ರಕ್ಷಕ್ ಬುಲೆಟ್ ಎಡವಟ್ಟಿನಿಂದ ಯುವಕನ ಕಾಲು ಮುರಿತ… ಬಿಗ್ ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ಎಡವಟ್ಟಿನಿಂದ ಯುವಕನ ಕಾಲು ಮುರಿತ ಆಗಿರುವ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ರಕ್ಷಕ್ ಬುಲೆಟ್ ಅಜಾಗರೂಕತೆಯಿಂದ ಕಾರು ಚಲಾಯಿಸಿ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ವೇಣುಗೋಪಾಲ ಕಾಲು ಮುರಿದುಕೊಂಡ ಯುವಕ. ಯುವಕನ ಬೈಕ್ ಮತ್ತು ರಕ್ಷಕ್ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಯುವಕನ ಎಡಗಾಲಿನ ಮೂಳೆ ಮುರಿತವಾಗಿದೆ. ಶಿಡ್ಲಘಟ್ಟ ಮೂಲದ …
Read More »Daily Archives: ಆಗಷ್ಟ್ 2, 2025
ಮಹಿಳಾ ಆಯೋಗದ ನಿಜವಾದ ಕೆಲಸ ಏನು ಅಂತ ತೋರಿಸಿದ ನಾಗಲಕ್ಷ್ಮೀ ಚೌಧರಿ
ಮಹಿಳಾ ಆಯೋಗದ ನಿಜವಾದ ಕೆಲಸ ಏನು ಅಂತ ತೋರಿಸಿದ ನಾಗಲಕ್ಷ್ಮೀ ಚೌಧರಿ ಅಂದು ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಆ ದಿಟ್ಟ ನಿರ್ಧಾರ ತೆಗೆದುಕೊಳ್ಳದಿದ್ದಾರೆ ಪ್ರಜ್ವಲ್ ಕೇಸ್ ಲ್ಲಿ ಎಸ್ಐಟಿ ರಚನೆ ಆಗ್ತಿರಲಿಲ್ಲ ಧರ್ಮಸ್ಥಳದಲ್ಲಿ ಬುರುಡೆ ಪ್ರಕರಣ ಬರೀ ಚರ್ಚೆಗೆ ಅಷ್ಟೇ ಸಮೀತವಾಗುತ್ತಿತ್ತು ದರ್ಶನ್ ಪ್ರಕರಣದಲ್ಲಿ ರಮ್ಯ ಪರ ನಿಲ್ಲೋದಕ್ಕೆ ಸಿನಿಮಾದವರಿಗೆ ಧೈರ್ಯ ಬರ್ತಿರಲಿಲ್ಲ.. ಎಲ್ಲ ಹೈಫ್ರೋಫೈಲ್ ಕೇಸ್ ಗಳಲ್ಲಿ ಸರ್ಕಾರ ನಡೆಸುವವರ ಒತ್ತಡ ಬಂದಾಗಲೂ ಅದನ್ನ ಎದುರಿಸಿ ಮುಂದೆ ನಿಂತಿದ್ದಾರೆ. …
Read More »
Laxmi News 24×7