ಬೆಳಗಾವಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನ ಸಭೆಯನ್ನು ಜಿಲ್ಲಾಧ್ಯಕ್ಷ ವಿನಯ್ ನವಲಗಟ್ಟಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲ ನಡೆಸಲಾಯಿತು.
ಸಭೆಯಲ್ಲಿ ಪಂಚಿ ಗ್ಯಾರಂಟಿಗಳ ಅನುಷ್ಠಾನದ ಕುರಿತಾಗಿ ಪ್ರಗತಿ ಪರಿಶೀಲನೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳಲ್ಲಿ ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಯಿತು, ಅನ್ನಭಾಗ್ಯ, ಗೃಹಜೋತಿ, ಗೃಹಲಕ್ಷ್ಮಿ, ಯುವ ನದಿ ,ಶಕ್ತಿ ಯೋಜನೆ, ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಯಿತು ಅನ್ನಭಾಗ್ಯ ಯೋಜನೆ ಆಹಾರ ಇಲಾಖೆ ಅಕ್ಕಿ ವಿತರಣೆ ವಾಗುತ್ತಿದ್ದು ಫಲಾನವಿಗಳು ಇದನ್ನು ಬೇರೆ ಕಡೆ ಮಾರುತ್ತಿರುವ ಮಾಹಿತಿಯೂ ಕೂಡ ಸಭೆಯಲ್ಲಿ ಚರ್ಚೆ ಆಯಿತು, ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಇದಕ್ಕೆ ಕಾರಣ ಎಂದ ಸದಸ್ಯರುಗಳು ಗ್ಯಾರೆಂಟಿ ಯೋಜನೆಗಳ ಕುರಿತಾಗಿ ತಾಲೂಕ ಮಟ್ಟದಲ್ಲಿ ಚರ್ಚಿಸಲು ಅಧಿಕಾರಿಗಳು ಸಭೆ ನಡೆಸಲು ತಾರತಮ್ಯ ನಡೆಸುತ್ತಿದ್ದಾರೆ ಸದಸ್ಯರುಗಳೇ ಒತ್ತಾಯ ಪೂರಕವಾಗಿ ಸಭೆಗಳನ್ನು ನಡೆಸಲು ಅಧಿಕಾರಿಗಳ ಮೇಲೆ ಒತ್ತಡ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ಶೀಘ್ರವೇ ಪರಿಹಾರ ಹುಡುಕದಿದ್ದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಸರ್ಕಾರದ ಮಹತ್ವದ ಯೋಜನೆಗಳು ಹಿನ್ನಡೆ ಉಂಟಾಗುತ್ತದೆ ಎಂದು ಸದಸ್ಯರುಗಳು ಆತಂಕ ವ್ಯಕ್ತಪಡಿಸಿದರು.

ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ವಿನಯ ನಗಲಗಟ್ಟಿ ಪಂಚಾಯತ್ ಸ್ವರಾಜ್ ಸಂಚಾರದೊಂದಿಗೆ ಮಾತನಾಡಿ ಪಂಚಿ ಗ್ಯಾರಂಟಿ ಪ್ರಗತಿಪರಿಶೀಲನ ಸಭೆ ಪ್ರತಿ ತಿಂಗಳ ಸಭೆ ನಡೆಸಿ ಕೊಂದು ಕೊರತೆಗಳನ್ನು ಪರಿಶೀಲಿಸುತ್ತೇವೆ ಗ್ಯಾರಂಟಿ ಯೋಜನೆಗಳು ಕುರಿತಾಗಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹಾರ ಹುಡುಕಿಕೊಳ್ಳುತ್ತೇವೆ
ಮಾಹಿತಿ ನೀಡಿದ್ದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕ ಅಧ್ಯಕ್ಷರುಗಳು ,ಅಧಿಕಾರಿಗಳು ಉಪಸ್ಥಿತರಿದ್ದರು
Laxmi News 24×7