Breaking News

ಬೆಳಗಾವಿಗೆ ಸಿ ಎಂ ಆಗಮನ ಜಾರಕಿಹೊಳಿ ಸಹೋದರರು ಸಿ ಎಂ ಸಭೆಗೆ ಹಾಜರ್

Spread the love

ಬೆಳಗಾವಿ: ಇಂದು ಸಿ ಎಂ ಬಸವರಾಜ ಬೊಮ್ಮಾಯಿ ಆಗಮನ
ಬೆಳಗಾವಿ ವಿಧಾನ ಪರಿಷತ್ ಚುನಾವಣೆ ಫುಲ್ ರಂಗೇರಿದ್ದು ಇವತ್ತು ಬೆಳಗಾವಿಗೆ ನಾಡಿನ ದೊರೆ ಬೊಮ್ಮಾಯಿ ಬಂದಿದ್ದಾರೆ

 

ಗದಗ ಹುಬ್ಬಳ್ಳಿ ಪ್ರಯಾಣ ಮುಗಿಸಿ ಇಂದು ಬೆಳಗಾವಿಗೆ ಬಂದಿದ್ದಾರೆ ಸಿ ಎಂ. ಬೊಮ್ಮಾಯಿ ಇಂದು ಸಿ ಎಂ ವಿಶೇಷ ಸಭೆಗೆ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಆಗಮನ ವಾಗಿದೆ ಏನು ವಿಶೇಷ ಎನ್ಹೊಸ ಸುದ್ದಿ ಸಿ ಎಂ ಬೊಮ್ಮಾಯಿ ಎನ್ ಹೇಳುತ್ತಾರೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣ


Spread the love

About Laxminews 24x7

Check Also

ಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

Spread the loveಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ