Breaking News

ರೇಣುಕಾಚಾರ್ಯ ಸೇವೆಗೆ ಭಾವುಕರಾದ ಜನ: ಕಾಲಿಗೆ ಹೂ ಸುರಿದು ನಮಸ್ಕರಿಸಿದ್ರು

Spread the love

ದಾವಣಗೆರೆ: ಕೊರೊನಾ ಸಮಯದಲ್ಲಿ ಜಿಲ್ಲೆಯಲ್ಲಿ ಶಾಸಕ ರೇಣುಕಾಚಾರ್ಯ ಮಾಡಿರೋ ಕೆಲಸಗಳು, ಸಹಾಯಗಳ ಲೆಕ್ಕ ಅಷ್ಟಿಷ್ಟಲ್ಲ. ತಾವೇ ಸ್ವತಃ ಹೋಗಿ ಕೊರೊನಾ ಸೋಂಕಿತರಿಗೆ ಸೇವೆ ಮಾಡಿದ್ರು. ಇದರ ಫಲಶೃತಿಯಾಗಿ ಕೋವಿಡ್ ಗುಣಮುಖರಾದವ್ರು ಶಾಸಕ ರೇಣುಕಾಚಾರ್ಯರ ಕಾಲಿಗೆ ಹೂ ಸುರಿದು ಧನ್ಯವಾದ ಹೇಳಿದ್ದಾರೆ.

ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಕೋವಿಡ್​ ಗುಣಮುಖರು ಈ ರೀತಿ ಮಾಡಿದ್ದಾರೆ. ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ 27 ಜನ ಕೊರೊನಾದಿಂದ ಗುಣಮುಖರಾಗಿದ್ರು, ಈ ವೇಳೆ ಎಲ್ಲರ ಮೇಲೂ ಹೂ ಎರಚುವ ಮೂಲಕ ಶಾಸಕ ರೇಣುಕಾಚಾರ್ಯ ಬೀಳ್ಕೊಡುತ್ತಿದ್ದರು. ಈ ವೇಳೆ ಕೋವಿಡ್ ಗುಣಮುಖರು ಶಾಸಕರ ಪಾದಕ್ಕೆ ಹೂ ಸುರಿದು ನಮಸ್ಕಾರ ಮಾಡಿದ್ದಾರೆ. ಅಲ್ಲದೇ ಕೋವಿಡ್ ಕೇರ್ ಬಿಟ್ಟು ಹೋಗುವಾಗ ಗುಣಮುಖರು ಭಾವುಕರಾಗಿದ್ದರು.


Spread the love

About Laxminews 24x7

Check Also

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

Spread the love ಬೆಂಗಳೂರು: ಆ್ಯಪ್​ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ