Breaking News

ಗೆದ್ರೆ ಗರ್ಜಿಸೋ ಉತ್ಸಾಹ.. ಸೋತ್ರೆ ಸಂಕಷ್ಟದ ಸರಮಾಲೆ..

Spread the love

ಬೆಂಗಳೂರು: ಗೆದ್ರೆ ಗರ್ಜಿಸೋ ಉತ್ಸಾಹ.. ಸೋತ್ರೆ ಸಂಕಷ್ಟದ ಸರಮಾಲೆ.. ವಿಜಯದ ಕೇಕೆ ಹಾಕಿದ್ರೆ, ವೀರನಂತೆ ಮುನ್ನುಗ್ಗೋ ಛಾತಿ.. ಸೋತ್ರೆ ಟೀಕೆಗಳನ್ನ ಎದುರಿಸೋ ಫಜೀತಿ.. ಎರಡು ಕ್ಷೇತ್ರ.. ಮೂರು ಪಕ್ಷ.. ಆರು ಅಭ್ಯರ್ಥಿಗಳು.. ಕದನ ಕಲಿಗಳ ಭವಿಷ್ಯ ಇಂದು ನಿರ್ಧಾರ..

 


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ