Breaking News

ಬೆಳಗಾವಿಗೆ ಸಿ ಎಂ ಆಗಮನ ಜಾರಕಿಹೊಳಿ ಸಹೋದರರು ಸಿ ಎಂ ಸಭೆಗೆ ಹಾಜರ್

Spread the love

ಬೆಳಗಾವಿ: ಇಂದು ಸಿ ಎಂ ಬಸವರಾಜ ಬೊಮ್ಮಾಯಿ ಆಗಮನ
ಬೆಳಗಾವಿ ವಿಧಾನ ಪರಿಷತ್ ಚುನಾವಣೆ ಫುಲ್ ರಂಗೇರಿದ್ದು ಇವತ್ತು ಬೆಳಗಾವಿಗೆ ನಾಡಿನ ದೊರೆ ಬೊಮ್ಮಾಯಿ ಬಂದಿದ್ದಾರೆ

 

ಗದಗ ಹುಬ್ಬಳ್ಳಿ ಪ್ರಯಾಣ ಮುಗಿಸಿ ಇಂದು ಬೆಳಗಾವಿಗೆ ಬಂದಿದ್ದಾರೆ ಸಿ ಎಂ. ಬೊಮ್ಮಾಯಿ ಇಂದು ಸಿ ಎಂ ವಿಶೇಷ ಸಭೆಗೆ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಆಗಮನ ವಾಗಿದೆ ಏನು ವಿಶೇಷ ಎನ್ಹೊಸ ಸುದ್ದಿ ಸಿ ಎಂ ಬೊಮ್ಮಾಯಿ ಎನ್ ಹೇಳುತ್ತಾರೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣ


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ