Breaking News

Monthly Archives: ಆಗಷ್ಟ್ 2025

10 ದಿನದ ಹಿಂದೆ ಪಿಜಿ ಸೇರಿದ್ದ ಕೇರಳ ಯುವತಿ ಮೇಲೆ ಮಾಲೀಕನಿಂದ ಅತ್ಯಾಚಾರ

ಬೆಂಗಳೂರು: ನಗರದಲ್ಲಿ ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದೆ. ಕಳೆದ 10 ದಿನಗಳ ಹಿಂದಷ್ಟೇ ಇಲ್ಲಿನ ಪೇಯಿಂಗ್​ ಗೆಸ್ಟ್​ (ಪಿಜಿ)ನಲ್ಲಿ ಸೇರಿದ್ದ ಕೇರಳದ 20 ವರ್ಷದ ವಿದ್ಯಾರ್ಥಿನಿ ಮೇಲೆ ಅದರ ಮಾಲೀಕನೇ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ಕೃತ್ಯಕ್ಕೂ ಮೊದಲು ಆತ ಯುವತಿಯ ಮೇಲೆ ಹಲ್ಲೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಯುವತಿ ನೀಡಿರುವ ದೂರಿನ ಪ್ರಕಾರ, ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಆರೋಪಿ, ಪಿಜಿ ಮಾಲೀಕ ಅಶ್ರಫ್​ ಎಂಬಾತನನ್ನು ಇಂದು (ಭಾನುವಾರ) ಬಂಧಿಸಿದ್ದಾರೆ. ಪ್ರಕರಣದ …

Read More »

ಘಟಪ್ರಭಾ ಪಟ್ಟಣದಲ್ಲಿ ಬೀಫ್ ಮಾರಾಟ ಬಂದ

ಘಟಪ್ರಭಾ ಪಟ್ಟಣದಲ್ಲಿ ಬೀಫ್ ಮಾರಾಟ ಬಂದ ಘಟಪ್ರಭಾ: ಘಟಪ್ರಭಾ ಪಟ್ಟಣದಲ್ಲಿ ದನದ ಮಾಂಸ(ಬೀಫ್ ಮಾರಾಟ) ವ್ಯಾಪಾರಸ್ಥರು ಅಂಗಡಿಗಳು ಬಂದ ಮಾಡಿರುವ ದೃಶ್ಯ ಶುಕ್ರವಾರ ಮಧ್ಯಾಹ್ನದಿಂದ ಕಂಡು ಬಂದಿದೆ. ಗ್ರಾಹಕರು ದನದ ಮಾಂಸ ಖರೀದಿಗೆ ಎಂದು ಮಾರುಕಟ್ಟೆ ಹೋದಾಗ ಕಸಾಯಿ ಖಾನೆಯ ಅಂಗಡಿಗಳು ಸಂಪೂರ್ಣ ಬಂದಾಗಿದ್ದು ಕಂಡು ಮಾಂಸ ಪ್ರೀಯರು ನಿರಾಶಕರಾಗಿದ್ದಾರೆ. ಮಾಂಸ ಪ್ರೀಯರು ಅಂಗಡಿಕಾರರನ್ನು ವಿಚಾರಿಸಿದಾಗ ಮಾಂಸ(ಬೀಫ್) ವ್ಯಾಪಾರಸ್ಥರು ನಾವೆಲ್ಲರೂ ಸೇರಿ ಸುಮಾರು 15 ರಿಂದ 30 ದಿನಗಳ ವರೆಗೆ …

Read More »

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಭೇಟಿ.

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಭೇಟಿ. ತಮಿಳುನಾಡು : ರಾಜ್ಯದ ಶ್ರೀಪೆರಂಬದೂರು ದಲ್ಲಿರುವ ಭಾರತದ ನಾಯಕರು ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿದರು. ತಮಿಳುನಾಡಿನಲ್ಲಿರುವ ರಾಜೀವ್ ಗಾಂಧಿ ಅವರ ಸ್ಮಾರಕವು ಅವರ ಹತ್ಯೆ ನಡೆದ ಸ್ಥಳವಾದ ಶ್ರೀಪೆರಂಬದೂರಿನಲ್ಲಿದೆ. ಇದು ಮೇ 21, 1991 ರಂದು ಅಲ್ಲಿ …

Read More »

ವಿದ್ಯುತ್ ಸಹಕಾರಿ ಸಂಘದ ನಿರ್ದೆಶಕರ ಮಿಂಚಿನ ಸಂಚಾರ ಸದಸ್ಯರಿಗೆ ಭರಪೂರ ಯೋಜನೆ.

ವಿದ್ಯುತ್ ಸಹಕಾರಿ ಸಂಘದ ನಿರ್ದೆಶಕರ ಮಿಂಚಿನ ಸಂಚಾರ ಸದಸ್ಯರಿಗೆ ಭರಪೂರ ಯೋಜನೆ. ಹುಕ್ಕೇರಿ ತಾಲೂಕಿನ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಸಮಿಪಿಸುತ್ತಿದ್ದಂತೆ ಹಾಲಿ ಆಡಳಿತ ಮಂಡಳಿ ಸದಸ್ಯರು ಗ್ರಾಮಿಣ ಪ್ರದೇಶಗಳಿಗೆ ತೇರಳಿ ತೋಟ ಪಟ್ಟಿಗಳಲ್ಲಿ ವಾಸಿಸುವ ಜನರಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಭರದಿಂದ ಸಾಗಿದೆ. ತಾಲೂಕಿನಲ್ಲಿ ಇತ್ತಿಚಿಗೆ ಮಾಜಿ ಸಂಸದ ರಮೇಶ ಕತ್ತಿ ಮತ್ತು ಎ ಬಿ ಪಾಟೀಲ ಗುಂಪು ಒಂದಡೆ ಮುಖಂಡರ ಮನೆ ಮನೆಗಳಿಗೆ …

Read More »

ಮಹಿಳೆಯರು, ಯುವಕರು ಲಿಂಗಾಯತ ಧರ್ಮ ಬೆಳಸಬೇಕು

ಮಹಿಳೆಯರು, ಯುವಕರು ಲಿಂಗಾಯತ ಧರ್ಮ ಬೆಳಸಬೇಕು ಪೀರನವಾಡಿಯಲ್ಲಿ ಶ್ರಾವಣ ಮಾಸದ ನಿಮಿತ್ಯ ಪಾದಯಾತ್ರೆಗೆ ಚಾಲನೇ ನೀಡಿದ ಚಂದ್ರಶೇಖರ ಸ್ವಾಮಿಜಿ ಅಭಿಮತ!! ಲಿಂಗಾಯತ ಒಳ ಪಂಗಡಗಳು ಒಗ್ಗಟ್ಟಾಗಿದ್ದರೆ ನಾವು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ನಾವೇಲ್ಲರು ಒಂದು ಎಂದು ಮುಂದೆ ಸಾಗೋನ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮಿಜಿ ಹೇಳಿದರು ರವಿವಾರ ಬೆಳಗಾವಿಯ ಪೀರನವಾಡಿಯ ಗುರು ಬೀರೇಶ್ವರ ದೇವಸ್ಥಾನದಲ್ಲಿ ಅಖಿಲ ಲಿಂಗಾಯತ ನೂರು ಕಾಯಕ ಪಂಗಡಗಳ ಒಕ್ಕೂಟದಿಂದ ಶ್ರಾವಣ ಮಾಸದ ನಿಮಿತ್ಯ …

Read More »

ಖಾನಾಪೂರ ತಾಲೂಕಿನಲ್ಲಿ ಎಲ್ಲಿ ನೋಡಿದರೂ ರಸ್ತೆಯ ಮೇಲೆ ತೆಗ್ಗು ಗುಂಡಿಗಳ ಸಾಮ್ರಾಜ್ಯ

ಖಾನಾಪೂರ ತಾಲೂಕಿನಲ್ಲಿ ಎಲ್ಲಿ ನೋಡಿದರೂ ರಸ್ತೆಯ ಮೇಲೆ ತೆಗ್ಗು ಗುಂಡಿಗಳ ಸಾಮ್ರಾಜ್ಯ ಅದು ಹಳೆಯ ರಸ್ತೆಯಾಗಿರ ಬಹುದು ಇಲ್ಲವಾದರೆ ಒಂದು ತಿಂಗಳ ಹಿಂದಷ್ಟೇ ಮಾಡಿದ ರಸ್ತೆ ಮಾಡಿರಬಹುದು ಒಟ್ಟಿನಲ್ಲಿ ತೆಗ್ಗು, ತೆಗ್ಗು, ತೆಗ್ಗು  -ಖಾನಾಪೂರ ತಾಲೂಕಿನಲ್ಲಿ ಯಾವ ರಸ್ತೆಯಲ್ಲಿ ನೋಡಿದರೂ ಆ ರಸ್ತೆಯು ತೆಗ್ಗು ಮಯ ವಾತಾವರಣದಲ್ಲಿ ಇರುವುದು ಸಾಮಾನ್ಯ ಆ ರಸ್ತೆ ಹಳೆಯದಾಗಿರಬಹುದು ಅಥವಾ ಹೊಸದಾಗಿ ಒಂದು ತಿಂಗಳ ಹಿಂದಷ್ಟೇ ಮಾಡಿರುವ ರಸ್ತೆಯಾಗಿರ ಬಹುದು ಇಲ್ಲಿನ ಜನತೆಯ ಜೀವಕ್ಕೆ …

Read More »

ಸರಕಾರಿ ಶಾಲೆಗಳ ಸಾಧನೆಗೆ ಮೆಚ್ಚುಗೆ ಜಿಪಂ ಸಿಇಒ ಶಶಿಧರ ಕುರೇರ ಅವರಿಂದ ವೈಯಕ್ತಿಕ ನಗದು ಬಹುಮಾನ ನೀಡಿ ಪ್ರೋತ್ಸಾಹ ಸರಕಾರಿ ಶಾಲೆಗಳ ಸಾಧನೆಗೆ ಮೆಚ್ಚುಗೆ

ಸರಕಾರಿ ಶಾಲೆಗಳ ಸಾಧನೆಗೆ ಮೆಚ್ಚುಗೆ ಜಿಪಂ ಸಿಇಒ ಶಶಿಧರ ಕುರೇರ ಅವರಿಂದ ವೈಯಕ್ತಿಕ ನಗದು ಬಹುಮಾನ ನೀಡಿ ಪ್ರೋತ್ಸಾಹ ಸರಕಾರಿ ಶಾಲೆಗಳ ಸಾಧನೆಗೆ ಮೆಚ್ಚುಗೆ ವೈಯಕ್ತಿಕ ನಗದು ಬಹುಮಾನ ನೀಡಿ ಪ್ರೋತ್ಸಾಹ ಜಿಪಂ ಸಿಇಒ ಶಶಿಧರ ಕುರೇರ ಅವರಿಂದ ಕಾರ್ಯ ಶಾಲಾ ಶಿಕ್ಷಕರಿಂದ ಕುರೇರ ಕಾರ್ಯಕ್ಕೆ ಶ್ಲಾಘನೆ ಬೀಳಗಿ ತಾಲೂಕಿನ ಕೊಪ್ಪ ಎಸ್.ಆರ್. ಗ್ರಾಮದ ಸರ್ಕಾರಿ ಆದರ್ಶ ಪ್ರೌಢ ಶಾಲೆ, ಮುಧೋಳ ತಾಲೂಕಿನ ಶಿರೋಳ ಗ್ರಾಮ ಹಾಗೂ ಬಾದಾಮಿ ತಾಲೂಕಿನ …

Read More »

5 ಪ್ರಕರಣಗಳಲ್ಲಿ 9 ಆರೋಪಿಗಳನ್ನು ಬಂಧಿಸಿ 1 ಲಕ್ಷದ ಮೌಲ್ಯದ ವಸ್ತುಗಳು ವಶ

5 ಪ್ರಕರಣಗಳಲ್ಲಿ 9 ಆರೋಪಿಗಳನ್ನು ಬಂಧಿಸಿ 1 ಲಕ್ಷದ ಮೌಲ್ಯದ ವಸ್ತುಗಳು ವಶ ಬೆಳಗಾವಿ ಪೊಲೀಸರ ಕಾರ್ಯಕ್ಕೆ ಕಮಿಷ್ನರ್ ಮೆಚ್ಚುಗೆ… ಒಟ್ಟು 5 ಪ್ರಕರಣಗಳಲ್ಲಿ ಒಟ್ಟು 9 ಆರೋಪಿಗಳನ್ನು ಬಂಧಿಸಿ ಒಟ್ಟು 1 ಲಕ್ಷ 1 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಸಿಕೊಳ್ಳುವಲ್ಲಿ ಬೆಳಗಾವಿಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ, ವಿನುತ್ ಕೊಣ್ಣೂರ ಮತ್ತು ಸೂರಜ್ ಹಿಂಡಲಗೇಕರನನ್ನು ಮಾರಿಹಾಳ ಪಿಐ ಮಂಜುನಾಥ …

Read More »

ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಾಂತಿ ನಿಕೇತನ ಶಾಲೆಯ ಸಾಧನೆ…

ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಾಂತಿ ನಿಕೇತನ ಶಾಲೆಯ ಸಾಧನೆ… ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಾಂತಿ ನಿಕೇತನ ಶಾಲೆಯ ಸಾಧನೆಯನ್ನು ಮಾಡಿದ್ದು, ಚಿನ್ನ ಮತ್ತು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡು ಬೆಳಗಾವಿಯ ಕೀರ್ತಿಯನ್ನು ಹೆಚ್ಚಿಸಿದೆ. ಆಗಸ್ಟ್ 3 ರಂದು ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕರಾಟೆ ಸ್ಪರ್ಧೆ ನಡೆಯಿತು. ಇದರಲ್ಲಿ ಬೆಳಗಾವಿಯ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯಾದ ಒಟ್ಟು 1200 ಕರಾಟೆ ವಿದ್ಯಾರ್ಥಿಗಳು ಭಾಗಿಯಾಗಿದ್ಧರು. 14 ವರ್ಷ ವಯೋಮಾನದ ವಿಭಾಗದಲ್ಲಿ ಗಿರೀಶ್ ಜಂಗನ್ನವರ, ಸುಕೀತ್ …

Read More »

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸೋಣ.

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸೋಣ. ನಿಪ್ಪಾಣಿ ಕ್ಷೇತ್ರದ ಬೆನಾಡಿ (ಮಂಗಾವತಿ ಮರಡಿ) ಗ್ರಾಮದಲ್ಲಿ 30 ಲಕ್ಷ ರೂ.ಮೊತ್ತದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಉದ್ಘಾಟಿಸಿ,ಸರಸ್ವತಿ ಮಾತೆಗೆ ಪೂಜೆ ಸಲ್ಲಿಸಿ,ಸತ್ಕಾರ ಸ್ವೀಕರಿಸಿ, ಮಾತನಾಡಲಾಯಿತು.ಇದಕ್ಕೂ ಮೊದಲು ಮುದ್ದು ವಿಧ್ಯಾರ್ಥಿಗಳು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಶಾಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಸೂಕ್ತ ವ್ಯವಸ್ಥೆ ಕಲ್ಪಿ‌ಸಲಾಗಿದೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಲಿ ಎಂದು …

Read More »