Breaking News

ಮಹಾರಾಷ್ಟ್ರ ಸರ್ಕಾರ ರಚಿಸಲು ಕೂಡ ಕಾರಣ ವಾದ್ರಾ ರಮೇಶ್ ಜಾರಕಿಹೊಳಿ ?

Spread the love

ಮುಂಬೈ: ಗೋಕಾಕ ಸಾಹುಕಾರ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ದ ನಾಯಕರ ಜೊತೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರ್ ಲ ಆಗಿವೆ ,

ಗೋಕಾಕ ಸಾಹುಕಾರ ಕರ್ನಾಟಕ ದಂತೆ ಮಹಾರಾಷ್ಟ್ರ ಸರ್ಕಾರ ರಚಿಸಲು ಕೂಡ ಕಾರಣವಾದರಾ ಎಂಬ ಮಾತುಗಳು ಶುರು ವಾಗಿವೆ.

ಶಿವಸೇನೆಯ ಕೆಲವು ಶಾಸಕರು ಹಾಗೂ ಏಕನಾಥ ಶಿಂದೆ ಜೊತೆ ಸುಮಾರು ದಿನಗಳಿಂದ ರಮೇಶ್ ಜಾರಕಿಹೊಳಿ ಮುಂಬೈ ನಲ್ಲೇ ಠಿಕಾಣಿ ಹೂಡಿದ್ದರು.

 

ಫಡ್ನವಿಸ ಅವರ್ ಜೊತೆ ಮುಂಚೆ ಯಿಂದಲೂ ಉತ್ತಮ ಸಂಭಂದ ಹೊಂದಿರುವ ರಮೇಶ್ ಜಾರಕಿಹೊಳಿ ಸರ್ಕಾರ ರಚಿಸಲು ಕೈ ಜೋಡಿಸಿದ್ರ ಎಂಬ ಮಾತುಗಳು ಕೇಳಿ ಬರ್ತುವೆ ಇನ್ನು ಸಂಜೆ ಏಳು ಗಂಟೆಗೆ

ಫಡ್ನವಿಸ್ ಹಾಗೂ ಏಕನಾಥ ಶಿಂದೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರ್ತಿದೆ


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ