Breaking News

Daily Archives: ಮೇ 9, 2025

ಸಿಎಂ ಸಿದ್ದರಾಮಯ್ಯ ಒಬ್ಬ ಕಲಾವಿದ. :ಗೋವಿಂದ ಕಾರಜೋಳ

ಸಿಎಂ ಸಿದ್ದರಾಮಯ್ಯ ನಿನ್ನೆ ಕುಂಕುಮ ಹಚ್ಚಿಕೊಂಡು ಪ್ರೆಸ್ ಮೀಟ್ ಮಾಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಒಬ್ಬ ಕಲಾವಿದ. ಹಿಂದೆ ಕಾಶ್ಮೀರ ಮತ್ತು ಪಾಕಿಸ್ತಾನ ಸಮಸ್ಯೆ ಬಂದಾಗ ಆಧಾರ ಕೊಡಿ ಅಂತಿದ್ರು. ಯಾಕೋ ನಿನ್ನೆ ಆಧಾರ ಕೇಳಿಲ್ಲ. ಅವರಲ್ಲಿ ದೇಶಾಭಿಮಾನವಿಲ್ಲ ಕೇವಲ ಓಟ್ ಬ್ಯಾಂಕ್ ಚಿಂತೆ ಮಾತ್ರ ಇದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕಾಶ್ಮೀರನಲ್ಲಿ ಉಗ್ರರ ದಾಳಿಯಾದ 15 ದಿನದೊಳಗಾಗಿ ಪ್ರತೀಕಾರ …

Read More »