ಬೆಳಗಾವಿ : ಮಾನವ ಬಂಧುತ್ವ ವೇದಿಕೆ,ಬೆಳಗಾವಿ ಕಚೇರಿಯಲ್ಲಿ ” ಈದಿನ.ಕಾಮ್ ” ಜನ ಮಾಧ್ಯಮದ ” ವಿಶೇಷ ಸಂಚಿಕೆಯನ್ನು ಉತ್ತರ ಮತಕ್ಷೇತ್ರದ ಮಾನ್ಯ ಶ್ರೀ ರಾಜು ಸೇಠ, ಶಾಸಕರು ಬಿಡುಗಡೆ ಮಾಡಿದರು ಮತ್ತು ಶ್ರೀ ಯುತ ಸಿದಗೌಡ ಮೋದಗಿ,ರಾಜ್ಯ ರೈತ ಮುಖಂಡರು ಈದಿನ ಆಪ್” ಬಿಡುಗಡೆಗೊಳಿಸಿದರು. ಹಿರಿಯ ದಿ ಹಿಂದು ಪತ್ರಿಕೆಯ ವರದಿಗಾರರಾದ ಶ್ರೀ ರಿಷಿಕೇಶ ದೇಸಾಯಿ,ನಾಟಕಕಾರರು,ಬರಹಗಾರರಾ ಡಾ!! ಡಿ ಎಸ್ ಚೌಗಲೆ,ಶ್ರೀ ಕಲ್ಲಪ್ಪಾಣ್ಣಾ ಕಾಂಬಳೆ, ಡಿಎಸ್ಎಸ್,ಶ್ರೀ ಬಸವರಾಜ ರೊಟ್ಟಿ,ಶ್ರೀಪ್ರದೀಪ …
Read More »Daily Archives: ಡಿಸೆಂಬರ್ 31, 2024
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವ ಎಕ್ಸ್ಪ್ರೆಸ್; ಮೈಸೂರು TO ಬಾಗಲಕೋಟೆ ಸಂಚಾರ.
ಬಸವ ಎಕ್ಸ್ಪ್ರೆಸ್, ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಪಶ್ಚಿಮ ರೈಲ್ವೇ ಜೋನ್ ಗೆ ಸೇರಿದ ಒಂದು ಎಕ್ಸ್ಪ್ರೆಸ್ ರೈಲು. ಈ ರೈಲು #Mysore Junction (MYS) ಮತ್ತು #Bagalkot (BGK) ನಡುವಿನ ದಿನನಿತ್ಯದ ಸೇವೆಯಾಗಿದೆ. ರೈಲಿನ ಸಂಖ್ಯೆ 17307/17308. ನಿರ್ಧಿಷ್ಟ ವಿವರಗಳು ರೈಲು ಸಂಖ್ಯೆಗಳು: 17307 (ಮೈಸೂರಿನ – ಬಾಗಲಕೋಟೆ) / 17308 (ಬಾಗಲಕೋಟೆ – ಮೈಸೂರಿನ) ಸೇವೆಯ ಪ್ರಕಾರ: ಎಕ್ಸ್ಪ್ರೆಸ್ ಪ್ರಥಮ ಸೇವೆ: 14 ನವೆಂಬರ್ 2002 ಪ್ರಸ್ತುತ ಕಾರ್ಯ …
Read More »