Breaking News

ಅಪ್ಪು ನೋಡಿಕೊಳ್ಳುತ್ತಿದ್ದ 1800ವಿದ್ಯಾರ್ಥಿಗಳ ವ್ಯಾಸಂಗದ ಖರ್ಚನ್ನು ಇನ್ನು ಮುಂದೆ ಖ್ಯಾತ ತಮಿಳು ನಟ ವಿಶಾಲ ನೋಡಿಕೊಳ್ಳುತ್ತಾರೆ..!

Spread the love

ಬೆಂಗಳೂರು: ನಟ ವಿಶಾಲ್​​ ಅವರ ನಿರ್ಧಾರದಿಂದ ಒಬ್ಬ ತಂದೆಯಾಗಿ ಹೆಮ್ಮೆ ಆಗ್ತಿದೆ. ಮಗನ ಕಾರ್ಯಕ್ಕೆ ನಾನು ನೆರವು ನೀಡ್ತೀನಿ.. ಪುನೀತ್​ ದೂರ ಆಗಿರುವುದು ನನಗೆ ವೈಯಕ್ತಿಕ ನಷ್ಟ ಎಂದು ವಿಶಾಲ್​ ತಂದೆ ಜಿ.ಕೆ ರೆಡ್ಡಿ ಹೇಳಿದ್ದಾರೆ.

ಮಾತನಾಡಿದ ಜಿ.ಕೆ ರೆಡ್ಡಿ, ಪುನೀತ್​ರನ್ನು ಭೇಟಿಯಾದಾಗ 80 ವರ್ಷ ಆದ್ರು ನೀವು ಇಷ್ಟು ಫಿಟ್​ ಆಗಿದ್ದೀರಿ, ನಿಮ್ಮ ಸಿಕ್ರೇಟ್​​ ಏನು ಅಂತ ಕೇಳಿದ್ರು. ಆಗ ನಾನು ಹೇಳಿದ್ದೆ, ನೀವು ಕೂಡ ವರ್ಕೌಟ್​ ಮಾಡೋವಾಗ ಹುಷಾರಾಗಿ ಇರಿ, ಸಿಂಪಲ್​​ ಆಗಿ ದೇಹವನ್ನು ದಂಡಿಸಿ ಉತ್ತಮ ಆರೋಗ್ಯ ಪಡೆಯಿರಿ ಎಂದು ಹೇಳಿದ್ದೆ. ನಿನ್ನೆ ಪುನೀತ್​ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡಾಗ ದುಃಖ ತಡೆಯಲು ಆಗಲಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ