Breaking News

Monthly Archives: ಜುಲೈ 2025

ಖಾನಾಪೂರ ಪೊಲೀಸರು 4 ಕಳ್ಳತನ ಪ್ರಕರಣಗಳ ತನಿಖೆಯಲ್ಲಿ 14.90 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ವಶಕ್ಕೆ ಪಡೆದುಕೊಂಡು ಆರೋಪಿಗಳ ಬಂಧನ ಮಾಡಿದ್ದಾರೆ

ಖಾನಾಪೂರ ಪೊಲೀಸರು 4 ಕಳ್ಳತನ ಪ್ರಕರಣಗಳ ತನಿಖೆಯಲ್ಲಿ 14.90 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ವಶಕ್ಕೆ ಪಡೆದುಕೊಂಡು ಆರೋಪಿಗಳ ಬಂಧನ ಮಾಡಿದ್ದಾರೆ ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ವಿವಿಧ ಕಳ್ಳತನ ಪ್ರಕರಣಗಳನ್ನು ಖಾನಾಪೂರ ಪೊಲೀಸರು ಕಳ್ಳರನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾನಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ವಿಭಿನ್ನ ಸ್ಥಳಗಳಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಖಾನಾಪೂರ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಿಂದ ರೂ. 14 ಲಕ್ಷ ತೊಂಬತ್ತು ಸಾವಿರ …

Read More »

ಅಪಘಾತ ಪ್ರವಣ ಕ್ಷೇತ್ರವಾಗುತ್ತಿದೆ ಬಡೇಕೊಳ್ಳಮಠ ಹತ್ತಿರದ ಹೆದ್ದಾರಿ…

ಅಪಘಾತ ಪ್ರವಣ ಕ್ಷೇತ್ರವಾಗುತ್ತಿದೆ ಬಡೇಕೊಳ್ಳಮಠ ಹತ್ತಿರದ ಹೆದ್ದಾರಿ… ಹೆದ್ದಾರಿ ಪ್ರಾಧಿಕಾರಕ್ಕೆ ಸಲಹೆಯ ಶಿಫಾರಸ್ಸು ಸಲ್ಲಿಸಿದ ಗೋಗಟೆ ಕಾಲೇಜ್… ಬೆಳಗಾವಿ ಕೆ.ಎಲ್.ಎಸ್ ಗೋಗಟೆ ಸಿವ್ಹಿಲ್ ಇಂಜಿನೀಯರಿಂಗ್ ವಿಭಾಗವು ಬೆಳಗಾವಿಯ ಬಡೆಕೊಳ್ಳಮಠ ಹತ್ತಿರದ ಹೆದ್ದಾರಿ ಇತ್ತೀಚೆಗೆ ಅಪಘಾತ ಪ್ರವಣ ಕ್ಷೇತ್ರವಾಗಿ ಪರಿಣಮಿಸಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೆಲ ಸಲಹೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದೆ. ಇದರ ವಿವರ ಹೀಗಿದೆ, ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿಯ ಬಡೇಕೊಳ್ಳಮಠ ಕ್ರಾಸ್ ಬಳಿ ಇರುವ …

Read More »

ಶಹಾಪುರ ವಿಭಾಗದಲ್ಲಿ ಮನೆ-ಮನೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ…

ಶಹಾಪುರ ವಿಭಾಗದಲ್ಲಿ ಮನೆ-ಮನೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ… ಮಾದಕ ವಸ್ತು ಮುಕ್ತ ನಗರವನ್ನಾಗಿಸಲು ಸಹಕರಿಸಿ; ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಬೆಳಗಾವಿಯ ಶಹಾಪುರ ವಿಭಾಗ ವ್ಯಾಪ್ತಿಯಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪೊಲೀಸರು ಜನಸ್ನೇಹಿಯಾಗಿ ಸದಾ ಜನಸೇವೆಯನ್ನು ಮಾಡಲಿದ್ದು, ಬೆಳಗಾವಿಯನ್ನು ಮಾದಕ ವಸ್ತು ಮುಕ್ತ ನಗರವನ್ನಾಗಿಲು ಸಹಕರಿಸಬೇಕೆಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಕರೆ ನೀಡಿದರು. ಬೆಳಗಾವಿ ಶಹಾಪುರ ವಿಭಾಗದಲ್ಲಿ ಶನಿವಾರ ಸಂಜೆ …

Read More »

ಕಲಬುರಗಿ: ಹಗಲಿನಲ್ಲೇ ಮನೆಗಳಿಗೆ ಕನ್ನ ಹಾಕುತ್ತಿದ್ದ ಅಂತಾರಾಜ್ಯ ಕಳ್ಳ ಸೆರೆ: ₹11.07 ಲಕ್ಷ ಮೌಲ್ಯದ ವಸ್ತು ಜಪ್ತಿ

ಕಲಬುರಗಿ: ನಗರದ ವಿಶ್ವವಿದ್ಯಾಲಯ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಏಳು ಮನೆಗಳಲ್ಲಿ ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳನನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಂಧಿತನನ್ನು ಹೈದರಾಬಾದ್​ ನಿವಾಸಿ ಸೈಯದ್​ ಹಮೀದ್​ (47) ಎಂದು ಗುರುತಿಸಲಾಗಿದೆ. ಈತನಿಂದ 123 ಗ್ರಾಂ ಚಿನ್ನದ ಆಭರಣ ಸೇರಿ ಅಂದಾಜು 11.07 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. 2025ರ ಜೂನ್​ …

Read More »

ಪುಸ್ತಕದಲ್ಲಿ ಮರೆಮಾಚಿ 40 ಕೋಟಿ ಮೌಲ್ಯದ ಕೊಕೇನ್ ಕಳ್ಳಸಾಗಣೆ; ಆರೋಪಿ ಬಂಧನ

ಬೆಂಗಳೂರು: ನಿಯತಕಾಲಿಕ ಪುಸ್ತಕದ ಮುಖಪುಟದಲ್ಲಿ ಮರೆಮಾಚಿ ಮಾದಕ ವಸ್ತು ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​​ಐ) ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ 40 ಕೋಟಿ ರೂ. ಮೌಲ್ಯದ 4 ಕೆ.ಜಿ ಕೊಕೇನ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 18ರ ಮುಂಜಾನೆ ದೋಹಾದಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಮೇಲೆ ಅನುಮಾನದ ಮೇಲೆ ಡಿಆರ್​​ಐ ಬೆಂಗಳೂರು ಘಟಕದ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಆತನ ಬಳಿ ಇದ್ದ …

Read More »

ರಾಯಚೂರಲ್ಲಿ ಮಳೆ ಅಬ್ಬರ: ತುಂಬಿ ಹರಿದ ಹಳ್ಳಗಳು

ರಾಯಚೂರು: ಜಿಲ್ಲೆಯ ವಿವಿಧ ಕಡೆ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಜನರು ಪರದಾಡುವಂತಾಗಿದೆ. ಜಿಲ್ಲೆಯ ಮಾನವಿ ತಾಲೂಕಿನ ಅಡವಿಖಾನಾಪುರ ಗ್ರಾಮದಲ್ಲಿ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆೆ. ಜನರು ರಭಸವಾಗಿ ಹರಿಯುತ್ತಿರುವ ನೀರಿನ ನಡುವೆಯೇ ತಮ್ಮ ಜೀವ ಕೈಯಲ್ಲಿ ಹಿಡಿದು, ಹಳ್ಳಗಳನ್ನು ದಾಟುತ್ತಿರುವ ವಿಡಿಯೋಗಳು ವೈರಲ್​ ಆಗಿವೆ. ಭಾರಿ ಮಳೆಗೆ ಹಳ್ಳಗಳು ತುಂಬಿ ಹರಿದಿದ್ದು, ಸಾರಿಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಮಳೆಯಿಂದ ಶಾಲಾ ಮಕ್ಕಳು, ಆಟೋ ಹಾಗೂ ವಾಹನ ಸವಾರರ ಪರದಾಡಿದ್ದಾರೆ. …

Read More »

ದೇಶದ ಪ್ರತಿಷ್ಠಿತ ಖರಗ್ಪುರ ಕಾಲೇಜಿಗೆ ಗೋಮಟೇಶ್ ಶಾಲೆಯ ವಿದ್ಯಾರ್ಥಿ ಆಯ್ಕೆ… ಗೋಮಟೇಶ್ ವಿದ್ಯಾಪೀಠದ ವತಿಯಿಂದ ಸತ್ಕಾರ…

ದೇಶದ ಪ್ರತಿಷ್ಠಿತ ಖರಗ್ಪುರ ಕಾಲೇಜಿಗೆ ಗೋಮಟೇಶ್ ಶಾಲೆಯ ವಿದ್ಯಾರ್ಥಿ ಆಯ್ಕೆ… ಗೋಮಟೇಶ್ ವಿದ್ಯಾಪೀಠದ ವತಿಯಿಂದ ಸತ್ಕಾರ… ಬೆಳಗಾವಿಯ ಗೋಮಟೇಶ ವಿದ್ಯಾಪೀಠದ ಗೋಮಟೇಶ ಪ್ರೌಢಶಾಲೆಯ ವಿದ್ಯಾರ್ಥಿ ಮಂಜುನಾಥ ರೇವಣಕರಗೆ ದೇಶದ ಪ್ರತಿಷ್ಠಿತ ಕಾಲೇಜ್ ಖರಗ್ಪುರದಲ್ಲಿ ಪ್ರವೇಶ ದೊರೆತಿದ್ದು, ಸಂಸ್ಥೆಯೂ ಸತ್ಕರಿಸಿ ಅಭಿನಂದಿಸಿದೆ. ಧೀರಜ್ ಮಂಜುನಾಥ ರೇವಣಕರ ಶಾಲಾ ದಿನಗಳಲ್ಲಿ INSPIRE AWARD ಪಡೆದು ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದನು, ರೋಟರಿ ಕ್ಲಬ್ ವತಿಯಿಂದ ಕೊಡಲ್ಪಡುವ 2023ರ BEST STUDENT ಮತ್ತು …

Read More »

ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ವಿಭು ಬಖ್ರು

ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ವಿಭು ಬಖ್ರು ದೆಹಲಿ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿದ್ದ ವಿಭು ಬಖ್ರು ಅವರು ಇಂದು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾತ್ ವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರವು ಇವರನ್ನು …

Read More »

ಒಂದೂವರೆ ತಿಂಗಳಲ್ಲೇ ಹಾಳಾದ ರಸ್ತೆ! ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ

ಒಂದೂವರೆ ತಿಂಗಳಲ್ಲೇ ಹಾಳಾದ ರಸ್ತೆ! ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಒಂದೂವರೆ ತಿಂಗಳ ಹಿಂದೆ ಮಾತ್ರ ಡಾಂಬರೀಕರಣಗೊಂಡ ಖಾನಾಪೂರ – ಹಳಿಯಾಳ ರಾಜ್ಯ ಹೆದ್ದಾರಿ ಮಧ್ಯದ ಬೇಕವಾಡ – ಬೀಡಿ ಮಾರ್ಗದ ರಸ್ತೆ ಹಾಳಾಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ಮೇಲ್ಭಾಗದಲ್ಲಿ ತೆಗ್ಗುಗಳು ಬಿದ್ದಿದ್ದು, ಹಲವೆಡೆ ಡಾಂಬರ್ ಕಿತ್ತು ಹೋಗಿದೆ. ಇಂತಹ ಕಳಪೆಮಟ್ಟದ ಕಾಮಗಾರಿಯು ಸಾರ್ವಜನಿಕ ಹಣದ ದುರುಪಯೋಗದ ಅನುಮಾನ ಮೂಡಿಸಿದೆ. “ಅಂತಹ ಕೆಲಸ ಮಾಡುವದಕ್ಕಿಂತ ಮಾಡದೇ ಇದ್ದೇ ಒಳಿತು” …

Read More »

ಬೆಳಗಾವಿಗೆ ಲಗ್ಗೆ ಇಟ್ಟ ವೋಲ್ಟಾಜ್ ಶೋರೂಂ… ಟಾಟಾ ಕಂಪನಿಯ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ…

ಬೆಳಗಾವಿಗೆ ಲಗ್ಗೆ ಇಟ್ಟ ವೋಲ್ಟಾಜ್ ಶೋರೂಂ… ಟಾಟಾ ಕಂಪನಿಯ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ… ಎಕ್ಸಕ್ಲೂಸಿವ್ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಬೆಳಗಾವಿಗರಿಗೆ ಇಲ್ಲಿದೆ ಒಂದು ಸಿಹಿ ಸುದ್ಧಿ. ಒಂದೇ ಸೂರಿನಡಿ ನೀಡಲು ಪ್ರಪ್ರಥಮವಾಗಿ ಟಾಟಾ ಕಂಪನಿಯ ಉತ್ಪನ್ನಗಳನ್ನು ಬೆಳಗಾವಿಗರಿಗೆ ನೀಡಲು ವೋಲ್ಟಾಜ್ ಶೋರೂಂ ಈಗ ಕುಂದಾನಗರಿಗೆ ಲಗ್ಗೆ ಇಟ್ಟಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಹೌದು, ಹಲವಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕಂಪನಿಯೂ ಈಗ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿಯೂ …

Read More »