಾಹೇಬ್- ಉಡುಪಿ
- ಮೋಹಿನಿ ಸಿದ್ದಗೌಡ- ಚಿಕ್ಕಮಗಳೂರು
ವೈದ್ಯಕೀಯ
- ಡಾ. ಅಶೋಕ ಸೊನ್ನದ- ಬಾಗಲಕೋಟೆ
- ಡಾ. ಬಿ.ಎಸ್. ಶ್ರೀನಾಥ್- ಶಿವಮೊಗ್ಗ
- ಡಾ. ಎ. ನಾಗರತ್ನ- ಬಳ್ಳಾರಿ
- ಡಾ. ವೆಂಕಟಪ್ಪ -ರಾಮನಗರ
ಕೃಷಿ
- ಸೂರತ್ ಸಿಂಗ್ ತನೂರ್ ಸಿಂಗ್ ರಜಪೂತ- ಬೀದರ್
- ಎಸ್.ವಿ. ಸುಮಂಗಲಮ್ಮ- ಚಿತ್ರದುರ್ಗ
- ಡಾ. ಸಿದ್ದರಾಮಪ್ಪ ಬಸವಂತರಾವ್ ಪಾಟೀಲ್- ಕಲಬುರಗಿ
ಪರಿಸರ
- ಅಮರ ನಾರಾಯಣ-ಚಿಕ್ಕಬಳ್ಳಾಪುರ
- ಎನ್.ಡಿ. ಪಾಟೀಲ್- ವಿಜಯಪುರ
ವಿಜ್ಞಾನ ಮತ್ತು ತಂತ್ರಜ್ಞಾನ
- ಪ್ರೊ. ಉಡುಪಿ ಶ್ರೀನಿವಾಸ್-ಉಡುಪಿ
- ಡಾ. ಚಿಂದಿ ವಾಸುದೇವಪ್ಪ- ಶಿವಮೊಗ್ಗ
ಸಹಕಾರ
- ಡಾ. ಸಿ.ಎನ್. ಮಂಚೇಗೌಡ-ಬೆಂಗಳೂರು ನಗರ
ಬಯಲಾಟ
- ಕೆಂಪವ್ವ ಹರಿಜನ-ಬೆಳಗಾವಿ
- ಚನ್ನಬಸಪ್ಪ ಬೆಂಡಿಗೇರಿ- ಹಾವೇರಿ
ಯಕ್ಷಗಾನ
- ಬಂಗಾರ ಆಚಾರಿ-ಚಾಮರಾಜನಗರ
- ಎಂ.ಕೆ. ರಮೇಶ ಆಚಾರ್ಯ-ಶಿವಮೊಗ್ಗ
ರಂಗಭೂಮಿ
- ಅನುಸೂಯಮ್ಮ- ಹಾಸನ
- ಎಚ್. ಷಡಕ್ಷರಪ್ಪ- ದಾವಣಗೆರೆ
- ತಿಪ್ಪೇಸ್ವಾಮಿ- ಚಿತ್ರದುರ್ಗ
ಚಲನಚಿತ್ರ
- ಬಿ.ಎಸ್. ಬಸವರಾಜ- ತುಮಕೂರು
- ಅಪಾಢಾಂಡ್ ತಿಮ್ಮಯ್ಯ ರಘು-ಕೊಡಗು
ಚಿತ್ರಕಲೆ
- ಎಂ.ಜೆ. ವಾಚೇದಮಠ- ಧಾರವಾಡ
ಜಾನಪದ
- ಗುರುರಾಜ ಹೊಸಕೋಟೆ-ಬಾಗಲಕೋಟೆ
- ಡಾ. ಹಂಪನಹಳ್ಳಿ ತಿಪ್ಪೇಗೌಡ-ಹಾಸನ
ಶಿಲ್ಪಕಲೆ
- ಎಂ.ಎಸ್.ಜನಾರ್ಧನ ಮೂರ್ತಿ-ಮೈಸೂರು
ನೃತ್ಯ
- ನಾಟ್ಯವಿದುಷಿ ಜ್ಯೋತಿ ಪಟ್ಟಾಧಿರಾಮ್
ಜಾನಪದ-ತೊಗಲು ಬೊಂಬೆಆಟ
- ಕೇಶಪ್ಪ ಸಿಳ್ಳೇಕ್ಯಾತರ- ಕೊಪ್ಪಳ