ಲಿಂಗಾಯತ ಸಮಾಜದ ಮುಖಂಡ ಬಸವರಾಜ ಜೇವರ್ಗಿ ನಿಧನ ಲಿಂಗಾಯತ ಸಮಾಜದ ಮುಖಂಡರು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಯವರ ಆಪ್ತರಾದ ಬಸವರಾಜ ಗ. ಜೇವರ್ಗಿ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಗೋಕಾಕನ ಗುರುವಾರ ಪೇಟೆಯ ನಿವಾಸಿಯಾಗಿರುವ ಬಸವರಾಜ ಗ. ಜೇವರ್ಗಿ ಅವರಿಗೆ ಭಾನುವಾರ ರಾತ್ರಿ ಎದೆನೋವಿನ ಲಕ್ಷಣ ಕಂಡಾಗ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸೋಮವಾರ ಮಧ್ಯಾಹ್ನ ಲಘು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಾಯಿ, …
Read More »Daily Archives: ಡಿಸೆಂಬರ್ 29, 2025
ಧಾರವಾಡದಲ್ಲಿ ಬೀದಿಗೆ ಇಳಿದ ಮೆಕ್ಕೆ ಜೋಳ ಬೆಳೆದ ರೈತರು .
ಧಾರವಾಡದಲ್ಲಿ ಬೀದಿಗೆ ಇಳಿದ ಮೆಕ್ಕೆ ಜೋಳ ಬೆಳೆದ ರೈತರು …….ಮುಗಿಯದ ಗೋವಿನ ಜೋಳ ಖರೀದಿ ಕೇಂದ್ರದ ಸಮಸ್ಯೆ, ಮತ್ತೆ ಪ್ರತಿಭಟನೆಗಿಳಿದ ರೈತರು. : ಸರ್ಕಾರಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಡಿ ಗೋವಿನ ಜೋಳ ಖರೀದಿ ಮಾಡಬೇಕು ಎಂದು ರೈತರು ಆಗ್ರಹಿಸುತ್ತಲೇ ಇದ್ದಾರೆ. ಆದರೆ, ಸರ್ಕಾರ ಖರೀದಿ ಕೇಂದ್ರ ತೆರೆಯದೇ ಕೆಎಂಎಫ್ ಹಾಗೂ ಸಕ್ಕರೆ ಕಾರ್ಖಾನೆಗಳ ಮೂಲಕ ಗೋವಿನ ಜೋಳ ಖರೀದಿ ಮಾಡುತ್ತಿದೆ. ಕೆಎಂಎಫ್ ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿ ಕಡಿಮೆ …
Read More »ಧಾರವಾಡ ಹೊರವಲಯದ ರಾ.ಹೆದ್ದಾರಿ ಯರಿಕೊಪ್ಪದ ಮಿಶ್ರಾ ಸ್ವಟ್ಸ್ ಬಳಿ ಭೀಕರ ರಸ್ತೆ ಅಪಘಾತ……ಲಾರಿ ಚಕ್ರದಡಿ ಸಿಲುಕ್ಕಿ ಬೈಕ್ ಸವಾರರಿಬ್ಬರು ದಾರುಣ ಸಾವು
ಧಾರವಾಡ ಹೊರವಲಯದ ರಾ.ಹೆದ್ದಾರಿ ಯರಿಕೊಪ್ಪದ ಮಿಶ್ರಾ ಸ್ವಟ್ಸ್ ಬಳಿ ಭೀಕರ ರಸ್ತೆ ಅಪಘಾತ……ಲಾರಿ ಚಕ್ರದಡಿ ಸಿಲುಕ್ಕಿ ಬೈಕ್ ಸವಾರರಿಬ್ಬರು ದಾರುಣ ಸಾವು : ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಗೂಡ್ಸ್ ವಾಹನದ ಚಕ್ರದಡಿ ಸಿಲುಕಿ ಬೈಕ್ ಸಾವರರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡ ಸಂಜೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಮಿಶ್ರಾಪೇಡಾ ಮುಂಭಾಗದಲ್ಲಿ ನಡೆದಿದೆ. ಧಾರವಾಡದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪದ …
Read More »ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಯತ್ನಾಳ್-ನಿರಾಣಿ;
ಜಮಖಂಡಿಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಯತ್ನಾಳ್-ನಿರಾಣಿ; ಎಲ್ಲಾ ಬಾಲಿಗೂ ಸಿಕ್ಸರ್ ಹೊಡೆಯಬೇಡಿ… ಶಾಸಕರ ಬ್ಯಾಟಿಂಗ್’ಗೆ ಮಾಜಿ ಸಚಿವ ನಿರಾಣಿ ಮಾರ್ಮಿಕ ಸಲಹೆ. ಯತ್ನಾಳ್-ನಿರಾಣಿ ಒಂದೇ ವೇದಿಕೆಯಲ್ಲಿ ಅಚ್ಚರಿಯ ಮುಖಾಮುಖಿ ಶಾಸಕ ಯತ್ನಾಳ್’ರನ್ನು ಕ್ರಿಕೆಟಿಗನಿಗೆ ಹೋಲಿಸಿದ ನಿರಾಣಿ ಯತ್ನಾಳ್ ಒಬ್ಬ ಉತ್ತಮ ಆಲ್’ರೌಂಡರ್ ಎಲ್ಲಾ ಬಾಲಿಗೂ ಸಿಕ್ಸರ್ ಹೊಡೆಯಬೇಡಿ ಎಂದು ಸಲಹೆ ಬಾಗಲಕೋಟೆಯ ಜಮಖಂಡಿಯಲ್ಲಿ ರಾಜಕೀಯ ಬದ್ಧ ವೈರಿಗಳೆಂದೇ ಕರೆಯಲ್ಪಡುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಒಂದೇ ವೇದಿಕೆಯಲ್ಲಿ …
Read More »ಸ್ಕೂಲ್ ಗೇಮ್ಸ್ 2025 ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ: ಬೆಳಗಾವಿ ಸ್ಕೇಟರ್ಗಳಿಂದ ಅತ್ಯುತ್ತಮ ಸಾಧನೆ
ಸ್ಕೂಲ್ ಗೇಮ್ಸ್ 2025 ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ: ಬೆಳಗಾವಿ ಸ್ಕೇಟರ್ಗಳಿಂದ ಅತ್ಯುತ್ತಮ ಸಾಧನೆ ಸ್ಕೂಲ್ ಗೇಮ್ಸ್ 2025 ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ ಬೆಳಗಾವಿ ಸ್ಕೇಟರ್ಗಳಿಂದ ಅತ್ಯುತ್ತಮ ಸಾಧನೆ ಒಟ್ಟು 13 ಪದಕಗಳನ್ನು ಮುಡಿಗೇರಿಸಿಕೊಂಡ ಸ್ಕೇಟರ್ಸ್ 3 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನ ಪದಕ ಬೆಂಗಳೂರಿನಲ್ಲಿ ನಡೆದ ‘ಸ್ಕೂಲ್ ಗೇಮ್ಸ್ 2025’ ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬೆಳಗಾವಿಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ …
Read More »ಕಾನೂನುಬಾಹಿರ ಅಶ್ಲೀಲ, ಅಸಭ್ಯ ಗೀತೆಗಳನ್ನು ರಚಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಡಿ ಜಾನಪದ ಗೀತೆಗಳೆಂದು ಬಿಂಬಿಸಿ
ಬೆಳಗಾವಿ:ಕಾನೂನುಬಾಹಿರ ಅಶ್ಲೀಲ, ಅಸಭ್ಯ ಗೀತೆಗಳನ್ನು ರಚಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಡಿ ಜಾನಪದ ಗೀತೆಗಳೆಂದು ಬಿಂಬಿಸಿ ಯುವಜನತೆಯನ್ನು ದಾರಿ ತಪ್ಪಿಸುತ್ತಿರುವ, ಸಾಮಾಜಿಕ ಸ್ವಾಸ್ಥ್ಯ ಅಶಾಂತಿ ಮಾಡಿ ಉತ್ತರ ಕರ್ನಾಟಕ ಸಂಸ್ಕೃತಿ ಹಾಳು ಮಾಡುತ್ತಿರುವ ಎಲ್ಲ ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಶ್ರೀನಿವಾಸಗೌಡ ಪಾಟೀಲ್ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಪೊಲೀಸ್ ಉತ್ತರ ವಲಯ ವ್ಯಾಪ್ತಿಯಲ್ಲಿ ಬರುವ ಬಾಗಲಕೋಟ, ವಿಜಾಪುರ, ಬೆಳಗಾವಿ ಇತರೆ ಜಿಲ್ಲೆಗಳಲ್ಲಿಯೂ ಸಾಮಾಜಿಕ ಸ್ವಾಸ್ಥ್ಯ, ಅಶಾಂತಿ ಸೃಷ್ಟಿಸುವ …
Read More »
Laxmi News 24×7