ಹುಬ್ಬಳ್ಳಿ : ಗಲಾಭೆಕೋರರಿಗೆ ಶಾಸಕ ಜಮೀರ್ ಅಹ್ಮದ್ ಸಹಾಯ ಹಸ್ತವನ್ನು ನೀಡಲು ಮುಂದಾಗಿದ್ದಾರೆ. ಇದೀಗ ಈ ಎಲ್ಲೆಡೆ ಭಾರೀ ಸುದ್ದಿಯಾಗುತ್ತಿದೆ.ದೇಗುಲ, ಪೊಲೀಸ್ ಠಾಣೆಗೆ ಕಲ್ಲು ಹೊಡೆದು, ಬೆಂಕಿ ಹಚ್ಚಿದವವರಿಗೆ ಇಂದು ಮಧ್ಯಾಹ್ನ ರಂಜಾನ್ ಹಬ್ಬದ ನಿಮಿತ್ತ ಹುಬ್ಬಳ್ಳಿ ಮುಸ್ಲಿಂ ಸಮೂದಾಯದ ಕುಟುಂಬಗಳಿಗೆ 5 ಸಾವಿರ ನಗದು, ಫುಡ್ ಕಿಟ್ ನೀಡುತ್ತಾರೆ
ದಂಗೆಕೋರರಿಗೆ ಜಮೀರ್ ಫುಲ್ ಸಫೋರ್ಟ್ ಮಾಡಿದ್ದಾರೆ ಎಂಬುವುದು ಮೇಲ್ನೋಟಕ್ಕೆ ತಿಳಿಯುತ್ತದೆ.
ಕಿಡಿ ಹಚ್ಚಿದವರಿಗೆ ಸಹಾಯ ನೀಡೋದು ಇದೇ ಮೊದಲಲ್ಲ. ಈ ಹಿಂದೆ ಪಾದರಾಯನಪುರ ಪುಂಡರಿಗೂ ಸಹಾಯ ಮಾಡಿದ್ದರು. ಪುಂಡರನ್ನು ಜೈಲಿನಿಂದ ಕರೆ ತರೋದಕ್ಕೆ ಬಸ್ಸನ್ನು ಕಳುಹಿಸಿದ್ದಾರೆ. ಕಿಡಿಗೇಡಿಗಳಿಗೆ ಸಹಾಯ ಮಾಡೋದು ಸರಿಯೇ..? ಸಮಾಜಘಾತಕರ ಪರ ಇರೋದು ಎಷ್ಟು ಸರಿ ಎನ್ನೋದು ಇದೀಗ ಸಾರ್ವಜನಿಕರಿಂದ ಭಾರೀ ವಿರೋಧ . ಆಕ್ರೋಶ ವ್ಯಕ್ತವಾಗುತ್ತಿದೆ.