ಮಜಗಾವಿಯ ಆದಿನಾಥ್ ದಿಗಂಬರ ಜೈನ್ ಮಂದಿರದಲ್ಲಿ ಶೋಡಶಕಾರಣ ಪರ್ವ ಕಾರ್ಯಕ್ರಮ…. ಮಜಗಾವಿಯ ಭಗವಾನ್ ಶ್ರೀ 1008 ಅದಿನಾಥ್ ದಿಗಂಬರ ಜೈನ ಮಂದಿರ ಶೋಡಶಕಾರಣ ಪರ್ವವು ಅತ್ಯಂತ ಅದ್ಧುರಿಯಾಗಿ ನಡೆಯುತ್ತಿದೆ ಪರಮ ಪೂಜ್ಯ 108 ಮಹಾನಸಾಗರ್ ಮುನಿಗಳು ಸಾನಿದ್ಯ ಸೆ.9 ರಂದು ಬೃಹತ್ ಮೆರವಣಿಗೆ ಅಂತಿಮ ದಿನ ಸಮಾರೋಪ ಸಮಾರಂಭ ಬೆಳಗಾವಿ ನಗರದ ಮಜಗಾವಿಯ ಭಗವಾನ್ ಶ್ರೀ 1008 ಅದಿನಾಥ್ ದಿಗಂಬರ ಜೈನ ಮಂದಿರದಲ್ಲಿ ಶೋಡಶಕಾರಣ ಪರ್ವವು ಅತ್ಯಂತ ಅದ್ಧುರಿಯಾಗಿ ನಡೆಯುತ್ತಿದೆ. …
Read More »Yearly Archives: 2025
ಗಣೇಶ ವಿಸರ್ಜನೆಯಂದು ಮಹಾಪ್ರಸಾದ ಹೊರೆಯಾಗದು… ಜಿಲ್ಲಾಡಳಿತ ತನ್ನ ಕಾರ್ಯ ಮುಂದುವರೆಸಲಿ… ಮಹಾಮಂಡಳದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ…
ಗಣೇಶ ವಿಸರ್ಜನೆಯಂದು ಮಹಾಪ್ರಸಾದ ಹೊರೆಯಾಗದು… ಜಿಲ್ಲಾಡಳಿತ ತನ್ನ ಕಾರ್ಯ ಮುಂದುವರೆಸಲಿ… ಮಹಾಮಂಡಳದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ… ಗಣೇಶ ವಿಸರ್ಜನೆಯಂದು ಮಹಾಪ್ರಸಾದ ವಿತರಣೆ ಹೊರೆಯಾಗದು… ಜಿಲ್ಲಾಡಳಿತ ತನ್ನ ಕಾರ್ಯ ಮುಂದುವರೆಸಲಿ… ಡಿಸಿ ವಿರುದ್ಧ ಪಾಲಿಕೆ ಸದಸ್ಯರು ಆರೋಪಗಳು ನಿರಾಧಾರ… ಮಹಾಮಂಡಳದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಗಣೇಶ ಮಂಡಳಗಳ ಬೇಡಿಕೆಯ ಮೇರೆಗೆ ಗಣೇಶ ವಿಸರ್ಜನೆಯಂದು ಜಿಲ್ಲಾಡಳಿತದ ವತಿಯಿಂದ ಮಹಾಪ್ರಸಾದವನ್ನು ಆಯೋಜಿಸುವ ನಿರ್ಧಾರ ಕೈಗೊಂಡಿರುವುದು ಪ್ರಶಂಸನೀಯ. ಇದರಿಂದ …
Read More »ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ… ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ
ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ… ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ… ಪೂರ್ವ ಸಿದ್ಧತೆಗಳ ಪರಿಶೀಲನೆ ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ ಇಲಾಖೆ ಸೂಚನೆ ಪಾಲಿಸುವ ಭರವಸೆ ನೀಡಿದ ಮಂಡಳ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೋರ್ಸೆ ಅವರು ನಗರದ ಚವಾಟ್ ಗಲ್ಲಿಯಲ್ಲಿರುವ ‘ಬೆಳಗಾವಿಯ ರಾಜಾ’ ಗಣೇಶೋತ್ಸವ ಮಂಡಪಕ್ಕೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದರು. …
Read More »ಗಾಂಧಿ ಜಯಂತಿ ದಿನ ಜಿಲ್ಲೆ ವಿಭಜಿಸಿ:ಸಂಪದನಾ ಸ್ವಾಮೀಜಿ
ಗಾಂಧಿ ಜಯಂತಿ ದಿನ ಜಿಲ್ಲೆ ವಿಭಜಿಸಿ:ಸಂಪದನಾ ಸ್ವಾಮೀಜಿ ಚಿಕ್ಕೋಡಿ: ಬರುವ ಅ.2ರಂದು ಗಾಂಧಿಜಿ ಜಯಂತಿಯಂದು ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಚರಮೂರ್ತಿ ಮಠದ ಸಂಪಾದನಾ ಸ್ವಾಮಿಜಿ ಹೇಳಿದರು. ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಳೆದ 30 ವರ್ಷಗಳಿಂದ ಅಹಿಂಸೆಯಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಸರಕಾರಗಳು ನಮ್ಮ ಹೋರಾಟಕ್ಕೆ ಸ್ಪಂದನೆ ಮಾಡುತ್ತಿಲ್ಲ. ಗಾಂಧಿ ಜಯಂತಿಯಂದು ಜಿಲ್ಲೆ ಘೋಷಣೆ ಮಾಡದೇ …
Read More »ಗಣೇಶ ಚತುರ್ಥಿ ಸಂಭ್ರಮಕ್ಕೆ ಸಿದ್ದವಾಗುತ್ತಿದೆ ಜಿಲ್ಲೆ
ಗಣೇಶ ಚತುರ್ಥಿ ಸಂಭ್ರಮಕ್ಕೆ ವಿಜಯಪುರ ಜಿಲ್ಲೆ ಸಿದ್ಧಗೊಳ್ಳುತ್ತಿದ್ದು, ನಗರದ ವಿವಿಧೆಡೆ ಬಗೆಬಗೆಯ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳು ಕಲಾವಿದರ ಕೈಯಲ್ಲಿ ಸುಂದರವಾಗಿ ಅರಳಿ ನಿಂತಿವೆ. ವಿಘ್ನ ನಿವಾರಕನ ಆಗಮನಕ್ಕೆ ಇನ್ನೂ ಮೂರು ದಿನ ಬಾಕಿ ಇದೆ. ನಗರದ ವಿವಿಧ ಭಾಗಗಳಲ್ಲಿ 10ಕ್ಕೂ ಅಧಿಕ ಕಲಾವಿದರ ಕುಟುಂಬಗಳು ಗಣಪತಿ-ಗೌರಿ ಮೂರ್ತಿಗಳನ್ನು ಸಿದ್ಧಪಡಿಸಿವೆ. ಈಗಾಗಲೇ ಕಲಾವಿದರು ಗಣೇಶ ಮೂರ್ತಿಗಳಿಗೆ ಕಲರ್ ನೀಡುತ್ತಿದ್ದು, ಮೂರ್ತಿಗಳ ಬುಕ್ಕಿಂಗ್ ಕೂಡ ಆರಂಭವಾಗಿದೆ. ಇದೆಲ್ಲದರ ಮಧ್ಯೆ ಪಿಒಪಿ (ಪ್ಲಾಸ್ಟರ್ …
Read More »ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ ನಾನು ಒಂದು ವೇಳೆ ತಪ್ಪು ಮಾಡಿದ್ದೇ ಆದ್ರೇ ಕ್ಷಮೆ ಯಾಚಿಸುತ್ತೇನೆ
ಆರ್.ಎಸ್.ಎಸ್. ಗೀತೆ ಹಾಡಿದ ಡಿಸಿಎಂ ಡಿಕೆಶಿ ಕ್ಷಮೆ ಯಾಚನೆ ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ಆರ್.ಎಸ್.ಎಸ್. ಗೀತೆ ಹಾಡಿದ ಡಿಸಿಎಂ ಡಿಕೆಶಿ ಕ್ಷಮೆ ಯಾಚನೆ ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ ನಾನು ಒಂದು ವೇಳೆ ತಪ್ಪು ಮಾಡಿದ್ದೇ ಆದ್ರೇ ಕ್ಷಮೆ ಯಾಚಿಸುತ್ತೇನೆ ‘ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು’ ಎಂದು …
Read More »ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು….
ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು…. ಅದ್ದೂರಿ ಗಣೇಶೋತ್ಸವಕ್ಕೆ ಕುಂದಾನಗರಿ ಸಜ್ಜಾಗುತ್ತಿದೆ. ಗಣೇಶ ಉತ್ಸವ ಹಾಗೂ ಮೆರವಣಿಗೆ ಸುಗಮವಾಗಿ ಸಾಗುವ ನಿಟ್ಟಿನಲ್ಲಿ ರಸ್ತೆಯ ಅಕ್ಕಪಕ್ಕ ಸಾರ್ವಜನಿಕರು ವಾಹನ ನಿಲುಗಡೆ ಮಾಡದಂತೆ ಮುಂಜಾಗೃತ ಕ್ರಮವಾಗಿ ಇಲಾಖೆ ಗುರ್ತಿಸಿದ ಸ್ಥಳಗಳಲ್ಲೆ ವಾಹನ ನಿಲುಗಡೆ ಮಾಡಬೇಕೆಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಆಗಸ್ಟ್ 27 ರಿಂದ ಸೇಪ್ಟೆಂಬರ್ 7 ರವರೆಗೆ ಸಾರ್ವಜನಿಕರ ವಾಹನಗಳನ್ನು ನಗರದ ಸರದಾರ …
Read More »ಬಾಗಲಕೋಟೆ ಪುಂಡ ಪೋಕಿರಿ ಬೈಕ್ ಸವಾರರಿಗೆ ಪೋಲಿಸರಿಂದ ಶಾಕ್: 16 ಬೈಕ್ ಮಾಲೀಕರಿಗೆ ದಂಡ ಸಹಿತ ಸೈಲೆನ್ಸರ್ ನಾಶ….
ಬಾಗಲಕೋಟೆ ಪುಂಡ ಪೋಕಿರಿ ಬೈಕ್ ಸವಾರರಿಗೆ ಪೋಲಿಸರಿಂದ ಶಾಕ್: 16 ಬೈಕ್ ಮಾಲೀಕರಿಗೆ ದಂಡ ಸಹಿತ ಸೈಲೆನ್ಸರ್ ನಾಶ…. ಕರ್ಕಶ ಶಬ್ದ ಉಂಟು ಮಾಡುವ ಡಿಫೆಕ್ಟಿವ್ ಸೆಲೆನ್ಸರ್ ಅಳವಡಿಸಿ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಶಬ್ದ ಮಾಲಿನ್ಯ ಮಾಡುತ್ತಿದ್ದ ಪುಂಡ ಪೋಕಿರಿ ಬೈಕ್ ಸವಾರರಿಗೆ ಪೋಲಿಸರು ಶಾಕ್ ನೀಡಿದ್ದು, 16 ಬೈಕ್ ಮಾಲೀಕರಿಗೆ ದಂಡ ಹಾಕುವುದರ ಜೊತೆಗೆ ಸೈಲೆನ್ಸರ್ ನಾಶ ಮಾಡಿರುವ ಘಟನೆ ನಡೆದಿದೆ. ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ಬಾಗಲಕೋಟೆ ಡಿವೈಎಸ್ಪಿ ಗಜಾನನ …
Read More »ಕೇಸರಿ ಟವೆಲ್ ಹಾಕಿಕೊಂಡಿದ್ದಕ್ಕೆ ಯುವಕನ ಮೇಲೆ ಹಲ್ಲೆ; ಮೂವರ ಬಂಧನ
ಬೆಂಗಳೂರು, ಆಗಸ್ಟ್ 26: ಕೇಸರಿ ಟವೆಲ್ (Saffron towel) ಹಾಕಿಕೊಂಡಿದ್ದಕ್ಕೆ ಸ್ಲಿಂದರ್ ಕುಮಾರ್ ಎಂಬುವರ ಮೇಲೆ ಮೂವರು ಯುವಕರು ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಕಲಾಸಿಪಾಳ್ಯದಲ್ಲಿನ (Kalasipalya) ರಾಯಲ್ ಟ್ರಾವೆಲ್ಸ್ ಕಂಪನಿಯಲ್ಲಿ ಘಟನೆ ನಡೆದಿದೆ. ಹಲ್ಲೆ ಮಾಡಿದ ಆರೋಪಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ತಬ್ರೇಜ್, ಇಮ್ರಾನ್ ಖಾನ್, ಅಜೀಝ್ ಖಾನ್ ಬಂಧಿತರು. ಆರೋಪಿಗಳು ಆಗಸ್ಟ್ 24ರ ರಾತ್ರಿ 9:30ರ ಸುಮಾರಿಗೆ ಸ್ಲಿಂದರ್ ಕುಮಾರ್ ಅವರ ಮೇಲೆ ಹಲ್ಲೆ …
Read More »ಹುಬ್ಬಳ್ಳಿ ಧಾರವಾಡ ಪಾಲಿಕೆಯಿಂದ ಪರಿಸರ ಸ್ನೇಹಿ ಗಣೇಶ ಅಭಿಯಾನ: ವಿಜೇತರಿಗೆ ಸಿಗಲಿದೆ ಬಹುಮಾನ
ಹುಬ್ಬಳ್ಳಿ, ಆಗಸ್ಟ್ 26: ರಾಜ್ಯ ಸರ್ಕಾರ ಪಿಓಪಿ ಗಣೇಶ (POP Ganesha) ಮೂರ್ತಿಗಳನ್ನು ನಿಷೇಧಿಸಿದ್ದು, ಪರಿಸರ ಸ್ನೇಹಿ ಗಣೇಶ ಮೂರ್ತಿ (Eco Friendly Ganesha) ಪ್ರತಿಷ್ಟಾಪನೆ ಮಾಡಿ, ಪರಿಸರ ಉಳಿಸಿ ಅಂತ ಮನವಿ ಮಾಡಿದೆ. ಸರ್ಕಾರದ ಈ ಆಶಯವನ್ನು ಸಾಕಾರಗೊಳಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ಇದೀಗ ವಿನೂತನ ಕಾರ್ಯ ಆರಂಭಿಸಿದೆ. ಅದಕ್ಕಾಗಿ ಇಕೋ ಭಕ್ತಿ ಸಂಭ್ರಮ ಅಭಿಯಾನ ಆರಂಭಿಸಿದ್ದು, ವಿಜೇತರಿಗೆ ಬಹುಮಾನ ನೀಡಲು ಮುಂದಾಗಿದೆ. ಪರಿಸರ ಸ್ನೇಹಿ ಗಣೇಶೋತ್ಸವ ಕುರಿತು …
Read More »