Breaking News

ಗಣೇಶ್ ಚತುರ್ಥಿ ನಿಮಿತ್ತ ಅನ್ನ ಸಂತರ್ಪಣೆ ಮಾಡಿದ ಸಾಯನ್ನವರ ದಂಪತಿಗಳು

Spread the love

 

ಗೋಕಾಕ:ನಾಡಿನೆಲ್ಲೆಡೆ ಗಣೇಶನ ಅಬ್ಬರ ಜೋರಾಗಿದೆ ಸುಮಾರು ಎರಡು ವರ್ಷ ಕೊವಿಡ ಮಹಾಮಾರಿಯ ಕಾರಣ ಎಲ್ಲೆಡೆ ಗಣೇಶ್ ಉತ್ಸವ ಅಷ್ಟೊಂದು ಅದ್ದೂರಿಯಾಗಿ ನಡೆದಿರಲಿಲ್ಲ ಇನ್ನು ಇತ್ತಿಚ್ಚ್ಚಿಗೆ ಎಲ್ಲೆಡೆ ಸಂಭ್ರಮಕ್ಕೆ ಪರವಾನಿಗೆ ಸಿಕ್ಕಿದ್ದಕ್ಕೆ ಎಲ್ಲರೂ ಗಣೇಶ್ ನ ಆಗಮನ ವನ್ನಾ ಜೋರಾಗಿ ಅದ್ದುರಿಯಾಗಿ ಮಾಡಿಕೊಂಡಿದ್ದಾರೆ

 

ಅದೇರೀತಿ ಗೋಕಾಕ ನಗರದ ಎಪಿಎಂಸಿ ಮಾಜಿ ನಿರ್ದೇಶಕರು ಶ್ರೀ ಬಸವರಾಜ ಸಾಯನ್ನವರ ದಂಪತಿಗಳು ಮಹಾಲಿಂಗೇಶ್ವರ ನಗರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ವನ್ನಾ ಹಮ್ಮಿ ಕೊಂಡಿದ್ದಾರೆ
ಗಣೇಶ್ ನ ಆಗಮನ ಆಗಿ ಐದು ದಿನಗಳು ಕಳೆದವು ಎಲ್ಲಾಕಡೆ ಗಣೇಶನ ವಿಸರ್ಜನೆಯ ಸಂಭ್ರಮ ಇಂದಿನಿಂದ ಎಲ್ಲಾಕಡೆ ಜೋರಾಗಿ ನಡೆಯುತ್ತೆ .

ಅದರ ಪ್ರಯುಕ್ತ ದಂಪತಿಗಳು ಸುಮಾರು ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಒಂದು ಅನ್ನ ಸಂತರ್ಪಣೆ ಕಾರ್ಯಕ್ರಮ ದಲ್ಲಿ ನಗರದ ಹಾಗೂ ಸುತ್ತಮುತ್ತಲಿನ ಜನ ಪಾಲ್ಗೊಂಡು ಶ್ರೀ ಗಣೇಶನ ಪ್ರಸಾದದ ಲಾಭವನ್ನು ಪಡೆದು ಕೊಂಡಿದ್ದಾರೆ.

 

ಇನ್ನು ಅನ್ನಸಂತರ್ಪಣೆ ಜೊತೆ ಜೊತೆಗೆ ಜನರ ಹಿತಕ್ಕಾಗಿ ವಿಶೇಷ ಪೂಜೆ ಅನ್ನದಾನ ಮಾಡಿದ್ದೇವೆ ಆ ಭಗವಂತ ಎಲ್ಲರಿಗೂ ಒಳ್ಳೆಯ ಆಯುಷ್ಯ ಆರೋಗ್ಯ ಅಭಿವೃದ್ದಿ ಕೊಟ್ಟುಕಾಪಾಡಲಿ ಎಂದು ವಾರ್ಡ್ ನಂ :20 ಮಹಾಲಿಂಗೇಶ್ವರ ನಗರ ಹಾಲಿ ಸದ್ಯಸರು ಶ್ರೀಮತಿ ವನಶ್ರೀ ಬಸವರಾಜ ಸಾಯನ್ನವ ಅವರು ಹಾರೈಸಿದರು.

 

ಅನ್ನ ಸಂತರ್ಪಣೆ ಪ್ರಸಾದ ಸ್ವೀಕರಿಸಿದ ಜನರು ಕೂಡ ಸಾಯನ್ನವರ ದಂಪತಿಗೆ ಶುಭ ಕೋರಿದರು

ಇನ್ನು ಈ ಒಂದ್ ಸಂದರ್ಭದಲ್ಲಿ ಬಸವರಾಜ ಸಾಯನ್ನವರ ಹಾಗೂ ಅವರ್ ಪತ್ನಿ ಹಾಗೂ ಅವರ್ ಅಭಿಮಾನಿ ಬಳಗ ಹಾಗೂ ಯುವಕರ ತಂಡ ಉಪಸ್ಥಿತಿ ರಿದ್ದರೂ


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ