Breaking News

A.I.C.C. ವತಿಯಿಂದ ಲೋಕಸಭೆ ಕ್ಷೇತ್ರವಾರು ವೀಕ್ಷಕರ ನೇಮಕ

Spread the love

ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಎಐಸಿಸಿ ವತಿಯಿಂದ ವೀಕ್ಷಕರನ್ನು ನೇಮಿಸಿದೆ.

ಬಾಗಲಕೋಟೆ-ಕ್ರಿಸ್ಟೋಫ‌ರ್‌ ತಿಲಕ್‌, ಬೆಂಗಳೂರು ಕೇಂದ್ರ-ಟಿ.ರಾಧಾಕೃಷ್ಣನ್‌, ಬೆಂಗಳೂರು ಉತ್ತರ- ವೈದ್ಯಲಿಂಗಂ.

ಬೆಂಗಳೂರು ಗ್ರಾಮಾಂತರ-ಹಿಬಿ ಈಡನ್‌, ಬೆಂಗಳೂರು ದಕ್ಷಿಣ- ಅಡೂರ್‌ ಪ್ರಕಾಶ್‌, ಬೆಳಗಾವಿ-ಡಾ.ಮೊಹಮ್ಮದ್‌ ಜಲವೈದ್‌, ಬಳ್ಳಾರಿ-ವಸಂತ್‌ ಪುರ್ಕೆ, ಬೀದರ್‌-ಸಿರಿವೆಲ್ಲ ಪ್ರಸಾದ್‌, ವಿಜಯಪುರ- ನಿತಿನ್‌ ರಾವುತ್‌, ಚಾಮರಾಜನಗರ- ಎ.ಪಿ.ಅನಿಲ್‌ಕುಮಾರ್‌, ಚಿಕ್ಕೋಡಿ- ಮೋಹನ್‌ ಜೋಶಿ, ಚಿತ್ರದುರ್ಗ- ಸಂಜಯ್‌ ದತ್‌, ದಕ್ಷಿಣ ಕನ್ನಡ- ಸುನಿಲ್‌ ಕೇದಾರ್‌, ದಾವಣಗೆರೆ-ಪ್ರಣಿತಿ ಶಿಂಧೆ, ಧಾರವಾಡ-ಕುಲದೀಪ್‌ ರೈ ಶರರ್ಮಾ, ಕಲಬುರಗಿ-ವರ್ಷಾ ಗಾಯಕ್‌ವಾಡ್‌, ಹಾಸನ್‌-ವಿಜಯ್‌ ವಸಂತ್‌, ಹಾವೇರಿ-ಪೊನ್ನಂ ಪ್ರಭಾಕರ್‌, ಕೋಲಾರ-ಎಚ್‌.ವೇಣುಗೋಪಾಲ್‌ ರಾವ್‌, ಕೊಪ್ಪಳ- ಜೇಬಿ ಮ್ಯಾಥರ್‌, ಮಂಡ್ಯ-ವಿಷ್ಣು ಪ್ರಸಾದ್‌, ಮೈಸೂರು-ಎಂ.ಕೆ.ರಾಘವನ್‌, ರಾಯಚೂರು- ಅಸ್ಲಂ ಶೇಕ್‌, ಶಿವಮೊಗ್ಗ- ವಿಶ್ವಜಿತ್‌ ಕದಂ, ತುಮಕೂರು- ಮೊಹಮದ್‌ ಆರೀಫ್ ನಾಸೀಮ್‌ ಖಾನ್‌, ಉಡುಪಿ-ಚಿಕ್ಕಮಗಳೂರು- ಟಿ.ಎನ್‌.ಪ್ರತಾಪನ್‌, ಉತ್ತರ ಕನ್ನಡ- ನೀರಜ್‌ ಡಾಂಗಿ.


Spread the love

About Laxminews 24x7

Check Also

ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್​ ಅವಕಾಶ ನೀಡಿದೆ.

Spread the love ಬೆಂಗಳೂರು: ಮುಸ್ಲಿಂ ಯುವತಿಯರನ್ನು ವಿವಾಹವಾದರೆ ಹಿಂದೂ ಯುವಕರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೆ ನೀಡಿದ ಆರೋಪದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ