ರಾಜ್ಯದ ಆರ್ಥಿಕ ಸ್ಥಿತಿ ಸಶಕ್ತವಾಗಿದೆ: ಗೃಹ ಸಚಿವ ಪರಮೇಶ್ವರ* -ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ -ಜಿಎಸ್ಟಿ ಪಾಲು ಹಂಚಿಕೆಯಲ್ಲಿ ಕೇಂದ್ರದಿಂದ ಅನ್ಯಾಯ – ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಆಗುವುದಿಲ್ಲ ಮಂಡ್ಯ : ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಜಿಎಸ್ಟಿ ಕಟ್ಟುವುದರಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಜ್ಯದ ಆರ್ಥಿಕ ಸ್ಥಿತಿ ಸಶಕ್ತವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಮಂಡ್ಯ ಜಿಲ್ಲಾ ಪೊಲೀಸ್ ಘಟಕದ ಪ್ರಗತಿ ಪರಿಶೀಲನೆಗೆ …
Read More »Daily Archives: ಏಪ್ರಿಲ್ 9, 2025
ಏಪ್ರಿಲ್ 11ರಂದು ಬೆಳಗಾವಿ ರಾಣಿ ಚೆನ್ನಮ್ಮ ವಿವಿ 13ನೇ ಘಟಿಕೋತ್ಸವ-ಕುಲಪತಿ ಡಾ.ಸಿ ಎಂ. ತ್ಯಾಗರಾಜ್
ಏಪ್ರಿಲ್ 11ರಂದು ಬೆಳಗಾವಿ ರಾಣಿ ಚೆನ್ನಮ್ಮ ವಿವಿ 13ನೇ ಘಟಿಕೋತ್ಸವ-ಕುಲಪತಿ ಡಾ.ಸಿ ಎಂ. ತ್ಯಾಗರಾಜ್ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಏಪ್ರಿಲ್ 11ರಂದು ವಿಟಿಯು ಎಪಿಜೆ ಅಬ್ದುಲ್ ಕಲಾಂ ಸಭಾ ಭವನದಲ್ಲಿ ಜರುಗಲಿದೆ ಎಂದು ಕುಲಪತಿ ಡಾ ಸಿ.ಎಂ ತ್ಯಾಗರಾಜ್ ತಿಳಿಸಿದರು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ದಲ್ಲಿ ಗೌರವಾನ್ವಿತ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಮಾನ್ಯ ಥಾವರಚೆಂದ ಗೆಹಲೋತ್ …
Read More »ಕ್ಷುಲ್ಲಕ ಕಾರಣಕ್ಕೆ ಹತ್ತಕ್ಕೂ ಅಧಿಕ ಗುಂಪಿನಿಂದ ಯುವಕನ ಮೇಲೆ ಮಾರಣಾಂತಿಕ ಹ*ಲ್ಲೆ!*
ಕ್ಷುಲ್ಲಕ ಕಾರಣಕ್ಕೆ ಹತ್ತಕ್ಕೂ ಅಧಿಕ ಗುಂಪಿನಿಂದ ಯುವಕನ ಮೇಲೆ ಮಾರಣಾಂತಿಕ ಹ*ಲ್ಲೆ!* ಸ್ಪೇರಸ್ಪಾರ್ಟ್ ಶಾಪ್ ನಲ್ಲಿ ಮಾಡುತ್ತಿದ್ದ ಯುವಕನನ್ನು ಎತ್ತಾಕೊಂಡು ಹೋಗಿ ಮಾರಣಾಂತಿಕ ಹಲ್ಲೆ *ಬೈಕ್ ನಲ್ಲಿ ಕರೆದುಕೊಂಡು ಹೋಗಿ ಕಲ್ಲು, ಕಟ್ಟಿ*ಗಳಿಂದ ಮನಬಂದಂತೆ ಥಳಿತ ಆರೋಪ!* ಗಾಯ**ಗೊಂಡ ಯುವಕನಿಗೆ ಬೆಳಗಾವಿ ಬೀಮ್ಸ್ ನಲ್ಲಿ ಚಿಕಿತ್ಸೆ *ಬೈಕ್ ನಲ್ಲಿ ಒತ್ತಾಯಪೂರ್ವಕವಾಗಿ ಯುವಕನನ್ನು ಹತ್ತಿಸಿಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ* ಬೆಳಗಾವಿ ಶಿವಾಜಿ ರೋಡನ ಕೊನ್ವಾಳ ಗಲ್ಲಿಯ ಅಂಗಡಿಯಲ್ಲಿ ಕೆಲಸ …
Read More »ದಾಂಡೇಲಿ ಮನೆಯಲ್ಲಿತ್ತು 14 ಕೋಟಿ ರೂ. ನಕಲಿ ನೋಟು
ಕಾರವಾರ, ಏಪ್ರಿಲ್ 9: ಬಾಗಿಲು ತೆರೆದಿದ್ದ ಮನೆ, ಒಳಗೆ ಹಣ್ಣು – ತರಕಾರಿ ರೀತಿಯಲ್ಲಿ ಬಿದ್ದಿರುವ ಕಂತೆ ಕಂತೆ (Fake Currency Notes) ನೋಟುಗಳು. ವಿಷಯ ತಿಳಿದು ಮನೆಯಿಂದ ಹೊರ ಬಾರದ ಜನರು. ಇಂಥದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli) ನಗರದ ಗಾಂಧಿನಗರ ಬಡಾವಣೆ. ಗಾಂಧಿನಗರದ ನೂರಜಾನ್ ಜುಂಜುವಾಡ್ಕರ ಎಂಬವವರ ಮನೆಯೊಂದರಲ್ಲಿ ಗೋವಾ (Goa) ಮೂಲದ ಅರ್ಷದ್ ಖಾನ್ ಎಂಬಾತ ಬಾಡಿಗೆದಾರನಾಗಿ ವಾಸ್ತವ್ಯವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ …
Read More »“ಕುಮಾರ ಗಂಧರ್ವ”ರ ಮರೆತ ಸರ್ಕಾರ: ಸುಳೇಭಾವಿಯಲ್ಲಿ ಸಂಗೀತ ಮಾಂತ್ರಿಕನ ಹೆಜ್ಜೆಗುರುತು
ಬೆಳಗಾವಿ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ಒಂದು ಹೊಸ ಆಯಾಮ ತಂದುಕೊಟ್ಟ ಕುಮಾರ ಗಂಧರ್ವರು ಬೆಳಗಾವಿ ಜಿಲ್ಲೆ ಸುಳೇಭಾವಿ ಗ್ರಾಮದವರು. ಕುಮಾರ್ ಗಂಧರ್ವರ ಮೂಲ ಹೆಸರು ಶಿವಪುತ್ರಯ್ಯ ಸಿದ್ದರಾಮಯ್ಯ ಕೊಂಕಾಳಿಮಠ. ಸಾಧನೆಯ ಶಿಖರವನ್ನೇರಿ ‘ಕುಮಾರ ಗಂಧರ್ವ’ ಎಂಬ ಬಿರುದಾಂಕಿತರಾಗಿದ್ದ ಅವರ ಅದ್ಭುತವಾದ ಸಂಗೀತ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಹೊಸ ದಿಕ್ಕನ್ನೇ ನೀಡಿದ್ದು ಇತಿಹಾಸ. ಅವರ ಕೊಡುಗೆಗಳು ಸಂಗೀತ ಪ್ರಿಯರಿಗೆ ಇಂದಿಗೂ ಪ್ರೇರಣಾದಾಯಕ ಎಂಬುದು ವಿಶೇಷ. ಆದರೆ, ಕರ್ನಾಟಕ …
Read More »